ಅರಸೀಕೆರೆಯ ಜಾಜೂರಿನ ಅಪರೂಪದ ನಾಟಿವೈದ್ಯ | Arasikere Nativaidya #Krishnamurthy | #jajur #Nativaidya
ನಮಸ್ಕಾರ ಸ್ನೇಹಿತರೇ ವಿವರ ಚಾನಲ್ಗೆ ಸುಸ್ವಾಗತ.ನಾವು ಇವತ್ತು ನಿಮ್ಮುಂದೆ ಬಂದಿದಿವಿ ಹೊಸ ವಿಡಿಯೋ ದೊಂದಿಗೆ. ನಮ್ಮ ಮಧ್ಯದಲ್ಲೇ ಇದ್ದು ಎಲೆಮರೆಯ ಕಾಯಿಯಂತೆ ಕಂಡು ಕಾಣದಂತೆ ಇರುವ ಒಬ್ಬ ಸಾಧಕರ ಬಗ್ಗೆ ತಿಳಿಸಿಕೊಡೋಕೆ. ಸ್ನೇಹಿತರೇ ನಾವು ಇವತ್ತು ಇದೀವಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಜಾಜೂರು ಗ್ರಾಮದ ನಾಟಿ ವೈದ್ಯ ವೃತ್ತಿಯಲ್ಲಿ ಪರಿಮಿತಿ ಹೊಂದಿದಂತಹ ಶ್ರೀಯುತ ವೈದ್ಯ ಕೃಷ್ಣಮೂರ್ತಿ ಯವರ ಶ್ರೀ ಶಿರಡಿ ಚಿಕಿತ್ಸಾಲಯದಲ್ಲಿ. ಭಾರತೀಯ ವೈದ್ಯ ಪರಂಪರೆಯಲ್ಲಿ ನಾಟಿ ವೈದ್ಯ ಪದ್ಧತಿಗೆ ವಿಶೇಷವಾದ ಸ್ಥಾನ. ಹಿಂದೆ ಹಳ್ಳಿಗಳಲ್ಲಿ ಕುಟುಂಬ ಕೋಸ್ಕರ ಗ್ರಾಮಕ್ಕೋಸ್ಕರ ಸಮುದಾಯಕೋಸ್ಕರ ಅಥವಾ ಸಮಾಜ ಒಳಿತಿಗಾಗಿ ಮಾಡಿದಂತಹ ನಾಟಿ ವೈದ್ಯ ಪದ್ಧತಿ ಇಂದು ಸಿಕ್ಕುವುದೇ ಅಪರೂಪ. ಸಿಕ್ಕರೂ ಕೂಡ ಕೈಗುಣ ಅಪರೂಪ. ಕರೋನ ಬಂದ್ಮೇಲೆ ಜನರು ಭಾರತೀಯ ಔಷದಗಳ ಹುಟಕಾಟದಲ್ಲಿ ತೊಡಗಿರೋದು ಇತ್ತೀಚಿನ ಬೆಳವಣಿಗೆ. ಈಗಂತೂ ಶಸ್ತ್ರಚಿಕಿತ್ಸೆ ಅಂದ್ರೆ ಜನರು ಭಯಪಡ್ತಾರೆ ಇಲ್ಲೊಬ್ರು ಅಂತವರ ಪಾಲಿಗೆ ಆಪದ್ಬಾಂಧವರಾಗಿ ಆರೋಗ್ಯ ಸೇವೆ ನೀಡುತ್ತಿದ್ದಾರೆ. #bengaluru #nativaidya #desimedicine #arsikere #jajur #arthritis #physiotherapy #ayurveda #doctor #hassan

🔴LIVE | HD Kumaraswamy Press Meet | ಹೆಚ್ ಡಿ ಕುಮಾರಸ್ವಾಮಿ ಮಹತ್ವದ ಸುದ್ದಿಗೋಷ್ಠಿ | EesanjeNews

Krishna Kuteera Web Series Ep 01| ಇದು ಕೃಷ್ಣ ಕುಟೀರ ಫ್ಯಾಮಿಲಿಯ ಕಥೆ | Prakash Thuminad | Talkies APP

"ದರ್ಶನ್ ಒಬ್ಬ ಕಾಮನ್ ಸೆನ್ಸ್ ಇಲ್ಲದೇ ಇರೋ ದುರಹಂಕಾರಿ!"-E15-Mukhyamantri Chandru-Kalamadhyama-Darshan Case

কে আমাকে বিয়ে করবে ! LIFE :77 I RJ Kebria I SOCA I

ACL Tear Treatment Without Surgery l How To Heal ACL Tear Naturally l Best ACL Surgeon In India

Paraguay – Frankreich Highlights | Achtelfinale, FIFA WM 2026 | sportstudio

"ಜಾಸ್ತಿ ಊಸು ಬಿಡೋರ ಆರೋಗ್ಯ ಏನಾಗುತ್ತೆ ಗೊತ್ತಾ?-E24-Dr.Anjanappa Interview-Kalamadhyama Param

"ಕಕ್ಕಸಿನ ದುಡ್ಡು ಕೂಡಾ ಬಿಡದೆ ತಿಂದ ಬಿಬಿಎಂಪಿ ಅಧಿಕಾರಿ!ಕೆರೆ ಹಣ ಗುಳುಂ"-E30-Revati Kamat-Kalamadhyama Param

"ಮೋದಿ ಬದುಕಿರೋದು ಹೇಗೆ?ಹಾರ್ಟ್ ಸ್ಪೆಷಲಿಸ್ಟ್ ಶಾಕಿಂಗ್ ಹೇಳಿಕೆ!" | DrVivek Jawali | TALKING PARROTS

ಮದ್ದಿಡಿ ಹಾಕಿದ್ರೆ ಜೀವ ಹೋಗುತ್ತಾ? | ಕೈ ಮದ್ದಿಗೆ ಸಿಂಪಲ್ ಪರಿಹಾರ! | Santhosh Bhat | Karnataka TV

This 24 Year Old From Surathkal Wants To Make Satellites Obsolete | Ft.Shreepoorna Rao, Arctus

ಹಳೇ ಪ್ರೇಯಸಿ ಮಂಜುಳ ತನ್ನನ್ನು ಮರೆತು ಆರಾಮಾಗಿರುವುದನ್ನು ಕಂಡು ದಿಗ್ಬ್ರಮೆಗೊಂಡ ರಾಜ್ ಕುಮಾರ್।Eradu Kanasu Climax

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE

Knee Pain: Causes; Prevention; Home Remedies & Treatments - Dr. Gary Sy

ಪಾರಂಪರಿಕ ನಾಟಿ ವೈದ್ಯ ಶ್ರೀಕಾಂತ್..! | #naativaidya #paramparikanaativaidya #medicinalplants

ನೆಟ್ಟ ಹಣ್ಣಿನ ಗಿಡಗಳು ಒಣಗಿ ಹೋಗುತ್ತಿವೆಯೇ? ಹಾಗಾದರೆ ಈ ವಿಡಿಯೋ ನಿಮಗಾಗಿ! 100% ಗಿಡ ಉಳಿಯಬೇಕಾ? ಈ ಟ್ರಿಕ್ ಸಾಕು!

Knieschmerzen ⚠️ Was dir NIEMAND sagt

'ಬಡವನ ಮೇಲೆ ಪೊಲೀಸ್ ದೌರ್ಜನ್ಯ! ರೊಚ್ಚಿಗೆದ್ದ ಪರಮ್ ಮಾಡಿದ್ದೇನು!-E04-Kempegowda History-Kalamadhyama Param

ಒಂದೇ ತೋಟ, 6 ಆದಾಯದ ಮೂಲಗಳು! ತೆಂಗಿನ ತೋಟದಲ್ಲಿ 6 ಬೆಳೆ! | 30x30 Multi Layer Farming.

