ಚಿಂತೆ & ಒತ್ತಡದಿಂದ ಹೊರಬರುವುದು ಹೇಗೆ? | Stress & Distress | Dr B M Hegde | Nimma Arogya Nimma Kaiyalli
ಚಿಂತೆ & ಒತ್ತಡದಿಂದ ಹೊರಬರುವುದು ಹೇಗೆ? | Stress & Distress | Dr B M Hegde | Nimma Arogya Nimma Kaiyalli | Saral Jeevan ಪೀಪಲ್ಸ್ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ ಬಿ ಎಮ್ ಹೆಗ್ಡೆಯವರು ತಮ್ಮ ಅಪಾರ ವೈದ್ಯಕೀಯ ಜ್ಞಾನ, ಅನುಭವಗಳಿಂದ ಜನರಿಗೆ ಆಪ್ತರಾದವರು. ಇಂದಿನ ಸಮಾಜದಲ್ಲಿ ಮನುಷ್ಯನಿಗೆ ಸುಖ- ಸಂಪತ್ತು, ಸೌಕರ್ಯಗಳು ಹೆಚ್ಚಾದಂತೆ ಆತನ ಆರೋಗ್ಯ ಸ್ಥಿತಿಯೂ ಹದಗೆಡುತ್ತಿದೆ. ಆರೋಗ್ಯ ಹದಗೆಡಲು ಒತ್ತಡವೂ ಮುಖ್ಯ ಕಾರಣವಾಗುತ್ತದೆ. ಒತ್ತಡಗಳಿಗೆ ಒಳಗಾಗುವ ವ್ಯಕ್ತಿಯು ಮಾನಸಿಕವಾಗಿ ಜರ್ಝರಿತನಾಗುವುದು ಮಾತ್ರವಲ್ಲದೆ, ದೈಹಿಕವಾಗಿಯೂ ಕುಂಠಿತಗೊಳ್ಳುತ್ತಾನೆ. ವ್ಯಕ್ತಿಯೊಬ್ಬನ ಒತ್ತಡವು ಆತನ/ಆಕೆಯ ಮೇಲಷ್ಟೇ ಪರಿಣಾಮ ಬೀರದೆ ಕುಟುಂಬ, ಕಚೇರಿ, ಸಮಾಜದ ಮೇಲೂ ಪರಿಣಾಮ ಬೀರುವುದನ್ನು ಗಮನಿಸಬಹುದು. ಇದಕ್ಕೆ ಪೂರಕವಾಗಿ ಸನ್ನಿವೇಶವೊಂದನ್ನು ನೆನಪಿಸಿಕೊಳ್ಳಬಹುದು. ಆಧುನಿಕ ಹಾಗೂ ಧಾವಂತದ ಬದುಕಿನಲ್ಲಿ ಒತ್ತಡಗಳು ಸರ್ವೇ ಸಾಮಾನ್ಯ. ಕುಟುಂಬ, ಮನೆ, ಕೆಲಸ, ಕಚೇರಿ ಹೀಗೆ ಹಲವಾರು ವಿಚಾರಗಳ ಬಗ್ಗೆ ಯೋಚನೆಗಳು ಒಂದರ ಮೇಲೆ ಒಂದರಂತೆ ಬರುತ್ತಲೇ ಇರುತ್ತವೆ. ಎಲ್ಲವನ್ನೂ ಸಂಭಾಳಿಸಿಕೊಂಡು ನಿಧಾನವಾಗಿ ಕಾರ್ಯನಿರ್ವಹಿಸಬೇಕು. ಯಾವುದಕ್ಕೆ ಮೊದಲು, ಎಷ್ಟು ಆದ್ಯತೆ ನೀಡಬೇಕು ಎಂಬಿತ್ಯಾದಿಗಳನ್ನು ಮೊದಲೇ ನಿರ್ಧರಿಸಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದಾಗ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಹೀಗೆ ಒತ್ತಡ ಅಥವಾ ಸ್ಟ್ರೆಸ್ ಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಡಾ ಬಿ ಎಮ್ ಹೆಗ್ಡೆಯವರು ಹಂಚಿಕೊಂಡಿದ್ದಾರೆ. #drbmhegde #nimmaarogyanimmakaiyalli #saraljeevan #ಸರಳಜೀವನ #BMHegde #ಆರೋಗ್ಯ Subscribe to Saral Jeevan Hindi: / @saraljeevanhindi

ಒತ್ತಡ ಕಡಿಮೆ ಮಾಡೋಕೆ ಜಪಾನೀಯರ ಒಂದು ಅದ್ಭುತ ಟೆಕ್ನಿಕ್ | Dr Malini S S| The Secret Power Hidden in Nature

"ಜಗತ್ತಿನ ಎಲ್ಲ ಖಾಯಿಲೆಗೂ ಇದೊಂದೇ ಔಷಧಿ! ಯಾವ ವೈದ್ಯನೂ ಹೇಳದ ಗುಟ್ಟು!-E8-Dr. Anjanappa Interview-Kalamadhyama

ನಿದ್ರಾಹೀನತೆಗೆ ಯಾವ ಮದ್ದು ಇಲ್ಲ. ಯಾವುದಕ್ಕೂ ಟೆನ್ಷನ್ ಬೇಡ | Dr. B M Hegde - How Sun is the Real Doctor

“ಆಹಾರದಲ್ಲೇ ಇದೆ ಮೆಡಿಸಿನ್” ಡಾ, ಬಿ, ಎಮ್ ಹೆಗಡೆ | Food and Diseases | Dr. B M Hegde | Saral Jeevan

ನಿಮ್ಮ ಊಟದ ಸಮಯ ಯಾವಾಗ?| Dr Malini Suttur | The Secret to Better Health & Weight Loss|Gaurish Akki

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio

ಕಿಡ್ನಿ ಸಮಸ್ಯೆ ಬಾರದಿರಲು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು? Dr. B M Hegde's insight on Kidney Stones

ರೋಗ ಬರೋವರೆಗೂ ಕಾಯಬೇಡಿ, ರೋಗ ಬರದಂತೆ ಕಾಯಿರಿ | Prebiotics and Probiotics Foods | Vistara Health

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರಗಳು Q & A with Dr. B M Hedge | Nimma Arogya Nimma Kaiyalli | Saral Jeevan

ಜ್ಯೂಸ್ ಕುಡಿದ್ರೆ, ಕರುಳು ಕ್ಲೀನ್ ಮಾಡಿಸಿದ್ರೆ ದೇಹದ ವಿಷ ಹೋಗುತ್ತಾ? Dr.N.Someswara

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama

ಒತ್ತಡ, ಕೊಲೆಸ್ಟ್ರಾಲ್, ಟೆನ್ಶನ್ No 1 ENEMY ಅಪ್ಪುಗೂ ಹೀಗೆ ಆಗಿದ್ದು | Dr Anjanappa Kannada Podcast | KTV

‘ಮನುಷ್ಯನಿಗೆ ಆತ್ಮವಿಶ್ವಾಸವೇ ಒಂದು ಔಷಧಿ’ | Vistara Health | Dr C N Manjunath | Health Tips In Kannada

ಗ್ಯಾಸ್ಟ್ರಿಕ್ ಈ 3 ಕಾರಣಗಳಿಂದ ಬರ್ತಾವಂತೆ..! ಈ 3 ಬಿಟ್ರೆ Control ಮಾಡಬಹುದಂತೆ | Gastric Ge Parihara

ಭಯಾನಕ ಕಾಯಿಲೆಯೇ.? ತಲೆಕೆಡಿಸಿಕೊಳ್ಳಬೇಡಿ | Dr. B M Hegde Answers All Your Questions | Saral Jeevan

ರಕ್ತ ಹೀನತೆಯ ಬಗ್ಗೆ ಡಾ ಬಿ ಎಮ್ ಹೆಗಡೆಯವರ ವಿಶ್ಲೇಷಣೆಯನ್ನು ಕೇಳಿ | Dr B M Hegde talks about Anemia

ಪ್ರತಿದಿನ ಹೀಗೆ ಮಾಡಿ! ನಿಮ್ಮ ಬದುಕಲ್ಲಿ ಮ್ಯಾಜಿಕ್ ಆಗೋದು ಗ್ಯಾರಂಟಿ..! | Pranayama Benefits| Dr Malini S S

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr B M Hegde's interview on Heart Diseases | Saral Jeevan

ವಿಜ್ಞಾನದ ಹಿಂದೆ ದೈವಶಕ್ತಿ ಇದೆಯೇ? | ಕನ್ನಡಿಗನ ಹೆಸರಲ್ಲಿ ಒಂದು 'ಕ್ಷುದ್ರಗ್ರಹ' | Dr. Manjunath Kini

