ಕಸ್ಟೋಡಿಯಲ್‌ ಡೆತ್‌ ಆದಲ್ಲಿ ಕಾನೂನು ನಿಮಯಗಳೇನು? ಪೊಲೀಸ್‌ ಅಧಿಕಾರಿ ಬಿಕೆ ಶಿವರಾಂ ಎಕ್ಸ್‌ಕ್ಲೂಸಿವ್‌ ಸಂದರ್ಶನ!

ಕಸ್ಟೋಡಿಯಲ್‌ ಡೆತ್‌ ಆದಲ್ಲಿ ಕಾನೂನು ನಿಮಯಗಳೇನು? ಪೊಲೀಸ್‌ ಅಧಿಕಾರಿ ಬಿಕೆ ಶಿವರಾಂ ಎಕ್ಸ್‌ಕ್ಲೂಸಿವ್‌ ಸಂದರ್ಶನ! | What are the legal rules in case of a custodial death? Exclusive interview with police officer BK Shivaram! | Vijay Karnataka ದೇಶದಾದ್ಯಂತ ಚರ್ಚೆಯಾಗುತ್ತಿರೋ ತೂತುಕುಡಿಯ ಸಾಥನ್‌ಕುಲಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಸ್ಟೋಡಿಯಲ್‌ ಡೆತ್‌ ವಿಚಾರ. ಮದುರೈ ಈ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪಿ ನೀಡಿದ್ದು, ನ್ಯಾಯಾಂಗ ಬಂಧನದಲ್ಲಿದ್ದ 9 ಮಂದಿಗೆ ಗಲ್ಲುಶಿಕ್ಷೆ ಖಾಯಂಗೊಳಿಸಿದೆ. 2020 ಜೂನ್‌ನಲ್ಲಿ ಕರೋನದ ಸಮಯದಲ್ಲಿ ಅವಧಿಗಿಂತ ಹೆಚ್ಚುವರಿಯಾಗಿ ಅಂಗಡಿಯನ್ನು ತೆರೆದಿದ್ದಕ್ಕಾಗಿ ಪೊಲೀಸರು ಜಯರಾಜ್‌ ಹಾಗೂ ಆತನ ಮಗ ಬೆನಿಕ್ಸ್‌ ಎಂಬಾತನನ್ನ ಬಂಧನಕ್ಕೆ ಒಳಪಡಿಸಿದ್ದರು. ಪೊಲೀಸ್‌ ಠಾಣೆಯಲ್ಲಿ ಈ ಇಬ್ಬರ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಅವರ ಸಾವಿಗೆ ಕಾರಣವಾಗಿದ್ದಾರೆ ಅನ್ನೋ ಆರೋಪದ ಮೇಲೆ ಆ ಪೊಲೀಸ್‌ ಠಾಣೆಯ 10 ಜನ ಪೊಲೀಸರನ್ನ ಬಂಧಿಸಲಾಯಿತು. ಪೊಲೀಸರಿಗೆ ಗಲ್ಲುಶಿಕ್ಷೆ ಆಗಲು ಕಾರಣವೇನು? ಬಲವಾದ ಸಾಕ್ಷಿ ಏನಿತ್ತು? ಪೊಲೀಸ್‌ ಅಧಿಕಾರಿ ಬಿಕೆ ಶಿವರಾಂ ಎಕ್ಸ್‌ಕ್ಲೂಸಿವ್‌ ಸಂದರ್ಶನ! | What was the reason for the death sentence given to the police officers? What was the strong evidence? Exclusive interview with police officer BK Shivaram! | #SathankulamCase #CustodialDeath #PoliceBrutality #HighCourtVerdict #BKShivaram #vijaykarnataka The custodial death case within the Sathankulam police station limits in Thoothukudi, which is being discussed across the country, has reached a significant milestone as the Madurai Bench of the High Court delivered its verdict, confirming the death sentence for nine individuals who were in judicial custody. In June 2020, during the COVID-19 pandemic, police had arrested Jayaraj and his son Bennicks for allegedly keeping their shop open beyond the permitted hours; subsequently, ten police officers from that station were arrested on charges of brutally assaulting the duo inside the station and causing their deaths, leading to this landmark judgment. 00:00:00 - ವಿಡಿಯೋ ಆರಂಭ 00:00:25]- ಸಾಥನ್‌ಕುಲಂ ಪ್ರಕರಣದಲ್ಲಿ ಒಂಬತ್ತು ಪೊಲೀಸರಿಗೆ ಗಲ್ಲು ಶಿಕ್ಷೆ 00:00:52 - ಪೊಲೀಸ್ ವಶದಲ್ಲಿರುವಾಗ ಸಂಭವಿಸುವ ಸಾವುಗಳ ಕಾನೂನು ವ್ಯಾಖ್ಯಾನದ ವಿವರಣೆ. 00:02:50 - ತನಿಖೆಯ ವಿಡಿಯೋಗ್ರಫಿ ಮತ್ತು ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ 01:01:55 - ಪೊಲೀಸರು ಹೊಂದಿರಬೇಕಾದ ಸಮಯಪ್ರಜ್ಞೆಯ ಮಹತ್ವ. 01:02:41 - ಒಬ್ಬ ಯಶಸ್ವಿ ಪೊಲೀಸ್ ಅಧಿಕಾರಿಗೆ ಅಗತ್ಯವಿರುವ ತಾಳ್ಮೆ 01:03:00 - ಸಂದರ್ಶನದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ಪೊಲೀಸರು VS ಜನರು ಹೇಗಿರಬೇಕು? ಜೈಲಲ್ಲಿ ಮೊಬೈಲ್‌ ಪತ್ತೆ ಕಾಮನ್ನಾ? ಪೊ.ಅಧಿಕಾರಿ ಎಸ್‌ಕೆ ಉಮೇಶ್‌ EXCLUSIVE ಸಂದರ್ಶನ
▶︎

ಪೊಲೀಸರು VS ಜನರು ಹೇಗಿರಬೇಕು? ಜೈಲಲ್ಲಿ ಮೊಬೈಲ್‌ ಪತ್ತೆ ಕಾಮನ್ನಾ? ಪೊ.ಅಧಿಕಾರಿ ಎಸ್‌ಕೆ ಉಮೇಶ್‌ EXCLUSIVE ಸಂದರ್ಶನ

Ep-142| ರೌಡಿಗಳ ಬೆವರಿಳಿಸಿದ ಪೊಲೀಸ್‌ ಕಾರ್ಯಾಚರಣೆ| Bengaluru Underworld | SK Umesh
▶︎

Ep-142| ರೌಡಿಗಳ ಬೆವರಿಳಿಸಿದ ಪೊಲೀಸ್‌ ಕಾರ್ಯಾಚರಣೆ| Bengaluru Underworld | SK Umesh

"ಸೆರಗು ಜಾರಿಸಿ ಮೋಸ ಮಾಡ್ತಿದ್ದ ಸುಂದರಿಯರು-FULL CASE"-ACP BK Shivaram Full Interview-Part05-Kalamadhyama
▶︎

"ಸೆರಗು ಜಾರಿಸಿ ಮೋಸ ಮಾಡ್ತಿದ್ದ ಸುಂದರಿಯರು-FULL CASE"-ACP BK Shivaram Full Interview-Part05-Kalamadhyama

ಕೊನೆಗೂ ಸಿಕ್ಕ ವೆಂಕಟೇಶಾ...!|Operation Diamond Locket|S K Umesh Rtd Sp|Alma Media School|GaS
▶︎

ಕೊನೆಗೂ ಸಿಕ್ಕ ವೆಂಕಟೇಶಾ...!|Operation Diamond Locket|S K Umesh Rtd Sp|Alma Media School|GaS

"ಅಮೀರ್ ಖಾನ್ ನ ದುರಹಂಕಾರಿ ಬಾಡಿ ಗಾರ್ಡ್ ಗೆ ಬಿಕೆ ಶಿವರಾಂ ಪಾಠ ಕಲಿಸಿದ ಘಟನೆ"-E57-BK Shivaram-Kalamadhyama
▶︎

"ಅಮೀರ್ ಖಾನ್ ನ ದುರಹಂಕಾರಿ ಬಾಡಿ ಗಾರ್ಡ್ ಗೆ ಬಿಕೆ ಶಿವರಾಂ ಪಾಠ ಕಲಿಸಿದ ಘಟನೆ"-E57-BK Shivaram-Kalamadhyama

ಕರ್ನಾಟಕದ ಜೈಲುಗಳ ಪರಿಸ್ಥಿತಿ ಹೇಗಿದೆ? ಹೈಪೈ ಲೈಫ್‌ ನಿಜಾನ? DGP ಅಲೋಕ್‌ ಕುಮಾರ್‌ ಹೇಳಿದ್ದೇನು!
▶︎

ಕರ್ನಾಟಕದ ಜೈಲುಗಳ ಪರಿಸ್ಥಿತಿ ಹೇಗಿದೆ? ಹೈಪೈ ಲೈಫ್‌ ನಿಜಾನ? DGP ಅಲೋಕ್‌ ಕುಮಾರ್‌ ಹೇಳಿದ್ದೇನು!

"ಕಾಂಗ್ರೆಸ್ ಕೊಟ್ಟ ಹಣ ತಗೊಂಡು ಮೋದಿನ ಬೈತಾರ ಕಿಶೋರ್?'-E10-Actor Kishore Interview-Kalamadhyama Param
▶︎

"ಕಾಂಗ್ರೆಸ್ ಕೊಟ್ಟ ಹಣ ತಗೊಂಡು ಮೋದಿನ ಬೈತಾರ ಕಿಶೋರ್?'-E10-Actor Kishore Interview-Kalamadhyama Param

ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ;ಲ್ಯಾಂಡ್‌ ಮಾರ್ಕ್‌ ತೀರ್ಪು| ಪೊ.ಅಧಿಕಾರಿ ಬಸವರಾಜ ಮಾಲಗತ್ತಿ ವಿಶೇಷ ಸಂದರ್ಶನ
▶︎

ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ;ಲ್ಯಾಂಡ್‌ ಮಾರ್ಕ್‌ ತೀರ್ಪು| ಪೊ.ಅಧಿಕಾರಿ ಬಸವರಾಜ ಮಾಲಗತ್ತಿ ವಿಶೇಷ ಸಂದರ್ಶನ

ವನ್ಯಜೀವಿಗಳು ಸುಮ್ಮನೆ ಯಾವತ್ತೂ ಮನುಷ್ಯನ ಮೇಲೆ ದಾಳಿ ಮಾಡಲ್ಲ.| S K Umesh Gaurish Akki
▶︎

ವನ್ಯಜೀವಿಗಳು ಸುಮ್ಮನೆ ಯಾವತ್ತೂ ಮನುಷ್ಯನ ಮೇಲೆ ದಾಳಿ ಮಾಡಲ್ಲ.| S K Umesh Gaurish Akki

ಹಣ ಕಟ್ಟಲು ಕ್ಯೂ ನಿಂತಿದ್ರು ಶಿವಾ..!|ವಿನಿವಿಂಕ್ ಶಾಸ್ತ್ರೀ ಮಹಾಮೋಸ.! |Rajesh Reveals Ft. S K Umesh
▶︎

ಹಣ ಕಟ್ಟಲು ಕ್ಯೂ ನಿಂತಿದ್ರು ಶಿವಾ..!|ವಿನಿವಿಂಕ್ ಶಾಸ್ತ್ರೀ ಮಹಾಮೋಸ.! |Rajesh Reveals Ft. S K Umesh

ನಿವೃತ್ತ ಎಸಿಪಿ ಬಿ.ಕೆ ಶಿವರಾಂ ಸಂದರ್ಶನ-ACP BK Shivaram Full Interview-Part 01- Kalamadhyama-#param
▶︎

ನಿವೃತ್ತ ಎಸಿಪಿ ಬಿ.ಕೆ ಶಿವರಾಂ ಸಂದರ್ಶನ-ACP BK Shivaram Full Interview-Part 01- Kalamadhyama-#param

ನಾನು ಪೊಲೀಸ್ ಆಗೋಕೆ ಖರ್ಚು ಮಾಡಿದ್ದು ಕೇವಲ 250 ರೂಪಾಯಿ..!| Officer| B K Shivaram| Interview| GaS
▶︎

ನಾನು ಪೊಲೀಸ್ ಆಗೋಕೆ ಖರ್ಚು ಮಾಡಿದ್ದು ಕೇವಲ 250 ರೂಪಾಯಿ..!| Officer| B K Shivaram| Interview| GaS

ಸೀರಿಯಲ್ ಕಿಲ್ಲರ್ ಸೈನೈಡ್‌ ಮಲ್ಲಿಕಾ ಕೇಸ್‌ ಭೇದಿಸಿದ ರೋಚಕ ಕಥೆ | SK Umesh with Bhavana | Bengaluru Buzz
▶︎

ಸೀರಿಯಲ್ ಕಿಲ್ಲರ್ ಸೈನೈಡ್‌ ಮಲ್ಲಿಕಾ ಕೇಸ್‌ ಭೇದಿಸಿದ ರೋಚಕ ಕಥೆ | SK Umesh with Bhavana | Bengaluru Buzz

"ಕಾಮುಕ ನಸ್ರು-FULL CASE"-ಎಸಿಪಿ ಬಿ.ಕೆ ಶಿವರಾಂ-ACP BK Shivaram Full Interview-Part 04-Kalamadhyama
▶︎

"ಕಾಮುಕ ನಸ್ರು-FULL CASE"-ಎಸಿಪಿ ಬಿ.ಕೆ ಶಿವರಾಂ-ACP BK Shivaram Full Interview-Part 04-Kalamadhyama

"ಪೀಣ್ಯಾ ಕೇಬಲ್ ಆಪರೇಟರ್ ಜೋಡಿ ಎನ್ ಕೌಂಟರ್-ರೋಚಕ ಪ್ರಕರಣ!-E8-ACP Abdul Azeem-Kalamadhyama
▶︎

"ಪೀಣ್ಯಾ ಕೇಬಲ್ ಆಪರೇಟರ್ ಜೋಡಿ ಎನ್ ಕೌಂಟರ್-ರೋಚಕ ಪ್ರಕರಣ!-E8-ACP Abdul Azeem-Kalamadhyama

ಲೋಕಾಯುಕ್ತ ದಾಳಿ ಹೇಗೆ ಮಾಡುತ್ತಾರೆಗೊತ್ತೇ! ಪೋಲಿಸ್ಅಧಿಕಾರಿಯ ಕೈಯನ್ನು ಏಕೆ ಹಿಂದೆ ಹಿಡಿದುಕೊಂಡಿದ್ದರು!ಕೇಳುವ ಬನ್ನಿ
▶︎

ಲೋಕಾಯುಕ್ತ ದಾಳಿ ಹೇಗೆ ಮಾಡುತ್ತಾರೆಗೊತ್ತೇ! ಪೋಲಿಸ್ಅಧಿಕಾರಿಯ ಕೈಯನ್ನು ಏಕೆ ಹಿಂದೆ ಹಿಡಿದುಕೊಂಡಿದ್ದರು!ಕೇಳುವ ಬನ್ನಿ

'ಆತ ನಾನು ಬರೋವರೆಗೂ ಬಾಡಿ ತೆಗೆಯಲ್ಲ ಅಂತ ಹಠ ಹಿಡಿದಿದ್ದ"-Ep50-BK Shivaram-BB Ashok Kumar-Kalamadhyam-#param
▶︎

'ಆತ ನಾನು ಬರೋವರೆಗೂ ಬಾಡಿ ತೆಗೆಯಲ್ಲ ಅಂತ ಹಠ ಹಿಡಿದಿದ್ದ"-Ep50-BK Shivaram-BB Ashok Kumar-Kalamadhyam-#param

'ಡೆಡ್ಲಿ ಸೋಮನ ಕೊನೆಯ ದಿನ ನಿಜಕ್ಕೂ ನಡೆದ ಘಟನೆಗಳು ಏನೇನು'-ACP Sangram Singh-Full Interview-Kalamadhyama
▶︎

'ಡೆಡ್ಲಿ ಸೋಮನ ಕೊನೆಯ ದಿನ ನಿಜಕ್ಕೂ ನಡೆದ ಘಟನೆಗಳು ಏನೇನು'-ACP Sangram Singh-Full Interview-Kalamadhyama

ವಿನಯ್ ಕುಲಕರ್ಣಿಗೆ ಪರಪ್ಪನ ಅಗ್ರಹಾರವೇ ಫಿಕ್ಸ್! | Vinay Kulkarni Mu*der Case Verdict | LRC | Suvarna News
▶︎

ವಿನಯ್ ಕುಲಕರ್ಣಿಗೆ ಪರಪ್ಪನ ಅಗ್ರಹಾರವೇ ಫಿಕ್ಸ್! | Vinay Kulkarni Mu*der Case Verdict | LRC | Suvarna News

IIT Nagendra Reddy| ಕೊಲೆಗಾರ ನಾಗೇಂದ್ರ ರೆಡ್ಡಿಯ ಸುದೀರ್ಘ ಕಥನ | SKUmesh|RtdSP|Officer Series|GaS
▶︎

IIT Nagendra Reddy| ಕೊಲೆಗಾರ ನಾಗೇಂದ್ರ ರೆಡ್ಡಿಯ ಸುದೀರ್ಘ ಕಥನ | SKUmesh|RtdSP|Officer Series|GaS