ಸಾವು ಗೆದ್ದ ಜಗತ್ತಿನ ಏಕೈಕ ಅಮರ ಜೀವಿ! | ವಿಜ್ಞಾನಿಗಳಿಗೆ ಶಾಕ್ ನೀಡಿದ ಪ್ಲಾನೇರಿಯಾ ಹುಳು | Notebook Kannada
ಶೀರ್ಷಿಕೆ: ರಕ್ತಬೀಜಾಸುರನ ಕಥೆ ನಿಜನಾ? | ಸಾವು ಗೆದ್ದ ಜಗತ್ತಿನ ಏಕೈಕ ಅಮರ ಜೀವಿ ಪ್ಲಾನೇರಿಯಾ! ನಮಸ್ಕಾರ ಸ್ನೇಹಿತರೇ, ನಮ್ಮ ಪುರಾಣಗಳಲ್ಲಿ ಬರುವ ರಕ್ತಬೀಜಾಸುರನ ಕಥೆಯನ್ನು ನಾವೆಲ್ಲರೂ ಕೇಳಿರುತ್ತೇವೆ. ಯುದ್ಧದಲ್ಲಿ ಅವನ ದೇಹದಿಂದ ಬೀಳುವ ಪ್ರತಿಯೊಂದು ರಕ್ತದ ಹನಿಯಿಂದಲೂ ಮತ್ತೊಬ್ಬ ರಕ್ತಬೀಜಾಸುರ ಹುಟ್ಟುತ್ತಿದ್ದನಂತೆ. ಇದು ಕೇವಲ ಕಲ್ಪನೆ ಅಂದುಕೊಂಡರೆ ತಪ್ಪು! ಯಾಕಂದ್ರೆ ಇದೇ ಸೂಪರ್ ಪವರ್ ಹೊಂದಿರುವ "ಪ್ಲಾನೇರಿಯಾ" (Planaria) ಎಂಬ ವಿಚಿತ್ರ ಜೀವಿ ಇಂದಿಗೂ ನಮ್ಮ ಭೂಮಿಯ ಮೇಲಿದೆ. ಈ ವಿಡಿಯೋದಲ್ಲಿ ನಾವು: ಪ್ಲಾನೇರಿಯಾ ಹುಳುವನ್ನು ಎಷ್ಟು ತುಂಡು ಮಾಡಿದ್ರೂ ಅದು ಸಾಯದೆ ಮತ್ತೆ ಹೇಗೆ ಬದುಕುತ್ತದೆ? ಅದರ ದೇಹದಲ್ಲಿರುವ 'ನಿಯೋಬ್ಲಾಸ್ಟ್ಸ್' (Neoblasts) ಕಾಂಡಕೋಶಗಳ ಮ್ಯಾಜಿಕ್ ಏನು? ಜೀವಕೋಶಗಳಿಗೆ ವಯಸ್ಸಾಗದಂತೆ ತಡೆಯುವ 'ಟೆಲೋಮರೇಸ್' (Telomerase) ಎಂಜೈಮ್ ರಹಸ್ಯವೇನು? ತಲೆ ಕತ್ತರಿಸಿ ಹೊಸ ತಲೆ ಬಂದರೂ ಅದಕ್ಕೆ ಹಳೆಯ ನೆನಪುಗಳು ಹೇಗೆ ಉಳಿದಿರುತ್ತವೆ? ಈ ಪುಟ್ಟ ಜೀವಿಯಿಂದ ಭವಿಷ್ಯದಲ್ಲಿ ಮಾನವನ ಕ್ಯಾನ್ಸರ್ ಮತ್ತು ಅಂಗಾಂಗ ಮರುಸೃಷ್ಟಿ ಚಿಕಿತ್ಸೆಗೆ ಹೇಗೆ ಸಹಾಯವಾಗಲಿದೆ? ಎಂಬ ಇಂಟ್ರೆಸ್ಟಿಂಗ್ ಮತ್ತು ಸೈನ್ಸ್ ಫ್ಯಾಕ್ಟ್ಸ್ ಅನ್ನು ಸಂಪೂರ್ಣವಾಗಿ ಡಿಕೋಡ್ ಮಾಡಿದ್ದೇವೆ. ವಿಡಿಯೋವನ್ನು ಕೊನೆಯವರೆಗೂ ನೋಡಿ, ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ! #NotebookKannada #Planaria #ScienceFactsInKannada #KannadaScienceVideos #AmazingFacts #BiologySecrets #MythologyAndScience
