"ನೀವು ಮುಖ್ಯಮಂತ್ರಿಯಾಗಬಹುದಿತ್ತಲ್ಲವೇ.." ಎಂಬ ಪ್ರಶ್ನೆಗೆ ಅಣ್ಣಾವ್ರು ಕೊಟ್ಟ ಉತ್ತರ | Prof Krishne Gowda | Ep 3
#rajkumar #annavru #pbs #pbsrinivas ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ. Total Kannada Media, is a reputed YouTube channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ನಾನು ಕನ್ನಡದ ಪ್ರೊಫ಼ೆಸರ್.. ಆದರೆ ನನ್ನ ನನ್ನ ಕನ್ನಡದ ಮೇಷ್ಟ್ರು ರಾಜ್ಕುಮಾರ್..!! | Prof Krishne Gowda | Ep 4

"ಅರುಣ್ ಸಾಗರ್ ಅಣ್ಣಾವ್ರ ಅದ್ಭುತ ಮಿಮಿಕ್ರಿ-ಹಾಸ್ಯ ಪ್ರಸಂಗಗಳು!"-E10-Arun Sagar Interview-Kalamadhyama-param

ಮುಂಬೈನ ಸ್ವಾಮಿಜೀಯೊಬ್ಬರನ್ನು ನೋಡಲು ಅಣ್ಣಾವ್ರು "ಬರಲ್ಲ" ಎಂದಾಗ ಮುಂದೇನಾಯಿತು..? | Halu Jenu Ramkumar | Ep 83

DR Rajkumar Special Program : ಡಾ. ರಾಜ್ ಕುಮಾರ್ ಬಗ್ಗೆ ಮುಸ್ಲಿಂ ಮುಖಂಡ ಹೇಳಿದ್ದೇನು.? @TV5Kannada

ಬಬ್ರುವಾಹನ ಗೆಲ್ಲೋಲ್ಲ ನಿಲ್ಲಿಸಿ ಬಿಡಿ ಎಂದಿದ್ದರು ಡಾ. ರಾಜ್!-Ep2-KCN Chandrashekhar ಸಿನಿಮಾ ಯಾನ|-Kalamadhyam

ಮಾತುಗಾರ, ಮಾತಿನ ಮಲ್ಲ ಮಾತಿನ ಮೋಡಿಗಾರ ಕೃಷ್ಣೇಗೌಡ್ರು! | Prof Krishne Gowda Interview | Suvarna News

"ನಾಡು ಕಂಡ ರಾಜ್ ಕುಮಾರ್" ಪುಸ್ತಕ ಬಿಡುಗಡೆ ಸಮಾರಂಭದ ಅಪರೂಪದ ಸಂಚಿಕೆಗಳು..!! | Prof. Krishne Gowda | Ep 05

ನಟಸಾರ್ವಭೌಮ ಎಂದು ಪಿತ್ತ ನೆತ್ತಿಗೇರಿದೆ..! ಅಣ್ಣಾವ್ರ ಮೇಲೆ ನಿರ್ಮಾಪಕ ಗರಂ..!|Dr Rajkumar|Gaurish Akki Studio

ನಮ್ಮ ನಿಮ್ಮ ಅಣ್ಣಾವ್ರು | Remembering Dr. Rajkumar | Part 1 with Jayanth Kaikini

"ನಗು 100%-ಕೃಷ್ಣೇಗೌಡರ ಸ್ಕೂಲ್ ಡೇಸ್ ಹಾಸ್ಯ ಪ್ರಸಂಗಗಳು"-Ep04-Prof. Krishne Gowda Interview-Kalamadhyama

"ಡಾನ್ ಜಯರಾಜ್ ಡಾ. ರಾಜ್ ಕುಮಾರ್ ಮೇಲೆ ದ್ವೇಷ ಸಾಧಿಸುವಂತೆ ಆ ನಟ ಬೆಂಕಿ ಹಚ್ಚಿದ್ದ!-E60-BK Shivaram-Kalamadhyama

ಪ್ರೊಫೆಸರ್ ಕೃಷ್ಣೇಗೌಡರ ಭಾವುಕರಾದರು | Weekend With Ramesh Season 3 | Ep 17 | Krishne Gowda @zeekannada

Actress Lakshmi: ಡಾ.ರಾಜಕುಮಾರ್ ಮನುಷರಲ್ಲ ಅವರು ದೇವರು! Dr.Rajkumar

'ರಾಜ್ ಕುಮಾರ್ ಗೆ ಡ್ಯಾನ್ಸ್ ಬರಲ್ಲ ಒಬ್ಬ ಡಾನ್ಸ್ ಮಾಸ್ಟರ್ ಅವಮಾನ ಮಾಡಿದ್ದ'-Ep6-Director Bhargava-#param

ಅಣ್ಣಾವ್ರನ್ನ ಬಯ್ದೋರು ಈವರೆಗೂ ಯಾರೂ ಉದ್ದಾರ ಆಗಿಲ್ಲ...ಯಾಕೆ ಗೊತ್ತಾ...?! Honnavalli Krishna| Part 06

Master Hiranayya Comedy Speech | | Nagehabba | Hiranayya | Gangavathi Pranesh | SANDALWOOD TALKIES

ನಟಿ ಮಂಜುಳ ಬೆಂಕಿ ಹಚ್ಚಿಕೊಂಡಿದ್ದು ಯಾರ ಎದುರು? ಡಾ.ರಾಜ್, ನಾನು ಶೂದ್ರರು #drrajkumar #kannadainterviews

ತೂಗುದೀಪ ಶ್ರೀನಿವಾಸ್ರನ್ನು ಅಣ್ಣಾವ್ರ ಚಿತ್ರಕ್ಕೆ ರೆಕ್ಮೆಂಡ್ ಮಾಡುತ್ತಿದ್ದವರು ಯಾರು? | Aditya Chikkanna | Ep 4

ರಾಜ್ ಎಂತೆಂತಹಾ ಕ್ಲಿಷ್ಟಕರವಾದ ಹಾಡುಗಳನ್ನು ಹಾಡಿದ್ದಾರೆ ಗೊತ್ತಾ.. ಇಲ್ಲಿದೆ ವಿವರಗಳು..!! | K. Rajakumar | Ep 9

