ದಶಹರ ಗಂಗಾ ಪೂಜೆ ವಿಧಾನ ಮತ್ತು ಗಂಗಾ ಸ್ತೋತ್ರ

ಜೈಷ್ಟೇ ಮಾಸಿ ಸಿತೇ ಪಕ್ಷೇ ದಶಮ್ಯಾಂ ಬುಧಹಸ್ತಯೋಃ ॥ ಗರಾನಂದೇ ವ್ಯತೀಪಾತೇ ಕನ್ಯಾಚಂದ್ರೇ ವೃಷೇ ರವೌ । ದಶಯೋಗೇ ನರಃ ಸ್ನಾತ್ವಾ ಸರ್ವಪಾಪೈಃ ಪ್ರಮುಚ್ಯತೇ ॥ ಗಂಗಾಪೂಜೆ - ಗಂಗೆ ಭಾಗೀರಥಿ ಮಂಗಳಾಂಗಿ ಅಳಕನಂದಳೇ ನೀ ಮಹಾ ಸುಂದರಾಂಗಿ । ಸಿಂಧುರಾಜನ ರಾಣಿ ಸರಿಯು ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸನ್ನ ॥ಪ॥ ಕಾಶಿ ಪಟ್ಟಣದಲ್ಲಿ ವಾಸವಾಗಿ ಸರ | ಸ್ವತಿಯನು ಕೂಡಿ ನೀ ಸರಸವಾಗಿ । ಸೋಸಿಲಿಂದಲಿ ಸೂರ್ಯಪುತ್ರಿ ಯಮುನೆಯ ಕೂಡಿ | ಉಲ್ಲಾಸದಿಂದ್ದರಿದು ವಾರ್ಣಾಸಿಗೋಗಿ ||1|| ಹಾಲಿನಂತೆ ಹರಿವೊ ಗಂಗೆ ನೀನು | ನೀಲದಂತಿದ್ದ ಯುಮನೆಯನು ಕೂಡಿ || ಲೀಲೆಯಿಂದಲಿ ಸರಸ್ವತಿಯನು ಕೂಡಿ | ಓಲ್ಯಾಡುತ ಬಂದೆ ಒಯ್ಯಾರದಿಂದ 2 ಭಗೀರಥನ ಹಿಂದೆ ನೀ ಬಂದೆ ಓಡಿ | ಸಗರನ ಸುತರ ಉದ್ಧಾರ ಮಾಡಿ ॥ ಜಗವ ಪಾವನ ಮಾಡೋ ಜಾಹ್ನವಿಯೇ ನೀ ಎನ್ನ । ಮಗುವೆಂದು ಮುಂದಕೆ ಕರೆಯೆ ತಾಯಿ ||3|| ಬಿಂದು ಮಾಧವ ವೇಣುಮಾಧವನ್ನ ಆನಂದ ಭೈರವ ಕಾಳ ಭೈರವನ್ನ || ಚಂದದಿಂದ್ವಿಶ್ವನಾಥನ ಗುಡಿಮುಂದೆ | ಹೊಂದಿ ಹರಿದ್ದನುಮಂತ ಘಾಟಿನ್ನಿಂದೆ 4 ಧಡಧಡನೆ ಬಂದು ದಡಗಳನ್ನು ಕೊರೆದು | ಪೊಡವಿ ಮ್ಯಾಲಿಂಥ ಸಡಗರದಿ ಹರಿಯ | ಕಡಲಶಯನನ್ನ ಕಾಲುಂಗುಷ್ಠದ ಮಗಳು | ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5 ಮರದ ಬಾಗಿಣ ಕುಂಕುಮರಿಷಿಣವು ಗಂಧ | ಪರಿಪರಿಯಿಂದ ಪೂಜೆಯಗೊಂಬುವಿ || ಸ್ಥಿರವಾದ ಮುತ್ತೈದೆತನ ಜನಮ ಜನುಮಕ್ಕು ವರವ ಕೊಟ್ಟು ವೈಕುಂಠವನು ತೋರಿಸೆ 6|| ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ | ಶುದ್ಧವಾಗಿ ಪಂಚಗಂಗೆಯಲ್ಲಿ | ಅದ್ದಿದ ದೇಹ ಪವಿತ್ರವನು ಮಾಡಿ ಭವಸ- ಮುದ್ರವನು ದಾಟಿಸೆ ಭಾಗೀರಥಿ 7 ಎಷ್ಟು ಜನ್ಮ ಸುಕೃತ ಒದಗಿತೆಂದು ಗಂಗೆ | ಭೆಟ್ಟಿಯಾಗೊ ಪುಣ್ಯ ಬಂದಿತಿಂದು || ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ | ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8 ಸಾಸಿರ ಮುಖದಿ ಶರಧಿಯನು ಕೂಡಿ ॥ ಹೋಗಿ ಬಾ ಊರಿಗೆ ಭಕ್ತಿ ನೀಡಿ | ನೀನು ಭೀಮೇಶ ಕಷ್ಣನಲಿ ಹುಟ್ಟಿದ್ದ। ಪಾದವನು ತೋರೆನ ಪೊರೆಯಬೇಕೆ 9.... ಭಾಗೀರಥೀ ಹಾಡುಗಳು - ಭಾಗೀರಥೀದೇವಿ ಭಯನಿವಾರಣ ಗಂಗೆ | ಸಾಗರನ ನಿಜರಾಣಿ ಸಕಲ ಕಲ್ಯಾಣಿ॥ಪ॥ ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ । ಬ್ರಹ್ಮ ಕರಪಾತ್ರಿಯಲ್ಲಿ ನಿಂದು ಬಂದೆ | ಶ್ರೀಮನ್ನಾರಾಯಣನ ಪಾದ ತೀರ್ಥವಾಗಿ | ಬ್ರಹ್ಮಾಂಡವನು ಪಾವನ ಮಾಡಬಂದೆ ॥1॥ ದೇವಿ ನೀ ವಿಷ್ಣು ಪಾದೋಕದವೆಂದೆನಿಸಿ । ದೇವತೆಗಳಿಗೆಲ್ಲ ಅಧಿಕವಾದೆ | ದೇವಲ್ಲರು ನೆರೆದು ತಲೆವಾಗಿದರು ಮಹ ದೇವನ ಶಿರದಿಂದ ಧರೆಗಿಳಿದು ಬಂದೆ.. 2 ಜಹ್ಹುವಿಗೆ ಉದರದಲಿ ಪೊಕ್ಕ ಕಾರಣದಿಂದ ಜಾನ್ಹವೀಯೆಂದು ನೀ ಎನಿಸಿಕೊಂಡು || ಮುನ್ನೆ ನರಕಕ್ಕಿಳಿದ ಸಗರರಾಯನ ವಂಶವನ್ನು ಪಾವನವಿನ್ನು ನೀ ಮಾಡಬಂದೆ ||3|| ದಿಟ್ಟಿಸಲು ಮುನ್ನೂರು ಜನ್ಮದ ಪಾತಕವು ನೀಟಿಸಲು ಮೂರು ಜನ್ಮದ ಮುಕುತಿ ಯು | ಮುಟ್ಟಿ ಮಾಡಿದರೊಂದು ಸ್ನಾನ ಮಾತ್ರದಲಿ | ಸುಟ್ಟು ಹೋಹುದು ಸಾಹಸ್ರ ಜನ್ಮದ ಪಾಪ..4 ಹಲವು ಪರಿಯಲ್ಲಿ ಹರಿಸ್ಮರಣೆ ಯಿಲ್ಲದೆ ಭವ ದೊಳಗೆ ಶಿಲ್ಕಿ ಕಡುನೊಂದೆ ನಾನು । ಹಲವು ಮಾತ್ಯಾಕೆ ಶ್ರೀಪುರಂದರ ವಿಠಲನ | ಚಲುವ ಪದ ನಖದಿಳಿದೆ ವೊಲಿದು ದಯ ಮಾಡೆ |5||... 2) ಭಾಗೀರಥೀತಾಯಿ ಶೃಂಗಾರ ಶುಭಕಾಯೆ | ಶ್ರೀಭೂರಮಣ ತನಯೆ ||ಪ|| ನಿನ್ನ ಯಾತ್ರಿಗೋಸುಗ ಎನ್ನ | ಮನಸು ಪುಟ್ಟಿತು ಇನ್ನು ನೀ ಮರಿಸದೆ | ಪುಣ್ಯ ನರನ ಮಾಡೊ ಪೂತೋಭಾವವೆಂದು । ಧನ್ಯ ಜನಮಾನ್ಯ ಭಕ್ತಜನ ಪ್ರಸನ್ನೆ 1 ಶಿವ ನಿನ್ನ ಶಿರದಲ್ಲಿ ಧರಿಸಿದ ಕಾರಣ | ಪವಿತ್ರಗಂಗನಾನೆಂದು । ಅವನಿಯೊಳಗೆ ಮಹಕವಿಜನ ಪೇಳಿದ | ಶ್ರವಣ ದಿಂದಲಿ ಭಕುತಿಯಿಂದಲಿ ನಿಂದೆ 2 ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ | ಹಾರಿಪೋಗುವದು ಸಿದ್ಧ|| ಶ್ರೀರಮಣ ವಿಜಯವಿಠಲರೇಯನ ಪಾದ ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವುದು. 3

ರಾಜಸ್ವಲಾ ದೋಷ ಪರಿಹಾರಕ್ಕೆ 9 ಪದ್ಮಗಳ ರಂಗೋಲಿ ಸೇವೆ.... Rajaswalaa dosha parihara seve...
▶︎

ರಾಜಸ್ವಲಾ ದೋಷ ಪರಿಹಾರಕ್ಕೆ 9 ಪದ್ಮಗಳ ರಂಗೋಲಿ ಸೇವೆ.... Rajaswalaa dosha parihara seve...

ಈ ದೇವಸ್ಥಾನಕ್ಕೆ ಹೋದರೆ ಭೂಮಿಯ ವಿಚಾರದಲ್ಲಿ ಸೋಲೇ ಇಲ್ಲ! ಈ ಸ್ವಾಮಿಯ ಸಂಕಲ್ಪ ಮಾಡಿದರೆ 15 ದಿನದಲ್ಲಿ ಪರಿಹಾರ !
▶︎

ಈ ದೇವಸ್ಥಾನಕ್ಕೆ ಹೋದರೆ ಭೂಮಿಯ ವಿಚಾರದಲ್ಲಿ ಸೋಲೇ ಇಲ್ಲ! ಈ ಸ್ವಾಮಿಯ ಸಂಕಲ್ಪ ಮಾಡಿದರೆ 15 ದಿನದಲ್ಲಿ ಪರಿಹಾರ !

ನಿಜ ಜ್ಯೇಷ್ಠ ಶುದ್ಧ ಏಕಾದಶಿ (ನಿರ್ಜಲಾ ಏಕಾದಶಿ) ಯ ಮಹತ್ವ | Nirjalaa Ekadashi | AK Acharya | 25/06/2026
▶︎

ನಿಜ ಜ್ಯೇಷ್ಠ ಶುದ್ಧ ಏಕಾದಶಿ (ನಿರ್ಜಲಾ ಏಕಾದಶಿ) ಯ ಮಹತ್ವ | Nirjalaa Ekadashi | AK Acharya | 25/06/2026

ಇವತ್ತು ಕೊಲ್ಲೂರು ಮೂಕಾಂಬಿಕೆ ಜಯಂತಿ, ಕೇಳಲೇಬೇಕಾದ ಮಂತ್ರ! Kolluru Mookambike Jayanti Powerful Mantra
▶︎

ಇವತ್ತು ಕೊಲ್ಲೂರು ಮೂಕಾಂಬಿಕೆ ಜಯಂತಿ, ಕೇಳಲೇಬೇಕಾದ ಮಂತ್ರ! Kolluru Mookambike Jayanti Powerful Mantra

ಸೋಲಾ ಸೋಮವಾರ ವ್ರತ ವಿಧಾನ
▶︎

ಸೋಲಾ ಸೋಮವಾರ ವ್ರತ ವಿಧಾನ

ಬರಿ ಸಾಲ ಸಾಲ ಆಗ್ತಿದೀಯಾ? ಲಕ್ಷ್ಮಿ ಒಲಿಸಲು ಈ ತಂತ್ರ ಮಾಡಿ ಲಕ್ಷ್ಮಿ ಕಾಲು ಮುರ್ಕೊಂಡು ಕೂರ್ತಾಳೆ!
▶︎

ಬರಿ ಸಾಲ ಸಾಲ ಆಗ್ತಿದೀಯಾ? ಲಕ್ಷ್ಮಿ ಒಲಿಸಲು ಈ ತಂತ್ರ ಮಾಡಿ ಲಕ್ಷ್ಮಿ ಕಾಲು ಮುರ್ಕೊಂಡು ಕೂರ್ತಾಳೆ!

ಕೊನೆಗೂ ಬನಶಂಕರಿ ದರ್ಶನ ಹಂಗ ಬೆಳ್ಳಿ ರಥ ನೋಡುವುದೇ ಒಂದು ಆನಂದ ನೋಡ್ರಿ 🥰 #vedavyasvibes
▶︎

ಕೊನೆಗೂ ಬನಶಂಕರಿ ದರ್ಶನ ಹಂಗ ಬೆಳ್ಳಿ ರಥ ನೋಡುವುದೇ ಒಂದು ಆನಂದ ನೋಡ್ರಿ 🥰 #vedavyasvibes

ಹೊಸ್ತಿಲಿಗೆ ಅರಿಶಿನ ಹಚ್ಚುವಾಗ ಮಹಿಳೆಯರು ಮಾಡುವ ಈ ಒಂದು ತಪ್ಪು… ಮನೆಯ ಶಾಂತಿಯನ್ನು ನಾಶ ಮಾಡಬಹುದು @SRTVKANNADA
▶︎

ಹೊಸ್ತಿಲಿಗೆ ಅರಿಶಿನ ಹಚ್ಚುವಾಗ ಮಹಿಳೆಯರು ಮಾಡುವ ಈ ಒಂದು ತಪ್ಪು… ಮನೆಯ ಶಾಂತಿಯನ್ನು ನಾಶ ಮಾಡಬಹುದು @SRTVKANNADA

New house new Pooja room complete tour with information/ಹೋಸ ಮನೆಯ ದೇವರ ಕೋಣೆಯ ಕಂಪ್ಲೀಟ್ ಮಾಹಿತಿ
▶︎

New house new Pooja room complete tour with information/ಹೋಸ ಮನೆಯ ದೇವರ ಕೋಣೆಯ ಕಂಪ್ಲೀಟ್ ಮಾಹಿತಿ

1 ಕಪ್ ಗೋಧಿ ಹಿಟ್ಟಿನಿಂದ 👉 ಬಾಯಲ್ಲಿ ಇಟ್ಟರೆ ಬೆರಳು ಚೀಪುವಷ್ಟು ಹೊಸ ರುಚಿ 😲ಗ್ಯಾರಂಟಿ ಇದೆ ನೋಡಿದ ತಕ್ಷಣ ಮಾಡ್ತೀರಾ👌
▶︎

1 ಕಪ್ ಗೋಧಿ ಹಿಟ್ಟಿನಿಂದ 👉 ಬಾಯಲ್ಲಿ ಇಟ್ಟರೆ ಬೆರಳು ಚೀಪುವಷ್ಟು ಹೊಸ ರುಚಿ 😲ಗ್ಯಾರಂಟಿ ಇದೆ ನೋಡಿದ ತಕ್ಷಣ ಮಾಡ್ತೀರಾ👌

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu
▶︎

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

ದೇವರಿಗೆ ಇಡುವ ನೈವೇದ್ಯ ಹೇಗಿರಬೇಕು? ದೇವರಿಗೆ ನೈವೇದ್ಯ ಅರ್ಪಸುವ ವಿಧಾನ ಈ 8 ನಿಯಮಗಳನ್ನು ಪಾಲಿಸಿ
▶︎

ದೇವರಿಗೆ ಇಡುವ ನೈವೇದ್ಯ ಹೇಗಿರಬೇಕು? ದೇವರಿಗೆ ನೈವೇದ್ಯ ಅರ್ಪಸುವ ವಿಧಾನ ಈ 8 ನಿಯಮಗಳನ್ನು ಪಾಲಿಸಿ

 ಸಂಪತ್ತು ಪ್ರಾಪ್ತಿಗಾಗಿ ಗುರುಪುಷ್ಯ ಅಮೃತ ಈ ಯೋಗದಲ್ಲಿ .ದತ್ತಾತ್ರೇಯ ಮಂಡಲ ಹಾಕಿ..
▶︎

ಸಂಪತ್ತು ಪ್ರಾಪ್ತಿಗಾಗಿ ಗುರುಪುಷ್ಯ ಅಮೃತ ಈ ಯೋಗದಲ್ಲಿ .ದತ್ತಾತ್ರೇಯ ಮಂಡಲ ಹಾಕಿ..

ಶ್ರೀ ದಕ್ಷಿಣಾ ಲಕ್ಷ್ಮೀ ಸ್ತೋತ್ರಂ..... Shri dakshinaa lakshmi stotram....
▶︎

ಶ್ರೀ ದಕ್ಷಿಣಾ ಲಕ್ಷ್ಮೀ ಸ್ತೋತ್ರಂ..... Shri dakshinaa lakshmi stotram....

ಪಾದಗಳು ಮುಂಚಿತವಾಗಿ ಹೇಳುತ್ತವೆ ನಿಮ್ಮ ಶುಗರ್ ಹೆಚ್ಚುತ್ತಿದೆ! ಈ 9 ಸಂಕೇತಗಳನ್ನು ನಿರ್ಲಕ್ಷಿಸಬೇಡಿ 😱 #healthtips
▶︎

ಪಾದಗಳು ಮುಂಚಿತವಾಗಿ ಹೇಳುತ್ತವೆ ನಿಮ್ಮ ಶುಗರ್ ಹೆಚ್ಚುತ್ತಿದೆ! ಈ 9 ಸಂಕೇತಗಳನ್ನು ನಿರ್ಲಕ್ಷಿಸಬೇಡಿ 😱 #healthtips

ಈ ವಿಧಾನವನ್ನು ಅನುಸರಿಸಿ ಮತ್ತು ನೀವು 1 ವಾರದಲ್ಲಿ 100% ಫಲಿತಾಂಶವನ್ನು ನೋಡಬಹುದು. @vishwapriya-456​
▶︎

ಈ ವಿಧಾನವನ್ನು ಅನುಸರಿಸಿ ಮತ್ತು ನೀವು 1 ವಾರದಲ್ಲಿ 100% ಫಲಿತಾಂಶವನ್ನು ನೋಡಬಹುದು. @vishwapriya-456​

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ | 108 Names Of Vishnu | Sri Vishnu Sahasranama Stotram Kannada
▶︎

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ | 108 Names Of Vishnu | Sri Vishnu Sahasranama Stotram Kannada

👉ಸ್ನಾನ ಮಾಡೋಕೆ ಮುಂಚೆ ಈ ವಸ್ತುವನ್ನು ಹಚ್ಚಿ 😱 ನೀವೇ ಹುಡುಕುತ್ತೀರಾ ಬಿಳಿ ಕೂದಲು ಎಲ್ಲಿ ಅಂತ 💯 % ರಿಸಲ್ಟ್
▶︎

👉ಸ್ನಾನ ಮಾಡೋಕೆ ಮುಂಚೆ ಈ ವಸ್ತುವನ್ನು ಹಚ್ಚಿ 😱 ನೀವೇ ಹುಡುಕುತ್ತೀರಾ ಬಿಳಿ ಕೂದಲು ಎಲ್ಲಿ ಅಂತ 💯 % ರಿಸಲ್ಟ್

ಈ 100 ಶ್ಲೋಕಗಳನ್ನು ಪ್ರತಿದಿನ ಕೇಳಿದರೆ ಆಕೆಯ ದರ್ಶನವಾಗುತ್ತದೆ🙏 | Rajesh Reveals Ft Dr Roopa Iyer |
▶︎

ಈ 100 ಶ್ಲೋಕಗಳನ್ನು ಪ್ರತಿದಿನ ಕೇಳಿದರೆ ಆಕೆಯ ದರ್ಶನವಾಗುತ್ತದೆ🙏 | Rajesh Reveals Ft Dr Roopa Iyer |

60 ನಂತರ ದೌರ್ಬಲ್ಯವನ್ನು ದೂರ ಮಾಡಿ! ಈ 10 ಪ್ರೋಟೀನ್ ಆಹಾರಗಳು ದೇಹವನ್ನು ಕಬ್ಬಿಣದಂತೆ ಮಾಡುತ್ತವೆ! #healthtips
▶︎

60 ನಂತರ ದೌರ್ಬಲ್ಯವನ್ನು ದೂರ ಮಾಡಿ! ಈ 10 ಪ್ರೋಟೀನ್ ಆಹಾರಗಳು ದೇಹವನ್ನು ಕಬ್ಬಿಣದಂತೆ ಮಾಡುತ್ತವೆ! #healthtips