ನಾವೆಲ್ಲಾ ಕಾವೇರಿಗೆ ಮಾಡ್ತಿರೋ ದ್ರೋಹ ಏನು? | Kaveri | Karnataka | Tamilnadu | Cauvery | Masth Magaa Amar
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses... ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- https://amarprasad.graphy.com/courses... ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! Amar Prasad Classroom ------ Contact For Advertisement in Our Channel [email protected] . . . . . . . . . . . . . . . . . . #KaveriDispute #KarnatakaCauveryConflict #WaterWarKaveri #CauveryRiverDispute #KaveriWaterSharing #KarnatakaTamilNaduWaterIssue #CauveryRiverConflict #KarnatakaTamilNaduWaterDispute #KaveriRiverControversy #CauveryWaterAllocation #MasthMagaa #AmarPrasad

Krishna Kuteera Web Series Ep 01| ಇದು ಕೃಷ್ಣ ಕುಟೀರ ಫ್ಯಾಮಿಲಿಯ ಕಥೆ | Prakash Thuminad | Talkies APP

ಮತ್ತೆ ಹಾರ್ಮುಜ್ಗೆ ಇರಾನ್ ದಿಗ್ಬಂಧನ | US Strikes Iran | HORMUZ close | Suttu Jagattu | Masth Magaa

ಉಪವಾಸ ಕೂತಿದ್ದ CM ಜಯಲಲಿತ! | Cauvery River Dispute | Kaveri River | Karnataka Tamil Nadu | Masth Magaa

විජයගෙන් ආවා නම් අපි ලාංකිකයෝ නෙමෙයි - Prof. Sarath Kotagama සමග මතක පද (Mathaka Pada)

ಜಗತ್ತಿಗೆ ಈ ಉತ್ತರ ಸಿಗುತ್ತಾ? | Amazon River | Nile River | River Comparison | Masth Magaa Amar Prasad

ಪುತ್ರಶೋಕದಿಂದ ಆಘಾತಕ್ಕೊಳಗಾಗಿದ್ದ ಎಸ್. ಜಾನಕಿ..!! S Janaki | Cinema Swarasyagalu | Ep 369

Legal Clarity with opinion by popular Advocate on Priyank Kharge's Letter to RSS. Q&A Session

ನದಿ ನಾಶವಾಗಿದ್ದು ಹೇಗೆ ಗೊತ್ತಾ? | Vrishabhavathi River | Kengeri Mori | Bengaluru Masth Magaa Amar

Ep-591| ಕಾಡಿಗೆ ಹೋಗೋಕೆ ಇಷ್ಟೆಲ್ಲಾ ಮಾಡಬೇಕಿತ್ತಾ..? ರೊಚ್ಚಿಗೆದ್ದ ಭೀಮ..!| Mahabharata| Gaurish Akki

ಮೊಬೈಲ್ ನಲ್ಲೇ RBI ಡಿಜಿಟಲ್ ದುಡ್ಡು | RBI e-Rupee | CBDC | UPI | Masth Magaa | Amar

ಅತ್ತೆ ಆಗಬೇಕಾದವಳು ಸೊಸೆ ಆದಾಗ! | MasthMagaa History Series | Vijayanagar | Bahmani Masth Magaa

Ep-585| ಗಾಂಧಾರಿ ಶಾಪಕ್ಕೆ ಕೃಷ್ಣನ ಪ್ರತಿಕ್ರಿಯೆ ಏನು..? !| Gandhari Curse to Krishna | Mahabharata

ಕರ್ನಾಟಕದ ಬರಗಾಲಕ್ಕೆ ಮುಕ್ತಿ? ನಮಗೆಷ್ಟು ನೀರು? | Godavari-Krishna-Cauvery River Link Project |Masth Magaa

India Makes its first EXIM Container | Strategic Importance | India | China | Masth Magaa | Amar

ಒಂದಕ್ಕಿಂತ ಒಂದು ಚಂದ! ಒಂದಕ್ಕಿಂತ ಒಂದು ವಿಸ್ಮಯ! | TOP Facts About Karnataka | Masth Magaa | Amar Prasad

ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

ಮುಸ್ಲಿಂರ 2 ಪ್ರಮುಖ ಪಂಗಡಗಳ ಕಥೆ! | Shia Vs Sunni | Islam, Prophet Muhammad | Mecca | Masth Magaa Amar

ಉಪ್ಪಿನಿಂದ ಉಕ್ಕಿನವರೆಗೆ ! ಟಾಟಾ ರೋಚಕ ಇತಿಹಾಸ | TATA History | Ratan Tata | Masth Magaa | Amar Prasad

Complete Kaveri River Issue Explained using Animation | Karnataka & Tamil Nadu | UPSC IAS

