ಹವಾವರ್ತಮಾನ: 23.06.2026
ಹವಾವರ್ತಮಾನ: ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ನೈಋತ್ಯ ಮುಂಗಾರು ಸಾಮಾನ್ಯ. ದಕ್ಷಿಣ ಒಳನಾಡಿನಲ್ಲಿ ದುರ್ಬಲ. ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಕೆಲ ಪ್ರದೇಶ ಹಾಗೂ ಉತ್ತರ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ಅತಿ ಹೆಚ್ಚು 15 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ, ಕುಮುಟಾ, ಗೋಕರ್ಣ, ಕೋಟಾ 8, ಹೊನ್ನಾವರ, ಕಾರವಾರ, ಔರಾದ್ 7, ಕುಂದಾಪುರ, ಗೇರುಸೊಪ್ಪ 5, ಮಂಗಳೂರು 4, ಮೂಡುಬಿದರೆ, ಕಾರ್ಕಳ, ಶಕ್ತಿನಗರ, ಸಿದ್ದಾಪುರ, ಬ್ರಹ್ಮಾವರ, ಮಾಣಿ, ಯಲ್ಲಾಪುರ, ಆಗುಂಬೆ, ಭಾಗಮಂಡಲದಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ. ಕಲಬುರಗಿಯಲ್ಲಿ ದಾಖಲೆಯ ಗರಿಷ್ಠ 39.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು. ಮುನ್ಸೂಚನೆಯಂತೆ ರಾಜ್ಯಾದ್ಯಂತ ಮುಂದಿನ 7 ದಿನಗಳ ಕಾಲ ಹಗುರ, ಗುಡುಗುಸಹಿತ ಮಳೆಯಾಗುವ ನಿರೀಕ್ಷೆ. ಕರಾವಳಿ ತೀರಪ್ರದೇಶದಲ್ಲಿ ಗಂಟೆಗೆ 40 ರಿಂದ 60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸುತ್ತಮುತ್ತ ಸಾಮಾನ್ಯ ಮೋಡಕವಿದ ವಾತಾವರಣ, ಹಗುರ, ಗುಡುಗು ಸಹಿತ ಮಳೆ ಸಾಧ್ಯತೆ. ಗರಿಷ್ಠ 30, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಸಂಭವ. #LiveDDChandanaNews #DDChandanaNews #DDChandana #DDKannada

LIVE : DD CHANDANA NEWS 23.06.2026 7.00 PM

The 'God' Card! How Vijay Flipped Tamil Nadu Politics Upside Down | Checkmate to DMK? | Masth Magaa

How US Air Force B 52 Pilot Performed an Emergency Takeoff at Full Speed

China’s Giant Cassava Flour Factory Exposed

ಡಿಕೆಶಿ ಸಂಪುಟಕ್ಕೆ 15 ಶಾಸಕರು!ಇವರೇ ಆ ಅದೃಷ್ಟವಂತರು? | Who Are The Lucky 15 In DK Cabinet

"ನಟ ಅನಿರುದ್ಧ ತಪ್ಪು ಮಾಡಿದ್ದರ ಜೊತೆಜೊತೆಯಲಿ ಧಾರಾವಾಹಿಯಲ್ಲಿ?'-E46-KV Manjaiah-Kalamadhyama Param

GOOSEBUMPS! RONALDO MADE THE IMPOSSIBLE HAPPEN IN A HISTORIC PORTUGAL COMEBACK!

LIVE : DD CHANDANA NEWS 23.06.2026.7.30 AM

How China Built an Impossible Bridge Above the Clouds

Cross Voting : ವರಿಷ್ಠರ ಕೈ ಸೇರಿದ ಲಿಸ್ಟ್ ಅಡ್ಡಮತದಾನ ಮಾಡಿದ್ಯಾರು? | BJP High Command

ಈ ಚಿಕ್ 🇩🇯ದೇಶಕ್ಕೆ ಯಾಕೆ ಇಷ್ಟು ಡಿಮ್ಯಾಂಡು? Most Expensive Country | Dr Bro

ತಂದೆನ ಕೊಲೆ ಮಾಡಿದ ವಜ್ರಮುನಿನ ಕೋರ್ಟ್ ನಲ್ಲಿ ವಾದ ಮಾಡಿ ಬಿಡಿಸಿದ ವಿಷ್ಣುವರ್ಧನ್ | Chanakya Movie Scene

Chef Po's "Scrambled Eggs with Tomatoes" Beginner's Recipe《番茄炒蛋》

15 ವಿದ್ಯಾರ್ಥಿಗಳು ಸುಟ್ಟು ಕರಕಲು- ಮತ್ತೊಂದು ಘೋರ ದುರಂತ- Lucknow Fire Tragedy Full Details

Incredibly tasty spaghetti ready in 10 minutes! A quick, delicious pasta dinner recipe!

ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ | ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಧ್ಯಕ್ಷತೆ

Big Bulletin | ಇರಾನ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ವಾರ್ನಿಂಗ್..! | HR Ranganath | June 22, 2026

ದಿನದ ಟಾಪ್ 30 ಸುದ್ದಿಗಳು | Kannada News | 23-06-2026 | Top 30 Kannada | DKS | Siddaramaia | Crime

LIVE | Kannada News | 07:00 PM | 19.06.2026 | DD Chandana

