ಬಸವಾದಿ ಶರಣರ ಮಾನವೀಯ ಮೌಲ್ಯಗಳು | ಇಷ್ಟಲಿಂಗ ವಿಜ್ಞಾನ | ಶಿವಯೋಗ ರಹಸ್ಯ | ಇಳಕಲ್ ಮಠ | Vachana TV

ಇಷ್ಟಲಿಂಗ ಕೇವಲ ಧಾರ್ಮಿಕ ವಿಷಯ ಅಲ್ಲ — ಅದು ವೈದ್ಯಕೀಯ ವಿಜ್ಞಾನ!. ಹಾರ್ಟ್ ಅಟ್ಯಾಕ್, ಥೈರಾಯಿಡ್, BP, ಚರ್ಮರೋಗ — ಇವೆಲ್ಲ ಶಿವಯೋಗದಿಂದ ನಿಯಂತ್ರಣ ಆಗುತ್ತೆ ಅಂದ್ರೆ?. 14ನೂರು ಪುಟದ "ಶರಣರ ಶಿವಯೋಗ" ಗ್ರಂಥ ಬರೆದ Dr. Surgeon ಇಳಕಲ್ ಮಠದಲ್ಲಿ ಹೇಳ್ತಿರುವ ಅದ್ಭುತ ಉಪನ್ಯಾಸ ಕೇಳಿ! "ಶರಣರ ಶಿವಯೋಗ" — 14ನೂರು ಪುಟ ಗ್ರಂಥ ಪರಿಚಯ | ಇಳಕಲ್ ಮಠ ಇಷ್ಟಲಿಂಗ ವಿಜ್ಞಾನ — Third Eye, ಆಜ್ಞಾ ಚಕ್ರ, ಷಟ್ ಚಕ್ರ ಷಟಸ್ಥಲ ಸಿದ್ಧಾಂತ — 9 ಸ್ಥಳ, 24 ಸಕಿಲ, ಹಸ್ತಗಳ ವಿವರಣೆ ಅಷ್ಟಮದ ತ್ಯಾಗ — ಶಿವಯೋಗ ಪ್ರವೇಶಕ್ಕೆ ಪೂರ್ವಷರತ್ತು ವೈದ್ಯಕೀಯ ವಿಶ್ಲೇಷಣೆ — Heart Attack, Thyroid, BP, Skin Disease, Piles ಸೂತಕ ಮೂಢನಂಬಿಕೆ ನಿರಾಕರಣೆ — ಶರಣ ತತ್ವ ಮತ್ತು ವಿಜ್ಞಾನ ಕಾಯಕ ತತ್ವ — ಲಿಂಗವಂತ ಧರ್ಮ ಮತ್ತು ಭಿಕ್ಷುಕರಿಲ್ಲದ ಸಮಾಜ ಇಷ್ಟಲಿಂಗ ಪೂಜೆ ಅರ್ಧ ಗಂಟೆ ವಿಧಾನ — ಮೆಲಟೋನಿನ್ ಮತ್ತು ನಿರ್ಮಾಯಕಂತೆ ಡಾ || ದಯಾನಂದ ನೂಲಿ ಸುಪ್ರಸಿದ್ಧ ವೈದ್ಯರು, ಚಿಕ್ಕೋಡಿ 00:00 — ಓಂ ಶ್ರೀ ಗುರು ಬಸವಲಿಂಗಾಯ ನಮಃ — ಇಳಕಲ್ ಮಠಕ್ಕೆ ಎರಡನೇ ಭೇಟಿ 02:38 — ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ ಏನು? 04:03 — ಮಹಾಲಿಂಗ — ಆಜ್ಞಾ ಚಕ್ರ (Third Eye) ಹೇಗೆ ತೆಗೆಯಬೇಕು 09:39 — ಲಿಂಗಾಂಗ ಸಾಮರಸ್ಯ — ನನ್ನನ್ನು ನಾನೇ ಪೂಜಿಸುವುದು 10:45 — ವೈದ್ಯಕೀಯ ವಿಶ್ಲೇಷಣೆ — ಆಚಾರಲಿಂಗ ಮತ್ತು ಜೀರ್ಣಾಂಗ ಆರೋಗ್ಯ 14:48 — ಜಂಗಮಲಿಂಗ — Heart Attack ತಡೆಯುವ ವಿಧಾನ 27:45 — ಬಿಜ್ಜಳ vs ಬಸವಣ್ಣ — ಜಾತಿ ಮೀರಿದ ಮದುವೆ ಪ್ರಶ್ನೆ 29:08 — ಮಂಗಳ ದೋಷ — ನಮ್ಮ ನೌಕೆ ಮಂಗಳಕ್ಕೆ ಹೋಗುವಾಗ ಮಂಗಳಿಕ ಅಂತೀರಾ? 33:36 — ಕಾಯಕ ತತ್ವ — ಕಾಯಕವೇ ಕೈಲಾಸ 01:00:08 — ಇಷ್ಟಲಿಂಗ ಪೂಜೆ ಅರ್ಧ ಗಂಟೆ ವಿಧಾನ — ಮೊಬೈಲ್ ಆಫ್, ಟಿವಿ ಆಫ್ Social Media Youtube :    / @vachanatvkannada   Instagram :   / vachanatvkannada   Facebook :   / vachana-tv-kannada-61567331974320   ವಚನ TV ಬಗ್ಗೆ | About Vachana TV Kannada ವಚನ TV ಕನ್ನಡ ನಾಡಿನ ಶರಣ ಸಂಸ್ಕೃತಿ, ಬಸವ ತತ್ವ, ವಚನ ಸಾಹಿತ್ಯ ಮತ್ತು ಲಿಂಗಾಯತ ದರ್ಶನದ ಅಮೂಲ್ಯ ಸಂದೇಶಗಳನ್ನು ಆಧುನಿಕ ಜಗತ್ತಿಗೆ ತಲುಪಿಸುವ ಉದ್ದೇಶದಿಂದ ನಿರ್ಮಿತವಾದ ಜ್ಞಾನ ವೇದಿಕೆ. 12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಹಾಗೂ ಇತರ ಶರಣರ ವಚನಗಳಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳು, ಸಾಮಾಜಿಕ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಸರಳ ಹಾಗೂ ಪ್ರಾಯೋಗಿಕ ರೀತಿಯಲ್ಲಿ ಜನರಿಗೆ ತಲುಪಿಸುವುದು ನಮ್ಮ ಧ್ಯೇಯ. ವಚನ TV ಕೇವಲ ಒಂದು ಮಾಧ್ಯಮವಲ್ಲ; ಇದು ಶರಣರ ಜ್ಞಾನ, ವಿಚಾರ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ಸಂಪರ್ಕಿಸುವ ಸೇತುವೆಯಾಗಿದೆ. "ವಚನದಿಂದ ವಿಚಾರ, ವಿಚಾರದಿಂದ ಆಚಾರ, ಆಚಾರದಿಂದ ಸುಂದರ ಸಮಾಜ" ಶರಣ ಸಾಹಿತ್ಯ, ಬಸವ ತತ್ವ ಮತ್ತು ಲಿಂಗಾಯತ ದರ್ಶನದ ಅಧ್ಯಯನಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ. ಶರಣು ಶರಣಾರ್ಥಿ | Sharanu Sharanaarthi #ವಚನTV #VachanaTV #ವಚನವಿಜ್ಞಾನ #VachanaScience

"ಇವರೇ ಹಿಟ್ಲರ್‌ಗೆ ಹೋಲಿಕೆ!" - ಸೋನಂ ವಾಂಚುಕ್ ಬೆಂಬಲಿಸಿ ಸ್ಫೋಟಕ ಭಾಷಣ! | vachana tv
▶︎

"ಇವರೇ ಹಿಟ್ಲರ್‌ಗೆ ಹೋಲಿಕೆ!" - ಸೋನಂ ವಾಂಚುಕ್ ಬೆಂಬಲಿಸಿ ಸ್ಫೋಟಕ ಭಾಷಣ! | vachana tv

ಅಂತರಂಗ ಶುದ್ಧಿಯ ನಿಜವಾದ ಅರ್ಥವೇನು? ತುಪ್ಪ ಮಾಂಸಾಹಾರವೇ? Dr. N Someswara
▶︎

ಅಂತರಂಗ ಶುದ್ಧಿಯ ನಿಜವಾದ ಅರ್ಥವೇನು? ತುಪ್ಪ ಮಾಂಸಾಹಾರವೇ? Dr. N Someswara

ನನ್ನ ಹತ್ರ ಕೆಲಸ ಮಾಡೋರು 30 ವರ್ಷ ಆದರು ಬಿಟ್ಟು - TB Jayachandra MLA
▶︎

ನನ್ನ ಹತ್ರ ಕೆಲಸ ಮಾಡೋರು 30 ವರ್ಷ ಆದರು ಬಿಟ್ಟು - TB Jayachandra MLA

ಪ್ರತಿ ಮಾತಿಗೆ ಶಿವ-ಶಿವ ಎಂದ ಬಸವಣ್ಣನನ್ನು ಹಿಂದು ವಿರೋಧಿ ಎಂದರು! - ಸದಾಶಿವಾನಂದ ಸ್ವಾಮೀಜಿ, ಶಿವಾನಂದ ಬ್ರಹನ್ಮಠ
▶︎

ಪ್ರತಿ ಮಾತಿಗೆ ಶಿವ-ಶಿವ ಎಂದ ಬಸವಣ್ಣನನ್ನು ಹಿಂದು ವಿರೋಧಿ ಎಂದರು! - ಸದಾಶಿವಾನಂದ ಸ್ವಾಮೀಜಿ, ಶಿವಾನಂದ ಬ್ರಹನ್ಮಠ

ಇಷ್ಟ ಲಿಂಗದ ವೈಜ್ಞಾನಿಕತೆ ಬಗ್ಗೆ ಸಮಗ್ರ ಮಾಹಿತಿಯನ್ನು ಇಳಕಲ್ಲಿನ ಪರಮ ಪೂಜ್ಯ ಶ್ರೀ ಗುರು ಮಹಾಂತ ಶ್ರೀಗಳ ಆಶೀರ್ವಚನ.
▶︎

ಇಷ್ಟ ಲಿಂಗದ ವೈಜ್ಞಾನಿಕತೆ ಬಗ್ಗೆ ಸಮಗ್ರ ಮಾಹಿತಿಯನ್ನು ಇಳಕಲ್ಲಿನ ಪರಮ ಪೂಜ್ಯ ಶ್ರೀ ಗುರು ಮಹಾಂತ ಶ್ರೀಗಳ ಆಶೀರ್ವಚನ.

16 May 2026
▶︎

16 May 2026

ನಮಗೆ ಜೀವನದಲ್ಲಿ ಯಾವುದನ್ನು ತಿಳಿದುಕೊಳ್ಳುವ ಕುತೂಹಲ ಇರಬೇಕು?
▶︎

ನಮಗೆ ಜೀವನದಲ್ಲಿ ಯಾವುದನ್ನು ತಿಳಿದುಕೊಳ್ಳುವ ಕುತೂಹಲ ಇರಬೇಕು?

ಜಾತಿ ಗಣತಿಯಲ್ಲಿ ಎಲ್ಲಾ ಲಿಂಗಾಯತರು ಭಾಗವಹಿಸಬೇಕು: ಎಸ್. ಎಂ. ಜಾಮದಾರ | Lingayat - SM Jamadar - interview
▶︎

ಜಾತಿ ಗಣತಿಯಲ್ಲಿ ಎಲ್ಲಾ ಲಿಂಗಾಯತರು ಭಾಗವಹಿಸಬೇಕು: ಎಸ್. ಎಂ. ಜಾಮದಾರ | Lingayat - SM Jamadar - interview

ಬರೀ ಇನ್ನೊಬ್ಬರ ತಪ್ಪು ಹುಡುಕಾಡುವವರಿಗೆ ಒಂದು ಕಿವಿ ಮಾತು!
▶︎

ಬರೀ ಇನ್ನೊಬ್ಬರ ತಪ್ಪು ಹುಡುಕಾಡುವವರಿಗೆ ಒಂದು ಕಿವಿ ಮಾತು!

ಆರೋಗ್ಯಕ್ಕೆ ಅದ್ಭುತ ಟಾನಿಕ್‌ ರಸಂ! ಕರುಳು, ಲಿವರ್‌ ಚೆನ್ನಾಗಿರೋಕೆ ಈ ಆಹಾರ ತಿನ್ನಿ| Dr.N.Someswara
▶︎

ಆರೋಗ್ಯಕ್ಕೆ ಅದ್ಭುತ ಟಾನಿಕ್‌ ರಸಂ! ಕರುಳು, ಲಿವರ್‌ ಚೆನ್ನಾಗಿರೋಕೆ ಈ ಆಹಾರ ತಿನ್ನಿ| Dr.N.Someswara

ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರು |ವೇದಾಂತದ ಮಹಾ ಪ್ರಶ್ನೆಗಳ ಸಂಪೂರ್ಣ ಹೋಲಿಕೆ
▶︎

ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರು |ವೇದಾಂತದ ಮಹಾ ಪ್ರಶ್ನೆಗಳ ಸಂಪೂರ್ಣ ಹೋಲಿಕೆ

ಮನಸ್ಸನ್ನು ಸಮಾಧಾನವಾಗಿ ಇಟ್ಟುಕೊಳ್ಳುವ ವಿದ್ಯೆ ಯಾವುದು?
▶︎

ಮನಸ್ಸನ್ನು ಸಮಾಧಾನವಾಗಿ ಇಟ್ಟುಕೊಳ್ಳುವ ವಿದ್ಯೆ ಯಾವುದು?

ವೀರಶೈವರು ಬಸವಣ್ಣನ ಫೋಟೊ ಇದ್ದರೆ ಅದನ್ನು ತೆಗೆಸಿ ಮುಂದೆ ಹೋಗುತ್ತಾರೆ | Lingayat | S.M. Jamdar
▶︎

ವೀರಶೈವರು ಬಸವಣ್ಣನ ಫೋಟೊ ಇದ್ದರೆ ಅದನ್ನು ತೆಗೆಸಿ ಮುಂದೆ ಹೋಗುತ್ತಾರೆ | Lingayat | S.M. Jamdar

"ದೇವರನ್ನು ನಾವು ಹೇಗೆ ಪ್ರೀತಿಸಬೇಕೆಂದು ಕೃಷ್ಣನು ಹೇಳುತ್ತಾನೆ?" | By BRAHMACHARYA Guru
▶︎

"ದೇವರನ್ನು ನಾವು ಹೇಗೆ ಪ್ರೀತಿಸಬೇಕೆಂದು ಕೃಷ್ಣನು ಹೇಳುತ್ತಾನೆ?" | By BRAHMACHARYA Guru

ಲಿಂಗಪೂಜೆಯ ಮಹತ್ವ​ | Dr Dayanand Nooli | Chikkodi | Basava Tatva | Science
▶︎

ಲಿಂಗಪೂಜೆಯ ಮಹತ್ವ​ | Dr Dayanand Nooli | Chikkodi | Basava Tatva | Science

ಯಾವುದನ್ನು ಪ್ರತಿಯೊಬ್ಬರು ಬೆಳಿಗ್ಗೆ ಎದ್ದು ಕೂಡಲೇ ಮಾಡಬೇಕು?
▶︎

ಯಾವುದನ್ನು ಪ್ರತಿಯೊಬ್ಬರು ಬೆಳಿಗ್ಗೆ ಎದ್ದು ಕೂಡಲೇ ಮಾಡಬೇಕು?

Gurukaruna Trividhi | ಗುರುಕರುಣ ತ್ರಿವಿಧಿ - ಮೈಲಾರ ಬಸವಲಿಂಗಶರಣ ವಿರಚಿತ
▶︎

Gurukaruna Trividhi | ಗುರುಕರುಣ ತ್ರಿವಿಧಿ - ಮೈಲಾರ ಬಸವಲಿಂಗಶರಣ ವಿರಚಿತ

ಶರಣರ ಕುರಿತು ತಪ್ಪು ಮಾಹಿತಿ ಬೇಡ ಬನ್ನಂಜೆ ಅವರೇ | ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರು | vachanatvkannada
▶︎

ಶರಣರ ಕುರಿತು ತಪ್ಪು ಮಾಹಿತಿ ಬೇಡ ಬನ್ನಂಜೆ ಅವರೇ | ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರು | vachanatvkannada

ಬ್ರಾಹ್ಮಣರಿಗೆ ಎಚ್ಚರಿಕೆಯ ಸಂದೇಶ - ವಿದ್ವಾನ್ ಗಣಪತಿ ಭಟ್ ಕಿಬ್ಬಳ್ಳಿ Shreeprabha Studio
▶︎

ಬ್ರಾಹ್ಮಣರಿಗೆ ಎಚ್ಚರಿಕೆಯ ಸಂದೇಶ - ವಿದ್ವಾನ್ ಗಣಪತಿ ಭಟ್ ಕಿಬ್ಬಳ್ಳಿ Shreeprabha Studio

Kanneri Swamiji / ನೈಜ ನಡೆದ ಘಟನೆ
▶︎

Kanneri Swamiji / ನೈಜ ನಡೆದ ಘಟನೆ