Bharata pradakshina with Bhagavata/Dr.Shataavadhaani Udupi Raamanaatha Aacaarya
ಡಾ ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರಿಂದ ಭಾರತ ಪಾದಯಾತ್ರಾ ಪ್ರದಕ್ಷಿಣೆ - ಪುತ್ತಿಗೆ ಶ್ರೀಗಳಿಂದ ಚಾಲನೆ ಸಮಗ್ರ ಭಾರತ ಕ್ಷೇತ್ರವನ್ನು ಭಗವಂತನ ವಿಭೂತಿರೂಪವನ್ನಾಗಿ ಪರಿಗಣಿಸಿ ಪ್ರದಕ್ಷಿಣಾರೂಪದಲ್ಲಿ ಪಾದಯಾತ್ರೆಯೊಂದಿಗೆ ಶ್ರೀಯುತ ರಾಮನಾಥ ಆಚಾರ್ಯರು ಯಾತ್ರೆಯನ್ನು ನಡೆಸುತ್ತಿರುವರು. ಇದರೊಂದಿಗೆ ಪುತ್ತಿಗೆ ಶ್ರೀಪಾದರ ವಿಶ್ವಗೀತಾಪರ್ಯಾಯದ ಕೋಟಿಗೀತಾಲೇಖನಯಜ್ಞ ಪ್ರಚಾರವನ್ನೂ ಎಲ್ಲೆಡೆ ನಡೆಸುವರು. ಶ್ರೀಪುತ್ತಿಗೆ ವಿದ್ಯಾಪೀಠದ ಈರ್ವರು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಶಾಸ್ತ್ರಪಾಠವನ್ನು ನಡೆಸುವರು. ಪೂಜ್ಯ ಪುತ್ತಿಗೆ ಶ್ರೀಪಾದರು ಶ್ರೀಮಠದ ಕೋಟಿಗೀತಾಲೇಖನಯಜ್ಞ ಪ್ರಚಾರದ ವಾಹನವನ್ನು ಆಚಾರ್ಯರಿಗೆ ಹಸ್ತಾಂತರಿಸುವ ಮೂಲಕ ಮೇ 18ರಂದು ಭಾರತ ಪ್ರದಕ್ಷಿಣೆ ಕಾರ್ಯಕ್ರಮ ಚಾಲನೆಗೊಂಡಿತು. ಪ್ರತಿದಿನ ಮುಂಜಾನೆ ಹಾಗೂ ಮುಸ್ಸಂಜೆ ನಡೆಸುವ ಈ ಪಾದಯಾತ್ರೆ ದಿನಕ್ಕೆ 25 ಕಿ.ಮೀ. ಲೆಕ್ಕದಲ್ಲಿ ಉಡುಪಿಯಿಂದ ಬ್ರಹ್ಮಾವರ-ಕುಂಭಾಸಿ ಮಾರ್ಗವಾಗಿ ಉತ್ತರಕನ್ನಡ, ಮಹಾರಾಷ್ಟ್ರ, ಗುಜರಾತ್ ಹೀಗೆ ಮುಂದುವರಿದು ಸಮಗ್ರ ಭಾರತ ಪ್ರದಕ್ಷಿಣೆಗೆ ಒಂದು ವರ್ಷಕ್ಕೂ ಹೆಚ್ಚು ಕಾಲಮಿತಿ ತಗುಲಲಿದೆ.

Krishnamrita Maharnava at Bharat Padayatra Pradakshina 02 Dr.Shataavadhaani Udupi Raamanaatha

Purapravesh | Adhika Jyeshtha Masa 2026 | Bengaluru Mokkam | Dwarakanath Bhavan, Bengaluru

ನಮಗೆ ಬಂದ ಕಷ್ಟ ದೇವರೇ ಸ್ವೀಕರಿಸಿದರು-ಸಿಡಿಲಾಘಾತದ ಬಗ್ಗೆ ಇಳಿಯೂರು ಭಕ್ತರ ಕಣ್ಣೀರು-ತಂತ್ರಿಗಳು ಏನಂದ್ರು

ಪಾಪ ಕರ್ಮಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳೋದು ಹೇಗೆ? | Vidwan Sri Brahmanyacharya With Bhavana Nagaiah

ದೈವಾರಾಧನೆಯಲ್ಲೂ ಬ್ರೋಕರ್'ಗಿರಿ ಪತ್ತನಾಜೆಯಲ್ಲಿ ದೈವಗಳಿಗೆ ಅಗೆಲು ಇದು ದೈವಗಳಿಗೆ ಪ್ರಿಯವಾದುದ್ದು! ತಮ್ಮಣ್ಣ ಶೆಟ್ಟಿ

ಅಧಿಕ ಮಾಸ ವಿಶೇಷ “ಭಾಗವತ” ಪ್ರವಚನ | Dr B N Vijayeendra Achar 🙏ಕೇಳಿದರೆ ಮನಸ್ಸಿಗೆ ಶಾಂತಿ ಸಿಗುವ ಭಾಗವತ ಪ್ರವಚನ

Ep 21 | The Sacred Bond Between Kodavas & Traditional Jewelry | Monnanda Shoba Subbaiah

ANANTH KUMAR HEGDE SPEECH |ಪದ್ಯಾಣದಲ್ಲಿ ಅನಂತ ಕುಮಾರ್ ಹೆಗಡೆ ವಿದ್ವತ್ಪೂರ್ಣ ಧಾರ್ಮಿಕ ಭಾಷಣ - ಕಹಳೆ ನ್ಯೂಸ್

ಯೇರೆನ್ಲ ನಂಬಡೆ Yerenla Nambade | Yaksha Thelike Full Episode

Kasaragodina Kanmani Dr. Ramanand Banari's documentary 'Directed by; Dr. Pravinraj S Rao The RCSS

Krishnamrita Maharnava at Bharat Padayatra Pradakshina 01 Dr.Shataavadhaani Udupi Raamanaatha

Samvada Karyakrama | Adhikamasa Jnanayajna Mahotsava | ಷೋಡಶ ಸಂಸ್ಕಾರಗಳ ಅಗತ್ಯ

ನೆಮ್ಮದಿ ಜೀವನಕ್ಕೆ ಬೇಕು ಈ 4 ಸೂಪರ್ ಮಂತ್ರ! | ಸುಖ ಜೀವನದ ರಹಸ್ಯ | Dr Malini S S | Gaurish Akki Studio|

Inaugural programs • 24 May 2026

𝐓𝐡𝐞 𝐒𝐚𝐦𝐚𝐠𝐚𝐦𝐚 𝐨𝐟 𝐒𝐫𝐢 𝐒𝐫𝐢 𝐒𝐚𝐭𝐲𝐚𝐭𝐦𝐚 𝐓𝐞𝐞𝐫𝐭𝐡𝐚𝐫𝐮 𝐚𝐧𝐝 𝐒𝐫𝐢 𝐒𝐫𝐢 𝐒𝐮𝐛𝐮𝐝𝐡𝐞𝐧𝐝𝐫𝐚 𝐓𝐞𝐞𝐫𝐭𝐡𝐚𝐫𝐮 @ 𝐌𝐲𝐬𝐮𝐫𝐮 |

ADHIKHA MASA 02(Ppt) Dr. Shataavadhaani Udupi Raamanaatha

📈📢 ಚಿ.ನವನೀತನ ವೇದ ಪರೀಕ್ಷೆ.! | ಶ್ರೀಭಾವಿಸಮೀರ ಗುರುಕುಲ ಸೋದೆ | Admission Open 2026-27

Sri Narasimha Parvata Yatra of Sringeri Jagadguru

ಇಡ್ಲಿ-ಸಾಂಬಾರ್ ಜಗತ್ತಿನ "ದಿ ಬೆಸ್ಟ್ ಬ್ರೇಕ್ಫಾಸ್ಟ್" ಯಾಕಂದ್ರೆ .. | Dr Malini S S| Gaurish Akki Studio|

