ಚಿಂತೆ & ಒತ್ತಡದಿಂದ ಹೊರಬರುವುದು ಹೇಗೆ? | Stress & Distress | Dr B M Hegde | Nimma Arogya Nimma Kaiyalli

ಚಿಂತೆ & ಒತ್ತಡದಿಂದ ಹೊರಬರುವುದು ಹೇಗೆ? | Stress & Distress | Dr B M Hegde | Nimma Arogya Nimma Kaiyalli | Saral Jeevan ಪೀಪಲ್ಸ್‌ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ ಬಿ ಎಮ್‌ ಹೆಗ್ಡೆಯವರು ತಮ್ಮ ಅಪಾರ ವೈದ್ಯಕೀಯ ಜ್ಞಾನ, ಅನುಭವಗಳಿಂದ ಜನರಿಗೆ ಆಪ್ತರಾದವರು. ಇಂದಿನ ಸಮಾಜದಲ್ಲಿ ಮನುಷ್ಯನಿಗೆ ಸುಖ- ಸಂಪತ್ತು, ಸೌಕರ್ಯಗಳು ಹೆಚ್ಚಾದಂತೆ ಆತನ ಆರೋಗ್ಯ ಸ್ಥಿತಿಯೂ ಹದಗೆಡುತ್ತಿದೆ. ಆರೋಗ್ಯ ಹದಗೆಡಲು ಒತ್ತಡವೂ ಮುಖ್ಯ ಕಾರಣವಾಗುತ್ತದೆ. ಒತ್ತಡಗಳಿಗೆ ಒಳಗಾಗುವ ವ್ಯಕ್ತಿಯು ಮಾನಸಿಕವಾಗಿ ಜರ್ಝರಿತನಾಗುವುದು ಮಾತ್ರವಲ್ಲದೆ, ದೈಹಿಕವಾಗಿಯೂ ಕುಂಠಿತಗೊಳ್ಳುತ್ತಾನೆ. ವ್ಯಕ್ತಿಯೊಬ್ಬನ ಒತ್ತಡವು ಆತನ/ಆಕೆಯ ಮೇಲಷ್ಟೇ ಪರಿಣಾಮ ಬೀರದೆ ಕುಟುಂಬ, ಕಚೇರಿ, ಸಮಾಜದ ಮೇಲೂ ಪರಿಣಾಮ ಬೀರುವುದನ್ನು ಗಮನಿಸಬಹುದು. ಇದಕ್ಕೆ ಪೂರಕವಾಗಿ ಸನ್ನಿವೇಶವೊಂದನ್ನು ನೆನಪಿಸಿಕೊಳ್ಳಬಹುದು. ಆಧುನಿಕ ಹಾಗೂ ಧಾವಂತದ ಬದುಕಿನಲ್ಲಿ ಒತ್ತಡಗಳು ಸರ್ವೇ ಸಾಮಾನ್ಯ. ಕುಟುಂಬ, ಮನೆ, ಕೆಲಸ, ಕಚೇರಿ ಹೀಗೆ ಹಲವಾರು ವಿಚಾರಗಳ ಬಗ್ಗೆ ಯೋಚನೆಗಳು ಒಂದರ ಮೇಲೆ ಒಂದರಂತೆ ಬರುತ್ತಲೇ ಇರುತ್ತವೆ. ಎಲ್ಲವನ್ನೂ ಸಂಭಾಳಿಸಿಕೊಂಡು ನಿಧಾನವಾಗಿ ಕಾರ್ಯನಿರ್ವಹಿಸಬೇಕು. ಯಾವುದಕ್ಕೆ ಮೊದಲು, ಎಷ್ಟು ಆದ್ಯತೆ ನೀಡಬೇಕು ಎಂಬಿತ್ಯಾದಿಗಳನ್ನು ಮೊದಲೇ ನಿರ್ಧರಿಸಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದಾಗ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಹೀಗೆ ಒತ್ತಡ ಅಥವಾ ಸ್ಟ್ರೆಸ್‌ ಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಡಾ ಬಿ ಎಮ್‌ ಹೆಗ್ಡೆಯವರು ಹಂಚಿಕೊಂಡಿದ್ದಾರೆ. #drbmhegde #nimmaarogyanimmakaiyalli #saraljeevan #ಸರಳಜೀವನ #BMHegde #ಆರೋಗ್ಯ Subscribe to Saral Jeevan Hindi:    / @saraljeevanhindi  

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರಗಳು Q & A with Dr. B M Hedge | Nimma Arogya Nimma Kaiyalli | Saral Jeevan
▶︎

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರಗಳು Q & A with Dr. B M Hedge | Nimma Arogya Nimma Kaiyalli | Saral Jeevan

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr B M Hegde's interview on Heart Diseases | Saral Jeevan
▶︎

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr B M Hegde's interview on Heart Diseases | Saral Jeevan

“ಆಹಾರದಲ್ಲೇ ಇದೆ ಮೆಡಿಸಿನ್” ಡಾ, ಬಿ, ಎಮ್ ಹೆಗಡೆ | Food and Diseases | Dr. B M Hegde | Saral Jeevan
▶︎

“ಆಹಾರದಲ್ಲೇ ಇದೆ ಮೆಡಿಸಿನ್” ಡಾ, ಬಿ, ಎಮ್ ಹೆಗಡೆ | Food and Diseases | Dr. B M Hegde | Saral Jeevan

ಶ್ಯಾವಿಗೆ, ಸೇಬು ಹಣ್ಣಿನ ವ್ಯಾಕ್ಸ್‌ ತೆಗೆಯುವ ಸುಲಭ ವಿಧಾನವಿದು|ಅಡುಗೆ ಪಾತ್ರೆ ಹೀಗಿರಲಿ|Dr.N.Someswara
▶︎

ಶ್ಯಾವಿಗೆ, ಸೇಬು ಹಣ್ಣಿನ ವ್ಯಾಕ್ಸ್‌ ತೆಗೆಯುವ ಸುಲಭ ವಿಧಾನವಿದು|ಅಡುಗೆ ಪಾತ್ರೆ ಹೀಗಿರಲಿ|Dr.N.Someswara

ಬೊಜ್ಜು ಬರಬಾರದು ಅಂದ್ರೆ ಈ ಫಾರ್ಮುಲಾ ಬಳಸಿ..! | The Genetic Reason Behind Belly Fat| Dr Malini S Suttur
▶︎

ಬೊಜ್ಜು ಬರಬಾರದು ಅಂದ್ರೆ ಈ ಫಾರ್ಮುಲಾ ಬಳಸಿ..! | The Genetic Reason Behind Belly Fat| Dr Malini S Suttur

ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ! | ಮುಂದೆ ಸಾಗು ಯಶಸ್ಸು ನಿನ್ನದೆ | Dr Gururaj Karajagi | #story #speech
▶︎

ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ! | ಮುಂದೆ ಸಾಗು ಯಶಸ್ಸು ನಿನ್ನದೆ | Dr Gururaj Karajagi | #story #speech

ಬೆನ್ನು ನೋವಿನ ಬಗ್ಗೆ ಬಿ ಎಮ್ ಹೆಗಡೆಯವರ ಪರಿಹಾರ | Dr. B M Hegde’s Interview on Backpain I Saral Jeevan
▶︎

ಬೆನ್ನು ನೋವಿನ ಬಗ್ಗೆ ಬಿ ಎಮ್ ಹೆಗಡೆಯವರ ಪರಿಹಾರ | Dr. B M Hegde’s Interview on Backpain I Saral Jeevan

ನಿದ್ರೆ ಬರುವುದಕ್ಕೆ ಔಷಧಿ, ಮಾತ್ರೆ ಸೇವನೆ ಅಪಾಯ! | Dr. B M Hegde - Sleep and Health | Saral Jeevan
▶︎

ನಿದ್ರೆ ಬರುವುದಕ್ಕೆ ಔಷಧಿ, ಮಾತ್ರೆ ಸೇವನೆ ಅಪಾಯ! | Dr. B M Hegde - Sleep and Health | Saral Jeevan

ಭಯಾನಕ ಕಾಯಿಲೆಯೇ.? ತಲೆಕೆಡಿಸಿಕೊಳ್ಳಬೇಡಿ | Dr. B M Hegde Answers All Your Questions | Saral Jeevan
▶︎

ಭಯಾನಕ ಕಾಯಿಲೆಯೇ.? ತಲೆಕೆಡಿಸಿಕೊಳ್ಳಬೇಡಿ | Dr. B M Hegde Answers All Your Questions | Saral Jeevan

ಓಡುವುದಕ್ಕಿಂತ ನಡೆಯುವುದು ಹೆಚ್ಚು ಆರೋಗ್ಯಕರ Dr. B M Hegde - Yoga and Health | Nimma Arogya Nimma Kaiyalli
▶︎

ಓಡುವುದಕ್ಕಿಂತ ನಡೆಯುವುದು ಹೆಚ್ಚು ಆರೋಗ್ಯಕರ Dr. B M Hegde - Yoga and Health | Nimma Arogya Nimma Kaiyalli

ಬೆಳ್ಳುಳ್ಳಿ ರಕ್ತ ಚಲಾವಣೆಗೆ ಸಹಾಯಕಾರಿ?  - Dr. B M Hegde | Hegade BM | B M Hegade Speech | Dr.BM Hegade
▶︎

ಬೆಳ್ಳುಳ್ಳಿ ರಕ್ತ ಚಲಾವಣೆಗೆ ಸಹಾಯಕಾರಿ? - Dr. B M Hegde | Hegade BM | B M Hegade Speech | Dr.BM Hegade

ರಕ್ತ ಹೀನತೆಯ ಬಗ್ಗೆ ಡಾ ಬಿ ಎಮ್‌ ಹೆಗಡೆಯವರ ವಿಶ್ಲೇಷಣೆಯನ್ನು ಕೇಳಿ | Dr B M Hegde talks about Anemia
▶︎

ರಕ್ತ ಹೀನತೆಯ ಬಗ್ಗೆ ಡಾ ಬಿ ಎಮ್‌ ಹೆಗಡೆಯವರ ವಿಶ್ಲೇಷಣೆಯನ್ನು ಕೇಳಿ | Dr B M Hegde talks about Anemia

ನಿಮ್ಮ ಜೀವನಶೈಲಿಯೇ ಕರುಳಿನ (ಐಬಿಎಸ್)  ಸಮಸ್ಯೆಗೆ ಪ್ರಮುಖ ಕಾರಣ_Dr B M Hegde - Irritable Bowel Syndrome (IBS)
▶︎

ನಿಮ್ಮ ಜೀವನಶೈಲಿಯೇ ಕರುಳಿನ (ಐಬಿಎಸ್) ಸಮಸ್ಯೆಗೆ ಪ್ರಮುಖ ಕಾರಣ_Dr B M Hegde - Irritable Bowel Syndrome (IBS)

1413 ಕೋಟಿ ಇದ್ರೂ ಒಂದೇ ಕಾರು! ಭಾರತದ ಶ್ರೀಮಂತ CM ಈ  ಡಿಕೆಶಿ ಯಾರು? DK Shivakumar Lifestyle SHOCK
▶︎

1413 ಕೋಟಿ ಇದ್ರೂ ಒಂದೇ ಕಾರು! ಭಾರತದ ಶ್ರೀಮಂತ CM ಈ ಡಿಕೆಶಿ ಯಾರು? DK Shivakumar Lifestyle SHOCK

ಮೋದಿಗೆ ಸೆಡ್ಡು ಹೊಡೆದವರು ಮೂಲೆಗುಂಪಾದರು
▶︎

ಮೋದಿಗೆ ಸೆಡ್ಡು ಹೊಡೆದವರು ಮೂಲೆಗುಂಪಾದರು

ಗಂಟು ನೋವಿನ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಬಲ್ಲದು_Dr. B M Hegde- Answers All Your Questions | Saral Jeevan
▶︎

ಗಂಟು ನೋವಿನ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಬಲ್ಲದು_Dr. B M Hegde- Answers All Your Questions | Saral Jeevan

ಪ್ರತಿದಿನ ಹೀಗೆ ಮಾಡಿ! ನಿಮ್ಮ ಬದುಕಲ್ಲಿ ಮ್ಯಾಜಿಕ್‌ ಆಗೋದು ಗ್ಯಾರಂಟಿ..! | Pranayama Benefits| Dr Malini S S
▶︎

ಪ್ರತಿದಿನ ಹೀಗೆ ಮಾಡಿ! ನಿಮ್ಮ ಬದುಕಲ್ಲಿ ಮ್ಯಾಜಿಕ್‌ ಆಗೋದು ಗ್ಯಾರಂಟಿ..! | Pranayama Benefits| Dr Malini S S

Ep-66B|ಒತ್ತಡದಿಂದ ಹೊರಬರೋಕೆ ಹೀಗೆ ಮಾಡಿ!|How to manage stress? | Dr Malini Suttur | Gaurish Akki
▶︎

Ep-66B|ಒತ್ತಡದಿಂದ ಹೊರಬರೋಕೆ ಹೀಗೆ ಮಾಡಿ!|How to manage stress? | Dr Malini Suttur | Gaurish Akki

ಜನರ ಪ್ರಶ್ನೆಗಳಿಗೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗಡೆ ಅವರಿಂದ ಉತ್ತರ Dr B M Hegde Answers Questions of Viewers
▶︎

ಜನರ ಪ್ರಶ್ನೆಗಳಿಗೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗಡೆ ಅವರಿಂದ ಉತ್ತರ Dr B M Hegde Answers Questions of Viewers

ಇಳಿವಯಸ್ಸಿನಲ್ಲಿ ಕಾಡುವ ಕಾಯಿಲೆಗಳಿಗೆ ಪರಿಹಾರ | Health Problems that Come with Age  | Dr. B M Hegde
▶︎

ಇಳಿವಯಸ್ಸಿನಲ್ಲಿ ಕಾಡುವ ಕಾಯಿಲೆಗಳಿಗೆ ಪರಿಹಾರ | Health Problems that Come with Age | Dr. B M Hegde