ಸಮಾಜದ ಋಣಕ್ಕೆ ನಾವು ಕೃತಜ್ಞರಾಗಿರಬೇಕು : ರವೀಂದ್ರ ಕಲಬುರ್ಗಿ|ರಾಜ್ಯ ದೇವಾಂಗ ಸಂಘದ ತ್ರೈಮಾಸಿಕ ಸಭೆ. GLD MADEA NEWS
ರಾಜ್ಯ ದೇವಾಂಗ ಸಂಘದ ಕೊನೆಯ ತ್ರೈಮಾಸಿಕ ಸಭೆ | ಭಾವನಾತ್ಮಕವಾಗಿ ಮಾತನಾಡಿದ ರವೀಂದ್ರ ಕಲಬುರ್ಗಿ ಕರ್ನಾಟಕ ರಾಜ್ಯ ದೇವಾಂಗ ಸಂಘದ 2021-26ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರ ಕೊನೆಯ ತ್ರೈಮಾಸಿಕ ಸಭೆಯು ಜೂನ್ 17 ರಂದು ಬೆಂಗಳೂರಿನ ನೆಲಮಂಗಲದ ಶ್ರೀಗಾಯತ್ರಿಪೀಠ ಮಹಾಸಂಸ್ಥಾನ ದೇವಾಂಗಮಠದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಅವರು, ಸಮಾಜದ ಋಣ, ತಂದೆ-ತಾಯಿ ಋಣ ಹಾಗೂ ಭೂಮಿಯ ಋಣ ನಮ್ಮೆಲ್ಲರ ಮೇಲಿದೆ. ಈ ಮೂರು ಋಣಗಳನ್ನು ನಾವು ಎಂದಿಗೂ ಮರೆಯಬಾರದು ಹಾಗೂ ಅವುಗಳಿಗೆ ಕೃತಜ್ಞತೆಯಿಂದ ಇರಬೇಕು ಎಂದು ಹೇಳಿದರು. ರಾಜ್ಯ ದೇವಾಂಗ ಸಂಘವು ಇಂದು ರಾಜ್ಯದಾದ್ಯಂತ ಲಕ್ಷಾಂತರ ಸಮಾಜ ಬಾಂಧವರನ್ನು ಒಗ್ಗೂಡಿಸಿಕೊಂಡು ಬೆಳೆಯುತ್ತಿದೆ. ಪೂಜ್ಯ ಶ್ರೀಗಳ ಆಶೀರ್ವಾದ ಹಾಗೂ ಹಿರಿಯ ಮುಖಂಡರ ಮಾರ್ಗದರ್ಶನದಿಂದ ಸಂಘವು ನಿರಂತರವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದು ತಿಳಿಸಿದರು. ಜಿ.ಎಲ್.ಡಿ ಮೀಡಿಯಾ ನ್ಯೂಸ್... ಗುಳೇದಗುಡ್ಡ. ಇಂತಹ ಇನ್ನಷ್ಟು ಸುದ್ದಿಗಾಗಿ ನಮ್ಮ ಚಾನಲ್ ಗೆ Subscribed ಆಗಿ, ವಿಡಿಯೋಗೆ like ಮಾಡಿ ಇದು ನಿಮ್ಮ GLD MEDIA News ಕನ್ನಡ...

CM DK Shivakumar : ರಾಜಕೀಯದಲ್ಲಿ ಎಲ್ಲರು ಅಷ್ಟು ಸುಲಭವಾಗಿ ಸಕ್ಸಸ್ ಆಗೋಕೆ ಸಾಧ್ಯವಿಲ್ಲ | Book Release

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026

Top Brilliant Recycling and Manufacturing Mass Production Factory Process Videos

Ombudsman Na ang Magbuot? Unsay Sunod Kang Sen. Marcoleta?

Top 10 Coolest Moments in Westerns | MGM

ಬುದ್ಧ, ಹಿಂದೂ ಧರ್ಮದ ಸಂಬಂಧ: ಸಂವಿಧಾನ ಹೇಳೋದೇನು? | VS Ugrappa | Raghavendra Gudi | Positive Pulse

SIR ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿಯಾ? | Discussion |SIR Irregularities In Karnataka |Suvarna News

Mass Layoffs in India Due to AI Artificial Intelligence | Bengaluru IT companies | Masth Magaa Amar

🔴 LIVE | Minister Krishna Byregowda Press Meet: ಸಚಿವ ಕೃಷ್ಣ ಬೈರೇಗೌಡ ಸುದ್ದಿಗೋಷ್ಠಿ | #tv9d

7th INAUGURAL LECTURE - PROF. O.P. AKINNUBI

LIVE | ದಿನದ ಟಾಪ್ 30 ಸುದ್ದಿಗಳು | Kannada News | 04-07-2026 | Top 30 Kannada

ರಾಜ್ಯದ SIR ಪ್ರಕ್ರಿಯೆಯಲ್ಲಿ ಹೇಗೆಲ್ಲಾ ನಡೆಯುತ್ತಿದೆ ಅಕ್ರಮ? | Discussion | SIR Irregularities In Karnataka

“You’ll Never Be Like Us.” Until 500KG Happened 🔥

Maya Neelakantan 10-Year-Old Indian Prodigy ROCKS America's Got Talent With Fusion Performance

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 04-07-2026 | #tv9d

Big Fight Between Rahul Gandhi and Kangana Ranaut in Lok Sabha| | BJP vs Congress Party

LIVE: SIR ವಿಷಯದಲ್ಲಿ ಅಧಿಕಾರಿಗಳು ಮಾಡಿದ್ದು ಸರೀನಾ? | Discussion | SIR Irregularities In Karnataka

US NEWS LIVE: Trump DEMANDS Cuba Surrender!, Is the Iran Blueprint Heading for Havana? | World News

ಡಿಕೆಶಿಗೆ ತಮಿಳುನಾಡು ಡಿಚ್ಚಿ..! | Why Tamil Nadu Is Blocking Karnataka's Biggest Water Project |

