LIFE IS BEAUTIFUL ಭಗವದ್ಗೀತೆ ಮಹತ್ವ
ಇಂದಿನ ಯುವ ಜನಾಂಗ ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ. ಅಂತಹವರಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮತ್ತು ಭರವಸೆಯ ಬೆಳಕನ್ನು ನೀಡುವ 'ಲೈಫ್ ಈಸ್ ಬ್ಯೂಟಿಫುಲ್' ಕಾರ್ಯಕ್ರಮದ ಮುಖೇನ ನಿಮ್ಮನ್ನು ತಲುಪಲಿದ್ದಾರೆ ಸ್ಫೂರ್ತಿಯ ಚಿಲುಮೆ, ಶಿಕ್ಷಣ ತಜ್ಞ ಶ್ರೀಯುತ ಡಾ. ಗುರುರಾಜ ಕರಜಗಿ #Lifeisbeautiful #drgururajkarjagi #TVVIKRAMA #TV_VIKRAMA #KANNADANEWS #TVCHANNEL #SPIRITUAL #DESHANIMMAKAIYALLI #drgururajkarajagi http://www.tvvikrama.com Facebook : www.facebook.com/vikramatv Instagram : www.instagram/tv_vikrama Twitter : www.twitter.com/tv_vikrama ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ. ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಟಿವಿ ವಿಕ್ರಮ ಡಿಜಿಟಲ್ ಚಾನೆಲ್ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ. ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ. ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ

ಭಗವದ್ಗೀತೆ ಓದುವುದರಿಂದ ಏನೇನು ಬದಲಾಗುತ್ತೆ? Bhagavad Gita Summary | Suvarna News | Kannada News

Chakravarty Sulibele on Bhagavath Geeta - Chapter 1

Dr. Anjanappa T H : ಗ್ಯಾಸ್ಟ್ರಿಕ್ ಯಾಕೆ ಬರುತ್ತೆ ಗೊತ್ತ? ಗ್ಯಾಸ್ಟ್ರಿಕ್ ರೋಗಕೆ ಏನು ಪರಿಹಾರ ನೋಡಿ...

ಕೋಪ ಜೀವನ ಹಾಳು ಮಾಡದಿರಲಿ | ನಿಮ್ಮ 10 ನಿಮಿಷ ಸಮಯ ಮೀಸಲಿಟ್ಟು ಈ ವಿಡಿಯೋ ನೋಡಿ | The Best Motivational Story

ಅಮಿತ್ ಶಾ ಮಾಸ್ಟರ್ ಪ್ಲ್ಯಾನ್?ಖರ್ಗೆ ಆಪ್ತನಿಗೆ ಸೋಲು! ರಾಹುಲ್ ವಿರುದ್ಧ ಸಿಎಂ | Dk Shivakumar | Amit Shah

ಇದು ಕೃಷ್ಣ ಸಂದೇಶ ಸಾರ! | Bhagavad Gita in Kannada | Spiritual Life | Masth Magaa Amar Prasad

The Power of Bhagavad Gita’s Teachings! Explore its life-changing and lessons and timeless wisdom.

ಪ್ರಕಾಶ್ ರಾಜ್ ಬಾಯಲ್ಲೇ ಬಯಲಾಯ್ತು ಸತ್ಯ!ಮಂತ್ರಿ ಸ್ಥಾನ ಬಿಡ್ತಾರಾ ಝಮೀರ್!?ಸ್ಫೋಟಕ ಹೇಳಿಕೆ!| Prakash Raj | RSS

ನರಿಯಿಂದ ನೀತಿ ಪಾಠ? ಇದು ಎಲ್ಲರು ತಿಳಿದುಕೊಳ್ಳಬೇಕಾದ ಕಥೆ! I Jagadeeshasharma Sampa I Badekkila Pradeep

ಮೋದಿಗೆ ಮೀಡಿಯಾ ಎದುರಿಸೋ ತಾಕತ್ತಿಲ್ವಾ!?ಸಿಟಿ ರವಿ ಏನ್ ಹೇಳ್ತಾರೆ!? | Narendra Modi | CT Ravi | Mumthas

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram

ಭಗವದ್ಗೀತೆ..! ಅಲ್ಲಿ ಕೃಷ್ಣ ಹೇಳಿದ್ದ ಬದುಕು ಬದಲಿಸುವ ಸೂತ್ರ..!Mahabharata Part-166

10. GITA-VIBHUTHI YOGAM - SWAMY VIDYA PRAKASHANANDA JI

Bhagavad gita pravachana Day 1 | ಭಗವದ್ಗೀತೆ ಪ್ರವಚನ by Brahmanyachar|| @Kundantvbhaktiprerane

ಪಾಪಕೃತ್ಯ ಮಾಡಿದವರಿಗೆ ತ್ರಿಕರ್ಣ ಶುದ್ಧಿಯಿಂದ ತೀರ್ಪು ನೀಡಬೇಕು- ನ್ಯಾ.ಶ್ರೀಶಾನಂದ| Puttige Mutt | Bhagavad Gita

ಕನ್ನಡದಲ್ಲಿ ಭಗವದ್ಗೀತೆ! Learn Bhagavad Gita Chapter 1, Shloka 1 | Sumith Prahlad | E Gita |

ಬರಿ ಚಿಂತೆಯಲ್ಲಿ ಮುಳಗಬೇಡಿ | ಕರುಣಾಳು ಬಾ ಬೆಳಕೆ | ಡಾ ಗುರುರಾಜ ಕರಜಗಿ

ಅಧ್ಯಾಯ 1| ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆ | DVG | Dr Gururaj Karajagi

ಅಹಂಕಾರದ ಆಟ / Play of ego

