ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ವೀರಾಸ್ವಾಮಿ ಅವರ ಸಿನಿಜರ್ನಿ | Sadhakara Sannidhi | Veeraswamy | Ep 61

#veeraswamy #ravichandran #crazystarravichandran #eshwaripictures ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ. Total Kannada Media, is a reputed YouTube channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ವೀರಾಸ್ವಾಮಿ ಅವರ ಸಿನಿಜರ್ನಿ | Sadhakara Sannidhi | Veeraswamy | Ep 62
▶︎

ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ವೀರಾಸ್ವಾಮಿ ಅವರ ಸಿನಿಜರ್ನಿ | Sadhakara Sannidhi | Veeraswamy | Ep 62

COMEDY DARBAR S3 | Masterni Movie Special | Episode 14 | Priyanka Karki Joshi, Aryan Sigdel
▶︎

COMEDY DARBAR S3 | Masterni Movie Special | Episode 14 | Priyanka Karki Joshi, Aryan Sigdel

ಕೊಡುಗೈ ದಾನಿ ವೀರಾಸ್ವಾಮಿಯವರು ಬರೀ 30 ರೂಪಾಯಿ ವಿಚಾರಕ್ಕೆ ಹಾಗೇಕೆ ಹೇಳಿದರು..!? | Sadhakara Sannidhi | Ep 66
▶︎

ಕೊಡುಗೈ ದಾನಿ ವೀರಾಸ್ವಾಮಿಯವರು ಬರೀ 30 ರೂಪಾಯಿ ವಿಚಾರಕ್ಕೆ ಹಾಗೇಕೆ ಹೇಳಿದರು..!? | Sadhakara Sannidhi | Ep 66

ನಟಿ ವಹೀದಾ ರೆಹಮಾನ್ ಬೆಂಗಳೂರಿನ ಫಾರ್ಮ್ ಹೌಸ್ ಬಿಟ್ಟು ಮುಂಬೈಗೆ ಹಿಂದಿರುಗಿದ್ದೇಕೆ ? | Sadhakara Sannidhi | Ep 1
▶︎

ನಟಿ ವಹೀದಾ ರೆಹಮಾನ್ ಬೆಂಗಳೂರಿನ ಫಾರ್ಮ್ ಹೌಸ್ ಬಿಟ್ಟು ಮುಂಬೈಗೆ ಹಿಂದಿರುಗಿದ್ದೇಕೆ ? | Sadhakara Sannidhi | Ep 1

ವಜ್ರ ಮತ್ತು ಚಿನ್ನ ಸೇರಿ ಮಿಲಿತಗೊಂಡ ಅಪೂರ್ವ ಚಿಂತಾಮಣಿ — ಡಾ. ರಾಜ್‌ಕುಮಾರ್!” ಎಂದು ANR ಉಚ್ಚರಿಸಿದ ಮಾತು !
▶︎

ವಜ್ರ ಮತ್ತು ಚಿನ್ನ ಸೇರಿ ಮಿಲಿತಗೊಂಡ ಅಪೂರ್ವ ಚಿಂತಾಮಣಿ — ಡಾ. ರಾಜ್‌ಕುಮಾರ್!” ಎಂದು ANR ಉಚ್ಚರಿಸಿದ ಮಾತು !

ಈ ತೆಲುಗು ನಟನಿಗೆ ಗೌರವವಾಗಿ ಮದ್ರಾಸ್‌ನಲ್ಲಿಆಳೆತ್ತರದ ಪ್ರತಿಮೆ ನಿರ್ಮಿಸಲಾಗಿದೆ..! | Cinema Swarasyagalu Ep 373
▶︎

ಈ ತೆಲುಗು ನಟನಿಗೆ ಗೌರವವಾಗಿ ಮದ್ರಾಸ್‌ನಲ್ಲಿಆಳೆತ್ತರದ ಪ್ರತಿಮೆ ನಿರ್ಮಿಸಲಾಗಿದೆ..! | Cinema Swarasyagalu Ep 373

ಜೀವನದಲ್ಲಿ ಮೊಟ್ಟಮೊದಲ ಸೋಲು ಕಂಡ ವೀರಾಸ್ವಾಮಿ..!! | Sadhakara Sannidhi | Veeraswamy | Ep 63
▶︎

ಜೀವನದಲ್ಲಿ ಮೊಟ್ಟಮೊದಲ ಸೋಲು ಕಂಡ ವೀರಾಸ್ವಾಮಿ..!! | Sadhakara Sannidhi | Veeraswamy | Ep 63

'ಹಾವಿನ ಹೆಡೆ ಶೂಟಿಂಗಿಗೆ ಊಟ ಬರದೇ ಹೋದಾಗ ಡಾ. ರಾಜ್ ಬೈದಿದ್ದು ಕೇಳಿ ನಡುಗಿ ಬಿಟ್ಟಿದ್ದೆ'-Ep56-SA Srinivas-#param
▶︎

'ಹಾವಿನ ಹೆಡೆ ಶೂಟಿಂಗಿಗೆ ಊಟ ಬರದೇ ಹೋದಾಗ ಡಾ. ರಾಜ್ ಬೈದಿದ್ದು ಕೇಳಿ ನಡುಗಿ ಬಿಟ್ಟಿದ್ದೆ'-Ep56-SA Srinivas-#param

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU
▶︎

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU

ಗೋಕಾಕ್ ಚಳುವಳಿಯಲ್ಲಿ ಅಣ್ಣಾವ್ರ ಬೆಂಗಾವಲಾಗಿ ನಿಂತವರು ಇದೇ ಲೋಕೇಶ್..!! | Lokesh | Sadhakara Sannidhi | Ep 56
▶︎

ಗೋಕಾಕ್ ಚಳುವಳಿಯಲ್ಲಿ ಅಣ್ಣಾವ್ರ ಬೆಂಗಾವಲಾಗಿ ನಿಂತವರು ಇದೇ ಲೋಕೇಶ್..!! | Lokesh | Sadhakara Sannidhi | Ep 56

ಹಂಸಲೇಖ ಕಂಡಂತೆ ವೀರಾಸ್ವಾಮಿಯವರು.. | Hamsalekha |  Veeraswamy | Sadhakara Sannidhi | Ep 64
▶︎

ಹಂಸಲೇಖ ಕಂಡಂತೆ ವೀರಾಸ್ವಾಮಿಯವರು.. | Hamsalekha | Veeraswamy | Sadhakara Sannidhi | Ep 64

ಈ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಲೋಕೇಶ್ ಅಭಿನಯ ಸೂಪರ್ಬ್..!! | Lokesh | Sadhakara Sannidhi | Ep 59
▶︎

ಈ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಲೋಕೇಶ್ ಅಭಿನಯ ಸೂಪರ್ಬ್..!! | Lokesh | Sadhakara Sannidhi | Ep 59

ನಮ್ಮ ದೋಸ್ತರ ಟ್ರಿಪ್ #shivaputrayasharadha #shivaputracomedy #shivaputra #uttarkarnataka
▶︎

ನಮ್ಮ ದೋಸ್ತರ ಟ್ರಿಪ್ #shivaputrayasharadha #shivaputracomedy #shivaputra #uttarkarnataka

ಈಶ್ವರಿ ಪಿಕ್ಚರ್ಸ್ ಸಂಸ್ಥೆಯಿಂದ ಅವಕಾಶ ಪಡೆದ ನಿರ್ದೇಶಕರು ಅದೆಷ್ಟು ಮಂದಿ..!! | Sadhakara Sannidhi | Ep 65
▶︎

ಈಶ್ವರಿ ಪಿಕ್ಚರ್ಸ್ ಸಂಸ್ಥೆಯಿಂದ ಅವಕಾಶ ಪಡೆದ ನಿರ್ದೇಶಕರು ಅದೆಷ್ಟು ಮಂದಿ..!! | Sadhakara Sannidhi | Ep 65

Interesting Story About "College/Kalaavida Kannada Movie | Dr Hamsalekha | V Ravichandran | Balaagi
▶︎

Interesting Story About "College/Kalaavida Kannada Movie | Dr Hamsalekha | V Ravichandran | Balaagi

තව අවුරුදු සීයකටවත් සනත් සහ අරවින්ද වගේ දෙන්නෙක් බිහිවෙන්නේ නැහැ | Hashan Tillakaratne
▶︎

තව අවුරුදු සීයකටවත් සනත් සහ අරවින්ද වගේ දෙන්නෙක් බිහිවෙන්නේ නැහැ | Hashan Tillakaratne

ಅಣ್ಣಾವ್ರ ಮನೆ ಹುಡುಕಿ ಹೋದ ಬಾಲಕನನ್ನು ಕಂಡು ಅಣ್ಣಾವ್ರ ಮನೆಯವರು ಮಾಡಿದ್ದೆನು..? | T Janardhan | Ep 1
▶︎

ಅಣ್ಣಾವ್ರ ಮನೆ ಹುಡುಕಿ ಹೋದ ಬಾಲಕನನ್ನು ಕಂಡು ಅಣ್ಣಾವ್ರ ಮನೆಯವರು ಮಾಡಿದ್ದೆನು..? | T Janardhan | Ep 1

ವೀರಾಸ್ವಾಮಿ 60 ವರ್ಷಕ್ಕೇ ಸಾವಿಗೀಡಾಗಿದ್ದು ಏಕೆ ? | ರವಿ ಕಂಡಂತೆ ವೀರಾಸ್ವಾಮಿ | Sadhakara Sannidhi | Ep 67
▶︎

ವೀರಾಸ್ವಾಮಿ 60 ವರ್ಷಕ್ಕೇ ಸಾವಿಗೀಡಾಗಿದ್ದು ಏಕೆ ? | ರವಿ ಕಂಡಂತೆ ವೀರಾಸ್ವಾಮಿ | Sadhakara Sannidhi | Ep 67

ജൂറിമാരെ കൊടുമാൺ പോറ്റി വിരട്ടിയിരിക്കാം...! | Lights Camera Action - Santhivila Dinesh
▶︎

ജൂറിമാരെ കൊടുമാൺ പോറ്റി വിരട്ടിയിരിക്കാം...! | Lights Camera Action - Santhivila Dinesh

ಶಂಕರ್ ಅವರ 'ಉಲ್ಟಾ ಪಲ್ಟಾ' ಸೂಪರ್ ಹಿಟ್ ಆದದ್ದು ಹೇಗೆ? | NS ಶಂಕರ್ ನೆನೆದ ಮನೋಹರ್ | V Manohar | Chitraloka
▶︎

ಶಂಕರ್ ಅವರ 'ಉಲ್ಟಾ ಪಲ್ಟಾ' ಸೂಪರ್ ಹಿಟ್ ಆದದ್ದು ಹೇಗೆ? | NS ಶಂಕರ್ ನೆನೆದ ಮನೋಹರ್ | V Manohar | Chitraloka