ಮೌನವಾದ 117 ವರ್ಷ ಹಳೆಯ ಛತ್ರಶಾಲೆ | ಮೊದಲೇ ಬಿಸಿಯೂಟ ನೀಡುತ್ತಿದ್ದ ವಿದ್ಯಾಕೇಂದ್ರ | Bantwala Moolarpatna

ಮಕ್ಕಳಿಲ್ಲದ ಛತ್ರ ಶಾಲೆಯೀಗ ನೆನಪುಗಳ ಚಿತ್ರಶಾಲೆ | 117 ವರ್ಷಗಳ ಇತಿಹಾಸದ ಮೂಲರಪಟ್ನ ಶ್ರೀ ಚಂದ್ರನಾಥ ಸ್ವಾಮಿ ಶಾಲೆ ಒಂದು ಕಾಲದಲ್ಲಿ ನೂರಾರು ಮಕ್ಕಳ ಕಿಲಕಿಲ ನಗೆಯಿಂದ ಮೊಳಗುತ್ತಿದ್ದ ಈ ಶಾಲೆಯಲ್ಲಿ ಇಂದು ಮೌನವೇ ಮಾತನಾಡುತ್ತಿದೆ... 1909ರಲ್ಲಿ ಸ್ಥಾಪನೆಯಾದ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಶ್ರೀ ಚಂದ್ರನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸುಮಾರು 117 ವರ್ಷಗಳ ಇತಿಹಾಸವನ್ನು ತನ್ನೊಳಗೆ ಹೊತ್ತು ನಿಂತಿದೆ. ಹಲವಾರು ಪೀಳಿಗೆಗಳಿಗೆ ಶಿಕ್ಷಣದ ಬೆಳಕು ನೀಡಿದ ಈ ಛತ್ರ ಶಾಲೆ, ದೂರದೂರಿನಿಂದ ಬಂದ ಮಕ್ಕಳಿಗೆ ಆಶ್ರಯವನ್ನೂ, ಗಂಜಿಯ ಊಟವನ್ನೂ ನೀಡುತ್ತಿತ್ತು. ಆದರೆ ಕಾಲ ಬದಲಾಯಿತು. ಹೊಸ ಶಾಲೆಗಳು ಆರಂಭವಾದವು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು. ಕೊನೆಗೆ ಶಾಲೆಯ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಎದುರಾಯಿತು. ಇಂದು ಕಟ್ಟಡ ಇನ್ನೂ ಗಟ್ಟಿಮುಟ್ಟಾಗಿದೆ. ಕರಿಹಲಗೆಗಳು, ಕಲಾಮಂದಿರ, ಧ್ವಜಸ್ತಂಭ ಎಲ್ಲವೂ ಇತಿಹಾಸದ ಸಾಕ್ಷಿಯಾಗಿ ನಿಂತಿವೆ. ಈ ಅಪರೂಪದ ಪರಂಪರೆಯನ್ನು ಉಳಿಸಿಕೊಳ್ಳಲು ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಕೈಜೋಡಿಸಿದ್ದಾರೆ. ಈ ವಿಡಿಯೋದಲ್ಲಿ ಈ ಶತಮಾನದ ಶಾಲೆಯ ಇತಿಹಾಸ, ನೆನಪುಗಳು, ವಿಶೇಷತೆಗಳು ಹಾಗೂ ಅದರ ಇಂದಿನ ಸ್ಥಿತಿಯನ್ನು ಪರಿಚಯಿಸುತ್ತಿದ್ದೇವೆ. 📍ಸ್ಥಳ: ಮೂಲರಪಟ್ನ, ಅರಳ ಗ್ರಾಮ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ 👉 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು Mooladhwani YouTube ಚಾನೆಲ್‌ನ್ನು Subscribe ಮಾಡಿ. #Mooladhwani #Bantwal #OldSchool #Heritage #ChathraShale #Moolarapatna #DakshinaKannada #Karnataka #Education #SchoolHistory #KannadaNews #VillageSchool #HistoricalSchool #Memories #HeritageBuilding

'ಆಟಿ ಕಳೆಂಜ' - ತುಳುನಾಡುದ ಪೊರ್ಲುದ ಸಾಂಪ್ರದಾಯ ..ಬಲೇ ತೂದ್ ಬರ್ಕ  : Nandalike Vlog on Aati Kalenja
▶︎

'ಆಟಿ ಕಳೆಂಜ' - ತುಳುನಾಡುದ ಪೊರ್ಲುದ ಸಾಂಪ್ರದಾಯ ..ಬಲೇ ತೂದ್ ಬರ್ಕ : Nandalike Vlog on Aati Kalenja

Комиссаренко, Белый, Детков «Давайте вместе сделаем шоу #8»
▶︎

Комиссаренко, Белый, Детков «Давайте вместе сделаем шоу #8»

ಕಂಠೀರವಾ ಸ್ಟುಡಿಯೋಗೆ ರಾಜಕಾರಿಣಿ ಅಧ್ಯಕ್ಷನಾದ್ರೆ ಚಿತ್ರರಂಗ ಉದ್ಧಾರ ಆಗತ್ತಾ?Beyond Limits | Arun Sagar |
▶︎

ಕಂಠೀರವಾ ಸ್ಟುಡಿಯೋಗೆ ರಾಜಕಾರಿಣಿ ಅಧ್ಯಕ್ಷನಾದ್ರೆ ಚಿತ್ರರಂಗ ಉದ್ಧಾರ ಆಗತ್ತಾ?Beyond Limits | Arun Sagar |

How to Restore a Broken Relationship
▶︎

How to Restore a Broken Relationship

Chichvarkin Saves Putin | Vitaly Portnikov
▶︎

Chichvarkin Saves Putin | Vitaly Portnikov

Advocate Balan Interview | Justice For Soujanya | ಜೀ ಕನ್ನಡ ನ್ಯೂಸ್‌ನಲ್ಲಿ ಹಿರಿಯ ವಕೀಲ ಬಾಲನ್‌
▶︎

Advocate Balan Interview | Justice For Soujanya | ಜೀ ಕನ್ನಡ ನ್ಯೂಸ್‌ನಲ್ಲಿ ಹಿರಿಯ ವಕೀಲ ಬಾಲನ್‌

Geopolitical Portrait of Belarus
▶︎

Geopolitical Portrait of Belarus

Jon Ossoff Destroys Pete Hegseth; Elon Musk Mocked for AI Odyssey After MAGA Meltdown: A Closer Look
▶︎

Jon Ossoff Destroys Pete Hegseth; Elon Musk Mocked for AI Odyssey After MAGA Meltdown: A Closer Look

ಹೊಂಚು ಹಾಕಿ ಕೂತಿರೋ ದೃಶ್ಯವೇ ಭಯಾನಕ.!ಘಟನೆಗೂ ಮುನ್ನ ಮೆಸೇಜ್‌!ಆಸ್ಪತ್ರೆಗೂ ನುಗ್ಗಿದ್ದ- #bantwala #lawanyacase
▶︎

ಹೊಂಚು ಹಾಕಿ ಕೂತಿರೋ ದೃಶ್ಯವೇ ಭಯಾನಕ.!ಘಟನೆಗೂ ಮುನ್ನ ಮೆಸೇಜ್‌!ಆಸ್ಪತ್ರೆಗೂ ನುಗ್ಗಿದ್ದ- #bantwala #lawanyacase

Photographers Who Became Friends With Wildlife in the Sweetest Way! 😍🐾
▶︎

Photographers Who Became Friends With Wildlife in the Sweetest Way! 😍🐾

TV documentary as the only lead 😳 Katja searches for her mother | Full episode | Missing with San...
▶︎

TV documentary as the only lead 😳 Katja searches for her mother | Full episode | Missing with San...

ಕೋಲಾರಮ್ಮ | ಕೋಲಾರ | ಅತ್ಯಂತ ಪ್ರಾಚೀನ ನಗರ | Kolar |
▶︎

ಕೋಲಾರಮ್ಮ | ಕೋಲಾರ | ಅತ್ಯಂತ ಪ್ರಾಚೀನ ನಗರ | Kolar |

Unforgettable Goals Of Diego Maradona
▶︎

Unforgettable Goals Of Diego Maradona

AI and the Battle for the Soul with Iain McGilchrist - Lecture 1: Information is Not Understanding
▶︎

AI and the Battle for the Soul with Iain McGilchrist - Lecture 1: Information is Not Understanding

😱 ನಿಮ್ಮ ಮಗಳನ್ನು ಕೊ#0ದು ಜೈಲಿಗೆ ಹೋಗ್ತೇನೆ ಅಂತ ಮೊದಲೇ ಹೇಳಿದ್ರು | ಮೃತಳ ತಾಯಿ ಸ್ಪೋಟಕ ಹೇಳಿಕೆ | kadepala
▶︎

😱 ನಿಮ್ಮ ಮಗಳನ್ನು ಕೊ#0ದು ಜೈಲಿಗೆ ಹೋಗ್ತೇನೆ ಅಂತ ಮೊದಲೇ ಹೇಳಿದ್ರು | ಮೃತಳ ತಾಯಿ ಸ್ಪೋಟಕ ಹೇಳಿಕೆ | kadepala

What Mannheim Looked Like at Its Peak in 1777 | The Golden Year Before the Fall
▶︎

What Mannheim Looked Like at Its Peak in 1777 | The Golden Year Before the Fall

Why do politicians lie to us so shamelessly? (Applied Rational Theory)
▶︎

Why do politicians lie to us so shamelessly? (Applied Rational Theory)

Nobody Explained the Schrödinger Equation Like THIS!
▶︎

Nobody Explained the Schrödinger Equation Like THIS!

ಸೌಜನ್ಯ ಕೇಸ್ ಮರುತನಿಕೆ ಎಸ್.ಐ.ಟಿ ರಚನೆ.! CBI ಯನ್ನು ತನಿಖೆಗೆ ಒಳಪಡಿಸಲು ಆದೇಶ?  COMPELTE SUPREME COURT UPDATE
▶︎

ಸೌಜನ್ಯ ಕೇಸ್ ಮರುತನಿಕೆ ಎಸ್.ಐ.ಟಿ ರಚನೆ.! CBI ಯನ್ನು ತನಿಖೆಗೆ ಒಳಪಡಿಸಲು ಆದೇಶ? COMPELTE SUPREME COURT UPDATE

MANJESHWARA | ತಲಪಾಡಿಯಲ್ಲಿ ಭೀಕರ ಸರಣಿ ಅಪಘಾತ: ರಿಕ್ಷಾ ಚಾಲಕ ಗಂಭೀರ, ಹಲವರಿಗೆ ಗಾಯ
▶︎

MANJESHWARA | ತಲಪಾಡಿಯಲ್ಲಿ ಭೀಕರ ಸರಣಿ ಅಪಘಾತ: ರಿಕ್ಷಾ ಚಾಲಕ ಗಂಭೀರ, ಹಲವರಿಗೆ ಗಾಯ