Mulbagal Avani Sri Ramalingeswara Swamy Temple Amavasya Special ಆಲಯ ಪ್ರದಕ್ಷಿಣೆ ಪ್ರಕಾರೋತ್ಸವ ಶುಭಾರಂಭ

ಕರ್ನಾಟಕ ರಾಜ್ಯದಲ್ಲೇ ಪ್ರಸಿದ್ಧ ಪಡೆದಿರುವ ಕೋಲಾರ ಜಿಲ್ಲೆಯ ಮುಳಬಾಗಿಲು ಶ್ರೀಕ್ಷೇತ್ರ ಅವಂತಿಕಾ ಆವನಿ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಪ್ರತಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆಗಳು ಆಲಯ ಪ್ರಕಾರೋತ್ಸವ ಮಾಡಲು ಸಂಕಲ್ಪ ತೊಟ್ಟು ಜೇಷ್ಠ ಮಾಸದ ಅಮಾವಾಸ್ಯೆ ಪ್ರಯುಕ್ತ ಮೊದಲ ಬಾರಿಗೆ ಮೂಲದೇವರು ಶ್ರೀ ರಾಮಲಿಂಗೇಶ್ವರ ಸ್ವಾಮಿಯವರಿಗೆ ಪಂಚಾಮೃತ ಮತ್ತು ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಿ ಬಗೆಬಗೆಯ ಪುಷ್ಪಗಳಿಂದ ನಯನಮನೋಹರವಾಗಿ ಅಲಂಕಾರ ಮಾಡಿ ಮಂಗಳಾರತಿ ಬೆಳಗಲಾಯಿತು ತದನಂತರ ಶ್ರೀ ಕಾಮಾಕ್ಷಮ್ಮ ದೇವಿ ಸಮೇತ ಶ್ರೀ ರಾಮಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಗಳಿಗೆ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿ ತಾಳ ಮೇಳದೊಂದಿಗೆ ಅದ್ದೂರಿಯಾಗಿ ಆಲಯ ಪ್ರಕಾರೋತ್ಸವ ಮಾಡಲಾಯಿತು. ಇದೇ ಸಂದರ್ಭದಲ್ಲಿ ದೇವರನಾಮ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಗ್ರಾಮದ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಮಹಿಳೆಯರು ಮತ್ತು ಯುವಕರು ಭಾಗವಹಿಸಿ ದರ್ಶಿಸಿ ಪೂಜೆ ಸಲ್ಲಿಸಿ ದೇವರ ಅನುಗ್ರಹ ಪಡೆದರು.

14th century old Sri Virupaksha temple, Mulbagal/14ನೇ ಶತಮಾನದ ಪುರಾತನ ಶ್ರೀ ವಿರೂಪಾಕ್ಷ ದೇವಾಲಯ, ಮುಳಬಾಗಿಲು
▶︎

14th century old Sri Virupaksha temple, Mulbagal/14ನೇ ಶತಮಾನದ ಪುರಾತನ ಶ್ರೀ ವಿರೂಪಾಕ್ಷ ದೇವಾಲಯ, ಮುಳಬಾಗಿಲು

S Janaki Property Reality Revealed: ಎಸ್​.ಜಾನಕಿ ₹500 ಕೋಟಿ ಮೌಲ್ಯದ ಆಸ್ತಿ ರಹಸ್ಯ!
▶︎

S Janaki Property Reality Revealed: ಎಸ್​.ಜಾನಕಿ ₹500 ಕೋಟಿ ಮೌಲ್ಯದ ಆಸ್ತಿ ರಹಸ್ಯ!

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic
▶︎

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic

JAITV|| GURUVANDANAM ||JAGADGURU SRI SRI VIDHUSHEKARA BHARATHI MAHASWAMIJI|| #jaitv #sharadapeetham
▶︎

JAITV|| GURUVANDANAM ||JAGADGURU SRI SRI VIDHUSHEKARA BHARATHI MAHASWAMIJI|| #jaitv #sharadapeetham

दो अनाथ भाइयों की किस्मत | Do Anath Bhaiyo Ki Kismat | Hindi kahaniya | Parivarik Hindi Kahani
▶︎

दो अनाथ भाइयों की किस्मत | Do Anath Bhaiyo Ki Kismat | Hindi kahaniya | Parivarik Hindi Kahani

Powerful Marriage Harmony Havan at Sakthivaneswarar Temple | Remedy for Marriage Problems
▶︎

Powerful Marriage Harmony Havan at Sakthivaneswarar Temple | Remedy for Marriage Problems

ಕೀಳು ಜಾತಿಯ ಹುಡುಗನಿಗೆ ಹೊಡೆದ ಗೌಡ್ರುಗೆ ಬುದ್ದಿ ಕಲಿಸಿದ ಅಣ್ಣಾವ್ರು ಹಾಗು ಅನಂತ್ ನಾಗ್ | Kamana Billu Movie
▶︎

ಕೀಳು ಜಾತಿಯ ಹುಡುಗನಿಗೆ ಹೊಡೆದ ಗೌಡ್ರುಗೆ ಬುದ್ದಿ ಕಲಿಸಿದ ಅಣ್ಣಾವ್ರು ಹಾಗು ಅನಂತ್ ನಾಗ್ | Kamana Billu Movie

ಸದ್ಗುರು ಸ್ವಾಮಿ ಸಮರ್ಥರ ಲೀಲೆಗಳು! 5ನೇ ಆಶ್ರಮ ಎಂದರೇನು? ಅವಧೂತ ಸ್ಥಿತಿ ರಹಸ್ಯ |ಮಹೇಶ್ ಕೆರೆಗದ್ದೆ | Master Anand
▶︎

ಸದ್ಗುರು ಸ್ವಾಮಿ ಸಮರ್ಥರ ಲೀಲೆಗಳು! 5ನೇ ಆಶ್ರಮ ಎಂದರೇನು? ಅವಧೂತ ಸ್ಥಿತಿ ರಹಸ್ಯ |ಮಹೇಶ್ ಕೆರೆಗದ್ದೆ | Master Anand

හිටපු පොලිස්පති  මරණය ඝාතනයක්ද ? සියදිවි හානි කරගැනීමක්ද? VVIP ලා ගෙනියන නියමුවෝ අයිස් ගහලා මාට්ටු.
▶︎

හිටපු පොලිස්පති මරණය ඝාතනයක්ද ? සියදිවි හානි කරගැනීමක්ද? VVIP ලා ගෙනියන නියමුවෝ අයිස් ගහලා මාට්ටු.

ಕಾಂಗ್ರೆಸ್ ಗೆ ಮರ್ಮಾಘಾತ..? ಡಿಲಿಮಿಟೇಶನ್ ಬಿಲ್..ಡಿಎಂಕೆ ಶಾಕ್..! ಈ ಬಾರಿ ಗೆದ್ದು ಬೀಗತ್ತಾ ಸರ್ಕಾರ..
▶︎

ಕಾಂಗ್ರೆಸ್ ಗೆ ಮರ್ಮಾಘಾತ..? ಡಿಲಿಮಿಟೇಶನ್ ಬಿಲ್..ಡಿಎಂಕೆ ಶಾಕ್..! ಈ ಬಾರಿ ಗೆದ್ದು ಬೀಗತ್ತಾ ಸರ್ಕಾರ..

🚨 ಮೈಸೂರಿನ ಮಣ್ಣಿನಲ್ಲೇ ಜಾನಕಮ್ಮ ಲೀನ! ಸೀಕ್ರೆಟ್‌ ವೀಲ್‌ ಬಿಚ್ಚಿಟ್ಟ ಮೊಮ್ಮಗಳು | ಜಾನಕಿ ಬಾಡಿಗೆ ಮನೆ ರಹಸ್ಯ |
▶︎

🚨 ಮೈಸೂರಿನ ಮಣ್ಣಿನಲ್ಲೇ ಜಾನಕಮ್ಮ ಲೀನ! ಸೀಕ್ರೆಟ್‌ ವೀಲ್‌ ಬಿಚ್ಚಿಟ್ಟ ಮೊಮ್ಮಗಳು | ಜಾನಕಿ ಬಾಡಿಗೆ ಮನೆ ರಹಸ್ಯ |

S Janaki Property Reality Revealed: ಜಾನಕಿ ಅಮ್ಮನ ಸತ್ಯ ಕಥೆ, 500 ಕೋಟಿ ರೂ. ಆಸ್ತಿ ಏನಾಯ್ತು?
▶︎

S Janaki Property Reality Revealed: ಜಾನಕಿ ಅಮ್ಮನ ಸತ್ಯ ಕಥೆ, 500 ಕೋಟಿ ರೂ. ಆಸ್ತಿ ಏನಾಯ್ತು?

‼️🔥 MANA CHARITRAAA... EXPLAINED BY AN ARCHAEOLOGIST | Ft. Dr. Emani Sivanagi Reddy garu | Raw Talks
▶︎

‼️🔥 MANA CHARITRAAA... EXPLAINED BY AN ARCHAEOLOGIST | Ft. Dr. Emani Sivanagi Reddy garu | Raw Talks

ಜಗನ್ನಾಥ ದೇವಾಲಯದ 800 ವರ್ಷಗಳ ರಹಸ್ಯ! ವಿಜ್ಞಾನಕ್ಕೂ ಸಿಗದ ಉತ್ತರ | Puri Jagannath Full Documentary Kannada.
▶︎

ಜಗನ್ನಾಥ ದೇವಾಲಯದ 800 ವರ್ಷಗಳ ರಹಸ್ಯ! ವಿಜ್ಞಾನಕ್ಕೂ ಸಿಗದ ಉತ್ತರ | Puri Jagannath Full Documentary Kannada.

Mulbagal Vokkaliga community leaders at the inauguration of the Kempegowda statue in Andra V. Kot...
▶︎

Mulbagal Vokkaliga community leaders at the inauguration of the Kempegowda statue in Andra V. Kot...

ಜ್ಞಾನಯಾನ ~ ಸಂವಾದ - ಶ್ರೀಭಾರತೀ ವಿದ್ಯಾಲಯ, ವಿಜಯನಗರ, ಬೆಂಗಳೂರು | Jnana-yana ~ Samvada
▶︎

ಜ್ಞಾನಯಾನ ~ ಸಂವಾದ - ಶ್ರೀಭಾರತೀ ವಿದ್ಯಾಲಯ, ವಿಜಯನಗರ, ಬೆಂಗಳೂರು | Jnana-yana ~ Samvada

🔥 ಬಡವನೆಂದು ಟಿಕೆಟ್ ಹರಿದು ಹಾಕಿದರು... 10 ನಿಮಿಷಗಳಲ್ಲಿ ಇಡೀ ಏರ್‌ಲೈನ್ ಬಂದ್ ಆಯಿತು! | ಶಿವಂನ ಸ್ಫೂರ್ತಿದಾಯಕ ಕಥೆ
▶︎

🔥 ಬಡವನೆಂದು ಟಿಕೆಟ್ ಹರಿದು ಹಾಕಿದರು... 10 ನಿಮಿಷಗಳಲ್ಲಿ ಇಡೀ ಏರ್‌ಲೈನ್ ಬಂದ್ ಆಯಿತು! | ಶಿವಂನ ಸ್ಫೂರ್ತಿದಾಯಕ ಕಥೆ

₹1.5 ಕೋಟಿ ಬೆಲೆಬಾಳುವ ಶ್ರೀ ಪವಾಡ ಬಸವೇಶ್ವರ ಮೂರ್ತಿ ಕಳ್ಳತನ..! 8 ದಿನವಾದರೂ ಸುಳಿವು ಇಲ್ಲ | ಬಸರಕೋಡ
▶︎

₹1.5 ಕೋಟಿ ಬೆಲೆಬಾಳುವ ಶ್ರೀ ಪವಾಡ ಬಸವೇಶ್ವರ ಮೂರ್ತಿ ಕಳ್ಳತನ..! 8 ದಿನವಾದರೂ ಸುಳಿವು ಇಲ್ಲ | ಬಸರಕೋಡ

Historian Talakadu Chikkarange Gowda Speaks About First Arathi For Lord Venkateshwara In Tirumala
▶︎

Historian Talakadu Chikkarange Gowda Speaks About First Arathi For Lord Venkateshwara In Tirumala

MURUGAMALLA | MURUGAMALAI | MUKTESHWAR TEMPLE | AMMAJAN BAVAJAN DARGA | ಮುರುಗಮಲ್ಲ
▶︎

MURUGAMALLA | MURUGAMALAI | MUKTESHWAR TEMPLE | AMMAJAN BAVAJAN DARGA | ಮುರುಗಮಲ್ಲ