College Election in Karnataka 2026: 'ಕೈ'ಯಲ್ಲಿ ಜಿರಳೆ ಹಿಡಿಯೋ ತಂತ್ರ! Congress
College Election in Karnataka 2026: 'ಕೈ'ಯಲ್ಲಿ ಜಿರಳೆ ಹಿಡಿಯೋ ತಂತ್ರ! Congress #CollegeElection #Karnataka #StudentElection #CampusPolitics #StudentLeader #CollegeLife #Kannada #YouthPolitics #CampusElection #Education #RepublicKannada ಎಲ್ರೂ ಜೆನ್ಝೀ ಜೆನ್ಝೀ ಅಂದ್ಕಂಡ್ ಹೊಂಟ್ರೆ ನಮ್ಮುನ್ ಕೇಳೋರ್ ಯಾರು? ಅದೇನೋ ಜಿರಳೆ ಅಂತೆ, ಪಾರ್ಟಿ ಅಂತೆ, ಎಲೆಕ್ಷನ್ ಅಂತೆ, ಯಾರಾದ್ರೂ ಜಿರಳೆ ಹೆಸ್ರಲ್ಲಿ ಪಾರ್ಟಿ ಮಾಡ್ತಾರಾ? ಅವ್ರ್ ಕತೆ ಬಿಡಿ, ಇವ್ರು ಈ ಕಿರಿಪೀಳಿಗೆನಾ ಇಟ್ಕಂಡು ಚುನಾವಣೆ ಮಾಡ್ತೀವಿ ಅಂತ ಏನಾದ್ರೂ ಚಿತಾವಣೆ ಮಾಡ್ದೆ ಇದ್ರೆ ಸಾಕು." ಅಂತ ಉಪದೇಶ ಮಾಡೋ ರೀತಿ ಮಾತಾಡ್ತಾ ಬಂದ್ರು ನಮ್ ಗೋವಿಂದಣ್ಣ. ಅರೆ ಗೋವಿಂದಣ್ಣ, ಏನ್ ಹೇಳ್ತಿದಿರಾ ನೀವು? ಯಾವ್ ಕಿರಿಪೀಳಿಗೆ? ಯಾವ್ ಪಾರ್ಟಿ? ಏನ್ ಎಲೆಕ್ಷನ್ನು? ಹೆಂಗೋ ಜಿರಳೆ ಹಾವಳಿ ಕಮ್ಮಿ ಆಯ್ತು... ಉಸ್ಸಪ್ಪಾ... ಅಂತಿದೀವಿ, ಆಗ್ಲೇ ನೀವು ಮತ್ತೇನೋ ಕಿರಿಪೀಳಿಗೆ... ಎಲೆಕ್ಷನ್ನು... ಅಂತಿದೀರಿ? ಅದೇನ್ ಕತೆ ಬಿಡಿಸಿ ಹೇಳಿ ಗೋವಿಂದಣ್ಣ.... ಅಂತ ಕೇಳಿದಾಗ ಬಾಯ್ಬಿಟ್ರು ನೋಡಿ ಜಿರಳೆ ಹಿಡಿಯೋ 'ಕೈ'ಚಳಕದ ಕತೆ! ▬▬▬▬ ▬▬▬▬ ▬▬▬▬ ▬▬▬▬ ▬▬▬▬ WATCH #RepublicKannada LIVE: • Republic Kannada News 24x7 LIVE: NEET Prot... ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @republickannada ▬▬▬▬ ▬▬▬▬ ▬▬▬▬ ▬▬▬▬ ▬▬▬▬ OUR POPULAR PLAYLISTS: MAHABHARATA | ಮಹಾಭಾರತ ► https://bit.ly/4cayFVe RANA KANA | ರಣ ಕಣ ► https://bit.ly/3wUF3Q4 BIG IMPACT | ಬಿಗ್ ಇಂಪ್ಯಾಕ್ಟ್ ► https://bit.ly/3v3gjVq ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW REPUBLIC KANNADA NEWS ON: ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ! Stay Connected with Republic Kannada: 🌐 Website: https://www.republickannada.co.in 📱 WhatsApp Channel: https://bit.ly/46ffNAW 👍 Facebook: / republickannadaofficial 📸 Instagram: / kannadarepublic 🐦 Twitter: / kannadarepublic 📢 Telegram: https://t.me/RepublicKannada 👉 Follow us on WhatsApp: https://whatsapp.com/channel/0029Va77... 👉 Connect with us on LinkedIn: / republic-kannada ▬▬▬▬ ▬▬▬▬ ▬▬▬▬ ▬▬▬▬ ▬▬▬▬ Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA. Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes. Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK. ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ನಾಲ್ಕನೇ ನ್ಯೂಸ್ ಚಾನೆಲ್. ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ. ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್ಲೈನ್ನಲ್ಲಿ ಇರುವಂತೆ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share ▬▬▬▬ ▬▬▬▬ ▬▬▬▬ ▬▬▬▬ ▬▬▬▬

CJP ಹೋರಾಟ; ದೇಶಕ್ಕೆ ಹೊಸ ಭರವಸೆಯಾ? ದಾರಿ ತಪ್ಪಿದ ಪ್ರತಿಭಟನೆನಾ? | Discussion | NEET Protest | Suvarna News

Parliament Monsoon Session: 3 ತಿಂಗಳಲ್ಲೇ ಬದಲಾಯ್ತು ಅಖಾಡ, ಮೋದಿ- ಅಮಿತ್ ಪ್ಲಾನ್ ಸಕ್ಸಸ್? | Mahabharata

Parliament Monsoon Session: ವಿರೋಧ ಮಾಡಿದ್ದವರೇ ಜೊತೆಯಾಗಿದ್ದು ಹೇಗೆ? ರಾಘವ್ ಚಡ್ಡಾಗೆ 'ಖೆಡ್ಡಾ' ತೋಡಿತ್ತಾ AAP?

Tejasvi Surya on Meeting: ಬಾಕಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ.. ಸಂಸದರ ಸಭೆ ಬಳಿಕ ತೇಜಸ್ವಿ ಸೂರ್ಯ ಮಾತು| #TV9D

"ವಜ್ರಮುನಿ ನಾನು ಕುಡೀತಾ ಕೂತಿದ್ದಾಗ ಒಂದು ಫೋನ್ ಕಾಲ್ ಬಂತು!"-E53-Mukhyamantri CHANDRU-Kalamadhyama

Parliament Monsoon Session: ಮೋದಿ ಸರ್ಕಾರ ಯುವಕರಿಗಾಗಿ ಏನು ಮಾಡಿದೆ? | Mahabharata

"Your Leadership Is Needed" – Emotional Letter to Siddaramaiah | 'ನಿಮ್ಮ ನಾಯಕತ್ವ ಅಗತ್ಯ'...

Trump set to meet with Netanyahu and Zelenskyy

TV5 AKHADA ದೊಡ್ಡವರ ಕೈವಾಡವಿದ್ಯಾ? NEET ಅಸ್ತ್ರಕ್ಕೆ ಬಿಜೆಪಿಯಿಂದ KPSC ಪ್ರತ್ಯಸ್ತ್ರ | KPSC Recruitment Scam

LIVE: ಪೇಪರ್ ಲೀಕ್.. ಈ ವ್ಯವಸ್ಥೆಗೆ ಮುಕ್ತಿ ಇಲ್ವಾ? | NEET Congress Protest | Debate | LRC | Suvarna News

Kannada News | ಇಂದಿನ ಪ್ರಮುಖ ಸುದ್ದಿಗಳು (21-07-26) | DK Shivakumar | Rahul Gandhi | Karnataka TV

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

Just Coffee! Orchid Leaves Immediately Grow Roots From The Base And Bloom All Year Round

Nimma Dhwani: ಕಲ್ಯಾಣ ಕರ್ನಾಟಕಕ್ಕೆ ಗುಡ್ನ್ಯೂಸ್? | ಕರುನಾಡಲ್ಲಿ ರೈತರಿಗೆ ‘ಬರ’ದ ಬರೆ! | Shreepad Patil

Pavan Wadeyar Interview: ಪವನ್ ಒಡೆಯರ್ 'ಬೇಲ್' ಕಹಾನಿ... ಹೇಗಿರಲಿದೆ ಶಿವಣ್ಣನ ಲುಕ್?

Wildfire forces more than 220,000 to evacuate in France, destroys over 200 homes

NEET ಪರೀಕ್ಷಾ ಅಕ್ರಮದ ಹಿಂದೆ ಅಡಗಿರೋ ಆ ದೊಡ್ಡ ತಿಮಿಂಗಿಲ ಯಾರು? | Congress Protest | Political Debate | LRC

Parliament Monsoon Session: ಇದು Gen Zಗಳ ಗೆಲುವು, ಮಧ್ಯರಾತ್ರಿ ವಿಡಿಯೋ ಮಾಡುವಂತದ್ದೇನಿದೆ? | Mahabharata

Parliament Monsoon Session:ಏಪ್ರಿಲ್ನ ಸೋಲಿಗೆ ಮುಯ್ಯಿ ಫಿಕ್ಸಾ?ಕ್ಷೇತ್ರ ಮರುವಿಂಗಡನೆ ಬಿಲ್ ಪಾಸ್? Mahabharata

