ಮರಳಿ ಬಾರದ ಲೋಕಕ್ಕೆ ತೆರಳಿದ ರಂಗ ಮಾಂತ್ರಿಕ, ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ.... RIP ಭಾಗವತಿಕೆಯ "Legend"

ಮರಳಿ ಬಾರದ ಲೋಕಸೇರಿದ ಸುಬ್ರಹ್ಮಣ್ಯ ಧಾರೇಶ್ವರ ಯಕ್ಷಗಾನದ ಮೇರು ಕಲಾವಿದ... ರಸರಾಗ ಚಕ್ರವರ್ತಿ ರಂಗ ಮಾಂತ್ರಿಕ... ರಂಗ ನಿರ್ದೇಶಕ... ಗಾನ ಕೋಗಿಲೆ... ಗಾನ ಗಂಧರ್ವ.... ಹೊಸತನದ ಹರಿಕಾರ.... ಯಕ್ಷಗಾನದ ದಂತಕಥೆ... Legendary ಭಾಗವತ... what not.... ONE IN ALL.... ALL IN ONE ಎಂಬ ಮಾತಿಗೆ ಉತ್ತರ... ಕಾರವಾರದಿಂದ ಕಾಸರಗೋಡಿನ ತನಕ ಪ್ರತಿಯೊಬ್ಬ ಯಕ್ಷಗಾನ ಆಸಕ್ತನನ್ನೂ ನಿಬ್ಬೆರಗಾಗಿಸಿದ... ತನ್ನ ಸ್ವರದಿಂದ ಯಕ್ಷರಂಗವನ್ನು ಮೆರೆಸಿದ... ಅನೇಕ ಕಲಾವಿದರ ಪಾಲಿನ GOD FATHER.. ರಾಜ್ಯ ಪ್ರಶಸ್ತಿ ವಿಜೇತ... ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದು ತನ್ನದೇ ಛಾಪನ್ನು ಮೂಡಿಸಿದ, ಎಲ್ಲಾ ಯಕ್ಷಾಭಿಮಾನಿಯುನ್ನು ರಂಜಿಸಿದ ಭಾಗವತ... "ಸುಬ್ರಹ್ಮಣ್ಯ ಧಾರೇಶ್ವರ " ಏಲ್ಲಿಯವರೆಗಿನ ಪ್ರಭಾವ, ಯಾಕೆ ಇವರು ದಂತಕತೆ ಎಂದರೆ... ಧಾರೇಶ್ವರ ಅಂದರೆ ಭಾಗವತಿಕೆ, ಭಾಗವತ ಎಂದರೆ ಧಾರೇಶ್ವರ ಎಂಬಷ್ಟರ ಮಟ್ಟಿಗೆ ಸರ್ವರ ಮನೆ ಸೆಳೆದ CLASS & MASS ಕಲಾವಿದ.. BOX OFFICE ಕಲಾವಿದ... ಯಾಕೆ ಧಾರೇಶ್ವರರು LEGEND ಅಂದರೆ ಉದಾಹರಣೆಗೆ, ಹೊಸ ಯುವ ಭಾಗವತ ಹೊಸರೀತಿಯ ಪ್ರಸ್ತುತಿಗೆ ಕೈ ಹಾಕಿದರೆ... ಜನರು ಹೇಳುವ ರೀತಿ "ಅವ ಎಂತ ಧಾರೇಶ್ವರನ!!!!" ಅದೇ ಪ್ರಸ್ತುತಿ ಅಷ್ಟು ಸರಿಯಾಗಿ ಮೂಡಿಬರದಿದ್ದರೇ ಜನರು ಆತನಿಗೆ ತಿಳಿ ಹೇಳುವ ರೀತಿ " ನೀನಿನ್ನೂ ಧಾರೇಶ್ವರ ಆಗ್ಲಿಲ್ಲ..." (ಹೊಸರೀತಿಯನ್ನು ಪ್ರಸ್ತುತ ಪಡಿಸುವ CAPCITY & CAPABILITY ಇಲ್ಲ ಎಂಬುದಾಗಿ) ಹಾಸ್ಯಗಾರರೊಟ್ಟಿಗಿನ ಸಂಭಾಷಣೆ ಅವರನ್ನು ದುಡಿಸುವ ರೀತಿ ಆದರ್ಶವಾದದ್ದು... ಕಲಾವಿದನ ಮನದ ಇಂಗಿತವನ್ನು ಅರಿತು ಹಾಡುವ ಪರಿ... ಒಬ್ಬ ಕಲಾವಿದನನ್ನು ಜನರಿಗೆ ಮುಟ್ಟಿಸುವ ತಾಕತ್ತು ಹೀಗೆ ಅನೇಕ ವಿಚಾರಗಳು ಧಾರೇಶ್ವರರಿಗೆ "PATENT" ಇಂತಹ ಕಲಾವಿದ ನಮ್ಮನ್ನು ಬಿಟ್ಟು ಮರಳಿಬಾರದ ಲೊಕಕ್ಕೆ ತೆರಳಿದ್ದಾರೆ..... ಅವರ ನೆನಪು ಅಜರಾಮರ.... ನೆನಪಿನ ಪುಟಗಳನ್ನು ಸೇರಿದ Melody King.... ನಿಮ್ಮ ಆತ್ಮಕ್ಕೆ ಸದ್ಗತಿ ದೊರಕಲಿ..... May Your Soul Rest In Peace ಓಂ ಶಾಂತಿ.... ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ... ಇನ್ನೂ ಹೆಚ್ಚಿನ ವಿಡಿಯೋಗಳಿಗೆ ನಮ್ಮ ಚಾನೆಲ್ನ್ SUBSCRIBE ಮಾಡಿ... ವಿಡಿಯೋ ಇಷ್ಟವಾದಲ್ಲಿ Like , Comment, Share ಮಾಡಿ.. PLEASE DO LIKE SHARE COMMENT AND SUBSCRIBE......

ಚಿಟ್ಟಾಣಿ ರಂಗಸ್ಥಳದಲ್ಲಿ ಹೀಗೆ ತಿರುಗಿ ನೋಡಿದ್ರು ತಾಳ ಬಿಸಾಕಿ ಓಡಿದ್ದೆ | Subramanya Dhareshwara Life Stry E-5
▶︎

ಚಿಟ್ಟಾಣಿ ರಂಗಸ್ಥಳದಲ್ಲಿ ಹೀಗೆ ತಿರುಗಿ ನೋಡಿದ್ರು ತಾಳ ಬಿಸಾಕಿ ಓಡಿದ್ದೆ | Subramanya Dhareshwara Life Stry E-5

ಶರದ ಋತು ಪೌರ್ಣಮಿಯೊಳ್ ಉದಯಚಂದಿರ ಕಾಂತಿ | ರಂಗಮಾಂತ್ರಿಕ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ | ಶಶಿ ಆಚಾರ್ 7 ಮದ್ದಳೆ ವಾದನ
▶︎

ಶರದ ಋತು ಪೌರ್ಣಮಿಯೊಳ್ ಉದಯಚಂದಿರ ಕಾಂತಿ | ರಂಗಮಾಂತ್ರಿಕ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ | ಶಶಿ ಆಚಾರ್ 7 ಮದ್ದಳೆ ವಾದನ

Yakshagana 2026-“Bisajagandhini ninna” 😍🔥👌🏻 Hillur + Hosapattna 👌🏻🔥❤️ + Nagendr murur Haasya 👌🏻😃
▶︎

Yakshagana 2026-“Bisajagandhini ninna” 😍🔥👌🏻 Hillur + Hosapattna 👌🏻🔥❤️ + Nagendr murur Haasya 👌🏻😃

Ke Lat Basyo | के लत बस्यो | New Nepali Ghazal नेपाली गजल | Tilak Singh Pela | Dr. Pradip Mainali
▶︎

Ke Lat Basyo | के लत बस्यो | New Nepali Ghazal नेपाली गजल | Tilak Singh Pela | Dr. Pradip Mainali

#ಸುಬ್ರಹ್ಮಣ್ಯಧಾರೇಶ್ವರರಿಂದ ವಿಭಿನ್ನಶೈಲಿಯಲ್ಲಿ#ಕಪಟನಾಟಕರಂಗ ಪದ್ಯದ ಪ್ರಸ್ತುತಿ#ಶಶಿಅಚಾರ್ಯರ#ಸಪ್ತಮದ್ದಳೆಕೈಚಳಕದಲ್ಲಿ
▶︎

#ಸುಬ್ರಹ್ಮಣ್ಯಧಾರೇಶ್ವರರಿಂದ ವಿಭಿನ್ನಶೈಲಿಯಲ್ಲಿ#ಕಪಟನಾಟಕರಂಗ ಪದ್ಯದ ಪ್ರಸ್ತುತಿ#ಶಶಿಅಚಾರ್ಯರ#ಸಪ್ತಮದ್ದಳೆಕೈಚಳಕದಲ್ಲಿ

Sangeeta Rasa Sanje || Bellava Tinda || Basavanna Vachana || B P Maregoudara
▶︎

Sangeeta Rasa Sanje || Bellava Tinda || Basavanna Vachana || B P Maregoudara

ಧಾರೇಶ್ವರರು ಆಟ ನಿಲ್ಲಿಸಿದ್ದು ಯಾಕೆ ? ಪಂಜರಪಕ್ಷಿ ಪ್ರಸಂಗದ ಪದ್ಯದ ಬಗ್ಗೆ ತೊಂಬಟ್ಟು ಅವರು ಏನು ಹೇಳಿದರು ?
▶︎

ಧಾರೇಶ್ವರರು ಆಟ ನಿಲ್ಲಿಸಿದ್ದು ಯಾಕೆ ? ಪಂಜರಪಕ್ಷಿ ಪ್ರಸಂಗದ ಪದ್ಯದ ಬಗ್ಗೆ ತೊಂಬಟ್ಟು ಅವರು ಏನು ಹೇಳಿದರು ?

Narasimaraju Birthday  celebrities speech
▶︎

Narasimaraju Birthday celebrities speech

Türkei - USA, Highlights mit Livekommentar | FIFA WM 2026 | MAGENTA TV
▶︎

Türkei - USA, Highlights mit Livekommentar | FIFA WM 2026 | MAGENTA TV

Maga Hutyanavva:Uttara Karnataka Janapada Songs |  Maga Hutyanamma | Gururaj Hoskote Songs @iEvented
▶︎

Maga Hutyanavva:Uttara Karnataka Janapada Songs | Maga Hutyanamma | Gururaj Hoskote Songs @iEvented

"വിജനസുരഭീവാടികളിൽ അകലെയെവിടെ പോയ് നീ..." ഇജ്ജാതി ഫീൽ!!! #vintagecomedy | COMEDY MASTERS
▶︎

"വിജനസുരഭീവാടികളിൽ അകലെയെവിടെ പോയ് നീ..." ഇജ്ജാതി ഫീൽ!!! #vintagecomedy | COMEDY MASTERS

Japan – Schweden Highlights | Gruppe F, FIFA WM 2026 | sportstudio
▶︎

Japan – Schweden Highlights | Gruppe F, FIFA WM 2026 | sportstudio

චරිතුයි, රඛිතයි! ඩුබායි ගිහින් නදුන් චින්තකගේ වයිෆ්ගෙන් සල්ලි ගත්තාලු!
▶︎

චරිතුයි, රඛිතයි! ඩුබායි ගිහින් නදුන් චින්තකගේ වයිෆ්ගෙන් සල්ලි ගත්තාලු!

ಸುಬ್ರಹ್ಮಣ್ಯ ಧಾರೇಶ್ವರ - ನುಡಿ ನಮನ
▶︎

ಸುಬ್ರಹ್ಮಣ್ಯ ಧಾರೇಶ್ವರ - ನುಡಿ ನಮನ

ಹಾಲಾಡಿ ಮೇಳದ ಪ್ರಸಿದ್ಧ ಹಾಸ್ಯ ಕಲಾವಿದರಾದ ಬಸವರಾಜ ಚೌಕುಳಮಕ್ಕಿ ಅವರೊಂದಿಗೆ  ಸ್ವಾಭಾವಿಕವಾಗಿ ಒಂದೆರಡು ಮಾತು ಕೇಳಿ.
▶︎

ಹಾಲಾಡಿ ಮೇಳದ ಪ್ರಸಿದ್ಧ ಹಾಸ್ಯ ಕಲಾವಿದರಾದ ಬಸವರಾಜ ಚೌಕುಳಮಕ್ಕಿ ಅವರೊಂದಿಗೆ ಸ್ವಾಭಾವಿಕವಾಗಿ ಒಂದೆರಡು ಮಾತು ಕೇಳಿ.

ಪೆರ್ಡೂರು ಮೇಳ ಬಿಟ್ಟದ್ದು ಯಾಕೆ ?? ಕಾರಣ ಸುಧೀರ್ ಉಪ್ಪೂರು ಅವರು ಈ ವೀಡಿಯೋದಲ್ಲಿ ತಿಳಿಸಿದ್ದಾರೆ !! ಭಾವ ಸ್ಪಂದನಾ 4
▶︎

ಪೆರ್ಡೂರು ಮೇಳ ಬಿಟ್ಟದ್ದು ಯಾಕೆ ?? ಕಾರಣ ಸುಧೀರ್ ಉಪ್ಪೂರು ಅವರು ಈ ವೀಡಿಯೋದಲ್ಲಿ ತಿಳಿಸಿದ್ದಾರೆ !! ಭಾವ ಸ್ಪಂದನಾ 4

Yakshagana-ಕಾಸರಗೋಡರ ಅಜ್ಜಿ-ವಾರಿಜಾಂಬಕಿ-ಧಾರೇಶ್ವರ - Kasaragodu Ultimate Comedey-Dhareshwara
▶︎

Yakshagana-ಕಾಸರಗೋಡರ ಅಜ್ಜಿ-ವಾರಿಜಾಂಬಕಿ-ಧಾರೇಶ್ವರ - Kasaragodu Ultimate Comedey-Dhareshwara

ಯಕ್ಷಗಾನ | ವಾಲಿ ಮೋಕ್ಷದ ಭಕ್ತಿರಸದ ಪದ್ಯ | ಕರುಣವಿದ್ದರೆ ಸಾಕು | ರಂಗಮಾಂತ್ರಿಕ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ
▶︎

ಯಕ್ಷಗಾನ | ವಾಲಿ ಮೋಕ್ಷದ ಭಕ್ತಿರಸದ ಪದ್ಯ | ಕರುಣವಿದ್ದರೆ ಸಾಕು | ರಂಗಮಾಂತ್ರಿಕ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ

Santana | Latin Soul Blues for Quiet Midnight Hours
▶︎

Santana | Latin Soul Blues for Quiet Midnight Hours

අද හිටපු ජනපති කෙනෙක් ඇතුලට ඊයේ රෑ රජ පවුල කැලබෙයි/ කැලෑ පත්තරේ - Kala Paththare|Channel 4
▶︎

අද හිටපු ජනපති කෙනෙක් ඇතුලට ඊයේ රෑ රජ පවුල කැලබෙයි/ කැලෑ පත්තරේ - Kala Paththare|Channel 4