ಅಕ್ಷರಬ್ಯಾಸದ ಮಾಹಿತಿ ಹಾಗೂ ಕೂಡ್ಲಿ ಶಾರದಾಪೀಠದ ವಿಶೇಷತೆ | aksharabhyasa at koodli, shimoga|must visit place

kudli shri sharadhamba temple location :- Kudli https://g.co/kgs/sHdSBV aksharabhyasa timing :- morning 10.30am to 1.30pm prasada timing :- 1pm to 2pm aksharabhyasa puja price 250 rupees per child. need to get these things for aksharabhyasam :- 1) slate and chalk ( ಸ್ಲೇಟ್ ಮತ್ತು ಬಳಪ) 2) 2 jaggery cube ( 2 ಅಚ್ಚು ಬೆಲ್ಲ) 3) dry coconut 2 (ಒಣ ಕೊಬ್ಬರಿ 2) 4) 2 coconut (ತೆಂಗಿನ ಕಾಯಿ 2) 5) 5 set of book /slate and chalk or pen or pencil ( ಐದು ಜೊತೆ ಪೆನ್ನು ಮತ್ತು ಪುಸ್ತಕ) ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ಅಕ್ಷರಾಭ್ಯಾಸ ಮಾಡುವುದಿಲ್ಲ. ಪುಟ್ಟ ಮಗು ಜಗತ್ತಿಗೆ ಕಣ್ಬಿಟ್ಟ ಕ್ಷಣದಿಂದಲೇ ಅದರ ಕಲಿಕೆ ಆರಂಭವಾಗಿರುತ್ತದೆ. ಕಣ್ಣಾಡಿಸುವುದು, ನಗುವುದು, ಕೂರುವುದು, ನಿಲ್ಲುವುದು, ಚಪ್ಪಾಳೆ ತಟ್ಟುವುದು, ಮಾತು ಎಲ್ಲವೂ ಮಗುವಿಗೆ ಕಲಿಕೆಯೇ. ಇವೆಲ್ಲ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಆಯಿತು. ಇದರ ಜೊತೆಗೇ ದೊಡ್ಡವರನ್ನು ನೋಡಿ ಕ್ಷಣಕ್ಷಣವೂ ಸಾಕಷ್ಟು ಕಲಿಯುತ್ತಲೇ ಇರುತ್ತದೆ. ಇಷ್ಟೆಲ್ಲ ಆಗಿ ಜ್ಞಾನಾರ್ಜನೆಗೆ ಸಜ್ಜಾಗುವಾಗ ಎರಡ್ಮೂರು ವರ್ಷಗಳು ಕಳೆದು ಹೋಗಿರುತ್ತವೆ. ಹಾಗಾಗಿಯೇ ಮಗುವಿಗೆ 2 ವರ್ಷದ ನಂತರ 4 ವರ್ಷದೊಳಗೆ ಅಕ್ಷರಾಭ್ಯಾಸ ಮಾಡಿಸುವ ಕ್ರಮ ಇದೆ. ಅಕ್ಷರಾಭ್ಯಾಸ ಎಂದರೆ ಓದು, ಬರಹದ ಆರಂಭ. ವಿದ್ಯೆಯನ್ನು ಆರಂಭಿಸುವಾಗ ವಿದ್ಯಾಧಿದೇವತೆ ಸರಸ್ವತಿಯ ಆಶೀರ್ವಾದ ಪಡೆದೇ ಮುಂದುವರಿಯಬೇಕು. ಈ ವಿದ್ಯಾರಂಭವನ್ನು ಮನೆಯಲ್ಲಿಯೇ ಆದರೂ ಸರಿ, ಇಲ್ಲವೇ ದೇವಸ್ಥಾನದಲ್ಲಾದರೂ ಸರಿ ಕ್ರಮವಾಗಿ ಮಾಡಿಸಬೇಕು. ಈ ದಿನಗಳು ಒಳ್ಳೆಯದು ಅಕ್ಷರಾಭ್ಯಾಸಕ್ಕೆ ವಸಂತ ಪಂಚಮಿ(ಮಾಘ ಶುಕ್ಲ ಪಂಚಮಿ) ಅತ್ಯುತ್ತಮ ದಿನ. ಏಕೆಂದರೆ ಅಂದು ಸರಸ್ವತಿ(Goddess Saraswati) ಮಾತೆಯ ಜನ್ಮದಿನ. ಈ ವರ್ಷ ಇದು ಫೆಬ್ರವರಿ 6ರಂದು ಬರುತ್ತದೆ. ಇದಲ್ಲದೆ, ದಸರ ಸಂದರ್ಭದಲ್ಲಿ ಮೂಲ ನಕ್ಷತ್ರದ ದಿನ ಕೂಡಾ ವಿದ್ಯಾರಂಭಕ್ಕೆ ಅತ್ಯುತ್ತಮವಾಗಿದೆ. ಈ ಎರಡು ದಿನಗಳಲ್ಲಿ ಅಕ್ಷರಾಭ್ಯಾಸ ಮಾಡಿಸಿದರೆ ಮಗುವು ಅತ್ಯಂತ ಹೆಚ್ಚು ಜ್ಞಾನ ಪಡೆಯುತ್ತದೆ ಹಾಗೂ ಉದ್ಯೋಗರಂಗದಲ್ಲಿ ಬಹಳ ಎತ್ತರಕ್ಕೇರುತ್ತದೆ ಎಂಬ ನಂಬಿಕೆ ಇದೆ. ವಸಂತ ಪಂಚಮಿಯ ದಿನ ಇಡೀ ದಿನ ಅತ್ಯುತ್ತಮವಾಗಿರುತ್ತದೆ, ಸಮಯ ನೋಡುವ ಅಗತ್ಯವಿಲ್ಲ.  ಇನ್ನು ನವರಾತ್ರಿಯ ಪಂಚಮಿ ತಿಥಿ, ಸೂರ್ಯನ ಹುಟ್ಟಿದ ದಿನವೆಂದು ಹೇಳಲಾಗುವ ರಥಸಪ್ತಮಿಯ ದಿನ (ಈ ವರ್ಷ ಫೆ.7) ಕೂಡಾ ಅಕ್ಷರಾಭ್ಯಾಸಕ್ಕೆ ಅತ್ಯುತ್ತಮವಾಗಿದೆ.  ಉತ್ತಮ ತಿಥಿ: 2, 3, 5, 7 ಹಾಗೂ 10.  ಉತ್ತಮ ದಿನ: ಸೋಮವಾರ(Monday), ಬುಧವಾರ(wednesday), ಗುರುವಾರ(Thursday) ಹಾಗೂ ಶುಕ್ರವಾರ(Friday) ಉತ್ತಮ ನಕ್ಷತ್ರ: ಅಶ್ವಿನಿ, ಪುನರ್ವಸು, ಪುಶ್ಯಮಿ, ಹಸ್ತಾ, ಚಿತ್ತಾ, ಸ್ವಾತಿ, ಅನುರಾಧ, ಶ್ರವಣ ಹಾಗೂ ರೇವತಿ. ಉತ್ತಮ ಲಗ್ನ: ಮೇಷ, ತುಲಾ, ಮಕರ, ಕರ್ಕಾಟಕ

ಸದ್ಗುರು ಸ್ವಾಮಿ ಸಮರ್ಥರ ಲೀಲೆಗಳು! 5ನೇ ಆಶ್ರಮ ಎಂದರೇನು? ಅವಧೂತ ಸ್ಥಿತಿ ರಹಸ್ಯ |ಮಹೇಶ್ ಕೆರೆಗದ್ದೆ | Master Anand
▶︎

ಸದ್ಗುರು ಸ್ವಾಮಿ ಸಮರ್ಥರ ಲೀಲೆಗಳು! 5ನೇ ಆಶ್ರಮ ಎಂದರೇನು? ಅವಧೂತ ಸ್ಥಿತಿ ರಹಸ್ಯ |ಮಹೇಶ್ ಕೆರೆಗದ್ದೆ | Master Anand

PART 2 -ಆ ಒಂದು ತಪ್ಪು ಇಡೀ ಬದುಕನ್ನೇ ಮುಗಿಸಿತು..! | Rajesh Reveals Ft. Vijayalakshmi | Rajesh Gowda
▶︎

PART 2 -ಆ ಒಂದು ತಪ್ಪು ಇಡೀ ಬದುಕನ್ನೇ ಮುಗಿಸಿತು..! | Rajesh Reveals Ft. Vijayalakshmi | Rajesh Gowda

Dasara 2022 | ಶಾರದಾ ಪೂಜೆಯ ಮಹತ್ವ ಏನು? ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ | News18
▶︎

Dasara 2022 | ಶಾರದಾ ಪೂಜೆಯ ಮಹತ್ವ ಏನು? ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ | News18

ತುಂಗಾ ಮತ್ತು ಭದ್ರಾ ನದಿಗಳ ಸಂಗಮ, ಕೂಡಲಿ ಕ್ಷೇತ್ರ, ಶಿವಮೊಗ್ಗ || kudali, shivamogga
▶︎

ತುಂಗಾ ಮತ್ತು ಭದ್ರಾ ನದಿಗಳ ಸಂಗಮ, ಕೂಡಲಿ ಕ್ಷೇತ್ರ, ಶಿವಮೊಗ್ಗ || kudali, shivamogga

ಶೀ ಶಾರದಾ ಮಠ"ಕೂಡ್ಲಿ"ಶಿವಮೊಗ್ಗ. ಅಕ್ಷರಾಭ್ಯಾಸಕ್ಕಂತು ಒಳ್ಳೆಯ ಪುಣ್ಯಕ್ಷೇತ್ರ🙏#aksharabhyasam#shivamogga
▶︎

ಶೀ ಶಾರದಾ ಮಠ"ಕೂಡ್ಲಿ"ಶಿವಮೊಗ್ಗ. ಅಕ್ಷರಾಭ್ಯಾಸಕ್ಕಂತು ಒಳ್ಳೆಯ ಪುಣ್ಯಕ್ಷೇತ್ರ🙏#aksharabhyasam#shivamogga

ಕೋಲಿನ ವೀಣೆ ನುಡಿಸುವವನಿಗೆ ವೀಣಾ ಸಿಕ್ಕ ಲವ್ ಸ್ಟೋರಿ! | Sundar Veena Podcast with Bhavana Nagaiah
▶︎

ಕೋಲಿನ ವೀಣೆ ನುಡಿಸುವವನಿಗೆ ವೀಣಾ ಸಿಕ್ಕ ಲವ್ ಸ್ಟೋರಿ! | Sundar Veena Podcast with Bhavana Nagaiah

‼️⚠️CHINNA HECHHARIKAA FROM DR. SAAB | Ft. Dr. Vikrant Singh Thakur | Raw Talks With VK
▶︎

‼️⚠️CHINNA HECHHARIKAA FROM DR. SAAB | Ft. Dr. Vikrant Singh Thakur | Raw Talks With VK

"ಸಹಸ್ರ ಕನಸುಗಳು 💫at 100,000 Capacity: My Day at the MCG" Australia | Global Kannadiga
▶︎

"ಸಹಸ್ರ ಕನಸುಗಳು 💫at 100,000 Capacity: My Day at the MCG" Australia | Global Kannadiga

ಅಲ್ಲಿದೆ ಅದ್ಭುತ ಹೊಯ್ಸಳ ಮಂದಿರ..! ಅಲ್ಲಿ ಶಂಕರಾಚಾರ್ಯರಿಗೆ ಏನು ಹೇಳಿದಳು ಗೊತ್ತೇ ಮಾತೆ ಶಾರದೆ..!
▶︎

ಅಲ್ಲಿದೆ ಅದ್ಭುತ ಹೊಯ್ಸಳ ಮಂದಿರ..! ಅಲ್ಲಿ ಶಂಕರಾಚಾರ್ಯರಿಗೆ ಏನು ಹೇಳಿದಳು ಗೊತ್ತೇ ಮಾತೆ ಶಾರದೆ..!

Ich habe ein 10.000.000 Blöcke MEGA BIOM in Minecraft gebaut!
▶︎

Ich habe ein 10.000.000 Blöcke MEGA BIOM in Minecraft gebaut!

'ರಾಯರ ಮೃತ್ತಿಕೆ ಪವಾಡ' - ಸತ್ಯ ಘಟನೆ ಬಿಚ್ಚಿಟ್ರು💥| Raghavendra Swami Story Epi-56 | Heggadde Studio
▶︎

'ರಾಯರ ಮೃತ್ತಿಕೆ ಪವಾಡ' - ಸತ್ಯ ಘಟನೆ ಬಿಚ್ಚಿಟ್ರು💥| Raghavendra Swami Story Epi-56 | Heggadde Studio

Aksharabhyasa in Sringeri  temple | Sringeri Sharadamba temple tour | Vidyarambham
▶︎

Aksharabhyasa in Sringeri temple | Sringeri Sharadamba temple tour | Vidyarambham

ಶಂಕರ್‌ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi
▶︎

ಶಂಕರ್‌ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi

ಶ್ರೀ ಆಂಜನೇಯನ ಭಕ್ತಿ ಹಾಡುಗಳನ್ನು ಕೇಳಿದರೆ ಸಕಲ ಸಂಕಷ್ಟಗಳು ದೂರವಾಗುತ್ತವೆ 🙏| Hanuman Bhakti Songs Kannada
▶︎

ಶ್ರೀ ಆಂಜನೇಯನ ಭಕ್ತಿ ಹಾಡುಗಳನ್ನು ಕೇಳಿದರೆ ಸಕಲ ಸಂಕಷ್ಟಗಳು ದೂರವಾಗುತ್ತವೆ 🙏| Hanuman Bhakti Songs Kannada

ಕೂಡಲಿ | ಶಾರದಾಂಬಾ ದೇವಸ್ಥಾನ | ಕೂಡ್ಲಿ | ಶಿವಮೊಗ್ಗ | Koodli | Kudli | Sharadamba | Shimoga | ಶಿವಮೊಗ್ಗ
▶︎

ಕೂಡಲಿ | ಶಾರದಾಂಬಾ ದೇವಸ್ಥಾನ | ಕೂಡ್ಲಿ | ಶಿವಮೊಗ್ಗ | Koodli | Kudli | Sharadamba | Shimoga | ಶಿವಮೊಗ್ಗ

ಮೆಡಿಕಲ್ ರೆಪ್ ಆಗಿದ್ದವರು ಸಿನಿಮಾ ಸ್ಟಾರ್ ಆದ ಸಿಹಿಕಹಿ ಪಯಣ... | Sihi Kahi Chandru | Kirik Keerthi
▶︎

ಮೆಡಿಕಲ್ ರೆಪ್ ಆಗಿದ್ದವರು ಸಿನಿಮಾ ಸ್ಟಾರ್ ಆದ ಸಿಹಿಕಹಿ ಪಯಣ... | Sihi Kahi Chandru | Kirik Keerthi

God Says:"IF YOU REFUSE TO LISTEN NOW, GOD WILL LET YOU LEARN THE HARD WAY..."/God Message
▶︎

God Says:"IF YOU REFUSE TO LISTEN NOW, GOD WILL LET YOU LEARN THE HARD WAY..."/God Message

Journey: Koodli - Shimoga Part-1 I Saral Jeevan I
▶︎

Journey: Koodli - Shimoga Part-1 I Saral Jeevan I

Part -2..! Estondh item🛍️ Thagondlu #madhugowda
▶︎

Part -2..! Estondh item🛍️ Thagondlu #madhugowda

PUTTUR INCIDENT | ಪುತ್ತೂರು ಪ್ರಕರಣ : ಯುವತಿಯ ಮನೆಗೆ ಸಂಸದ ಚೌಟ, ಜಿಲ್ಲಾಧ್ಯಕ್ಷ ಕುಂಪಲ ಭೇಟಿ - ಕಹಳೆ ನ್ಯೂಸ್
▶︎

PUTTUR INCIDENT | ಪುತ್ತೂರು ಪ್ರಕರಣ : ಯುವತಿಯ ಮನೆಗೆ ಸಂಸದ ಚೌಟ, ಜಿಲ್ಲಾಧ್ಯಕ್ಷ ಕುಂಪಲ ಭೇಟಿ - ಕಹಳೆ ನ್ಯೂಸ್