ಕಿರಸೂರ ಗೌರಿಶಂಕರ ಮಠ | Ep - 01 | Kirasur Gourishankar Math Tour | #JournslistPraveenHadapad
ಎಲ್ಲಾ ರೋಗಗಳಿಗೂ ಇಲ್ಲಿ ಪರಿಹಾರ ಇತ್ತು..! ಇಲ್ಲಿನ ಗೌರಿಶಂಕರ ಸ್ವಾಮೀಜಿ ತಾವು ಮರಣಹೊಂದುವ ದಿನಾಂಕವನ್ನು ಒಂದು ವರ್ಷದ ಮೊದಲೇ ಬರೆಸಿದ್ದರು.. ಬಾಗಲಕೋಟೆಯ ಕಿರಸೂರ ಗ್ರಾಮದ ಈ ಮಠದಲ್ಲಿ ಗೌರಿಶಂಕರ ಶಿವಾಚಾರ್ಯರು ( ಸ್ವಾಮೀಜಿ ) ಜನಪ್ರಿಯ ಪವಾಡ ಪುರುಷರಿದ್ದರು. ಈ ಮಠ ಶ್ರೀಶೈಲ್ ಪೀಠದ ಶಾಖಾ ಮಠವಾಗಿದೆ. ಇಲ್ಲಿನ ಮೊದಲ ಸ್ವಾಮೀಜಿಗಳು ಮಹಾಲಿಂಗಯ್ಯ ಶಿವಾಚಾರ್ಯರು ನಂತರ ಮಹಾದೇವಯ್ಯ ಶಿವಾಚಾರ್ಯರು, ಗುರುಪಾದ ಶಿವಾಚಾರ್ಯರು ನಂತರ ಗೌರಿಶಂಕರ ಶಿವಾಚಾರ್ಯರು ಹೀಗೆ ಈ ಮಠ ವಂಶ ಪಾರಂಪರಿಕ ಮಠವಾಗಿದೆ. ಹೀಗೆ ಈ ಮಠದ ಇತಿಹಾಸದ ಸರಣಿ ಎಪಿಸೋಡ್ ಗಳು ಬರುತ್ತಲೇ ಇರುತ್ತವೆ.... ನಿಮ್ಮ ಅನಿಸಿಕೆ ಬಹಳಾ ಮುಖ್ಯ... ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ... . . . . . #ಕಿರಸೂರ #Kirasur #bagalkot #navanagar #gourishankar #swamiji #Billkerur #kamatagi

▶︎
ಕಿರಸೂರ ಗೌರಿಶಂಕರ ಸ್ವಾಮೀಜಿಗಳ ಜೀವನ ಹೀಗಿತ್ತು | Ep- 3 |Gourishankar Math Kirasur |

▶︎
ಶ್ರೀ ಚಂದಾಲಿಂಗೇಶ್ವರ|ಬಿಸಿಲೇ ಬೀಳದ ಬಾವಿ|ಹೆಸರೇ ಇಲ್ಲದ ಮರ|ಕೆಸರೆ ಇಲ್ಲದ ಕೋಟೆ.

▶︎
ಬಸವಕಲ್ಯಾಣ ಪರಿಸರದ ಅತಿ ದೊಡ್ಡ ರಹಸ್ಯ ಗವಿ! | ಚಿಟಗುಪ್ಪ & ಗಡವಂತಿ ಶರಣರ ಹೆಜ್ಜೆಗುರುತುಗಳು – Basava Samithi

▶︎
"ನಟ ಅನಿರುದ್ಧ ತಪ್ಪು ಮಾಡಿದ್ದರ ಜೊತೆಜೊತೆಯಲಿ ಧಾರಾವಾಹಿಯಲ್ಲಿ?'-E46-KV Manjaiah-Kalamadhyama Param

▶︎
Amazing Damascus sword making process | How Damascus swords are made

▶︎
ಗುಪ್ತ ಗುಹೆಯ ರಹಸ್ಯ!😲 10 ಕಿ.ಮೀ. ಸುರಂಗ ಮಾರ್ಗ?🙏 ಪವಿತ್ರ ಶಿವಲಿಂಗದ ದರ್ಶನ📍 ಕಲಬುರಗಿ|Kalaburagi

▶︎
ಕಿರಸುರ ಮಠದಲ್ಲಿ ಆ ಒಂದು ಶಕ್ತಿ ಸುಪ್ತವಾಗಿದೆ - ನಿಲಕಂಠ ಶ್ರೀ |Ep-6 | KirasurGourishankarMath Bagalkot #kttv

▶︎
50km ದೇಶ ಸಿಂಗಾಪುರ್ ಯಾಕೆ ಫೇಮಸ್ಸು ..? | Last village of Singapore | Dr Bro

▶︎
ಆನೆಗೊಂದಿ ಅರಸರ ಸಮಾಧಿಗಳು ಕೋಟೆ ದುರ್ಗಾ ದೇವಾಲಯ ಗುಹೆ ಇತಿಹಾಸ Anegondi samsthana samadhi fort Durga temple

▶︎
ಶ್ರೀಕೃಷ್ಣ ಯಾಕೆ ಜನ್ಮ ತಾಳಿದರು? | Rajesh Reveals Ft.Sri Mahotsaha Chaitanya Dasa | Rajesh Gowda

▶︎
ಜಗದ್ಗುರು ರೇವಣಸಿದ್ಧ ಮತ್ತು ಶಿಷ್ಯ ಸಿದ್ಧರಾಮೇಶ್ವರ ಮಂದಿರ|ಕೂಡಲಸಂಗಮ SOLAPUR|ಭೀಮಾ-ಸೀನಾನದಿ|Bhima-Sina River|

▶︎
కాంగ్రెస్ పాలనలో పల్లెగూడెం అభివృద్ధి, గ్రామ సమస్యలపై సర్పంచ్ బలరామ్ కృషి.

▶︎
ಗೌರಿಶಂಕರ ಕಿರಸೂರ ಮಠದ ರೋಚಕ ಇತಿಹಾಸ |Ep - 4| Gorishankar Math Kirasur #kttvkannada

▶︎
shree chandalingeshwara devashtana ಶ್ರೀ ಚಂದಾಲಿಂಗೇಶ್ವರ ದೇವಸ್ಥಾನ Anukumara vlogs 2

▶︎
'ಮುಂಗಾರು ಮಳೆ-2 ಶೂಟಿಂಗಿನಲ್ಲಿ ಗಣೇಶ್ ಸಿಟ್ಟಿಗೆ ಕಾರಣವಾದ ಹುಡುಗಿಯರು ಯಾರು?-E16-KV Manjaiah-Kalamadhyama

▶︎
ನಾಲತವಾಡ ಪಟ್ಟಣದಲ್ಲಿ ಶನಿವಾರ ಬಹಳ ಅದ್ದೂರಿಯಾಗಿ ಮೋಹರಂ ಆಚರಣೆ ನೆಡೆಯುತ್ತು. ಹಿಂದೂ_ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ

▶︎
ಕೊನೆಗೂ ದೆವ್ವ, ದೇವ್ರು ಎರಡನ್ನೂ ನೋಡಿದ ಯೋಗಿ ಸಿಕ್ಕೇಬಿಟ್ಟರು! | Khaki Talaash | Praveen Hadapad

▶︎
ಮಲಪ್ರಭಾ ಮತ್ತು ಕೃಷ್ಣಾ ನದಿಗಳ ಸಂಗಮ | ಶ್ರೀ ಬಸವಣ್ಣನವರ ಐಕ್ಯ ಸ್ಥಳ, ಕೂಡಲಸಂಗಮ | Kudala Sangama | Bagalkote

▶︎
ಸರ್ಕಾರದಲ್ಲಿ ಬೆಂಕಿ ಬಿರುಗಾಳಿ. ಸವದಿ ನಡೆ ಬಿಜೆಪಿ ಕಡೆ?8884783842 #ಕನ್ನಡನ್ಯೂಸ್ #karnataka #bjp

▶︎
