Kodagu Elephant Attack | ಕೊಡಗಿನಲ್ಲಿ ಕಾಡಾನೆ ದಾಳಿ: ಹಿರಿಯ ಐಪಿಎಸ್ ಅಧಿಕಾರಿ ಪತ್ನಿ ದುರ್ಮರಣ!
ಕಾಡಾನೆ ದಾಳಿಯಿಂದಾಗಿ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ಅಚಾಯ ಅವರ ಪತ್ನಿ ಸಂಧ್ಯಾ ಅಚಾಯ ಅವರು ಮೃತಪಟ್ಟಿರುವ ದುರ್ಘಟನೆ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ದಕ್ಷಿಣ ಕೊಡಗಿನ ಗೋಣಿಕೊಪ್ಪ ಸಮೀಪದ ಕೋನನಕಟ್ಟೆಯಲ್ಲಿರುವ ಅವರ ಸ್ವಂತ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಐವತ್ತು ವರ್ಷ ವಯಸ್ಸಿನ ಸಂಧ್ಯಾ ಅಚಾಯ ಅವರು ತಮ್ಮ ಎಸ್ಟೇಟ್ಗೆ ಮ್ಯಾನೇಜರ್ ಹಾಗೂ ಚಾಲಕರೊಂದಿಗೆ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. #kodagu #gonikoppa #madikeri #karnataka

▶︎
Bidadi township Project: ಬೈರಮಂಗಲಕ್ಕೆ CM ಡಿಕೆಶಿ ಬರಲಿ ಚರ್ಚೆ ಮಾಡೋಣ ಅಂತ ಕುಮಾರಸ್ವಾಮಿ ಸವಾಲು #pratidhvani

▶︎
Dr D Rajashekhar Exclusive Podcast: ಚಿನ್ನಕ್ಕೂ, ಯುದ್ಧಕ್ಕೂ ಏನು ಸಂಬಂಧ? ಹೂಡಿಕೆ ಮೇಲೆ ಪರಿಣಾಮವೇನು?

▶︎
D.Rajasekhar Exclusive Interview: ಟ್ರಂಪ್ ವಿರುದ್ಧ ಇರಾನ್ಗೆ ಸೋಲೇ ಇಲ್ಲ

▶︎
Male lion attacks over 20 hyenas

▶︎
"ಕ್ಷಮೆ ಕೇಳಲ್ಲ, ಕಾನೂನಿಗೆ ತಲೆಬಾಗುತ್ತೇನೆ" – ಬಿಲ್ಲವ-ಬಂಟ ವಿವಾದದಲ್ಲಿ ಅನಿತಾ ಕಾಸರಗೋಡು ಸ್ಪಷ್ಟನೆ

▶︎
Postmaster Case - ಗಂಡ ಆಫೀಸ್ಗೆ, ಹೆಂಡ್ತಿ ಮಸಣಕ್ಕೆ । ಪೋಸ್ಟ್ಮಾಸ್ಟರ್ ಪತ್ನಿ ಕೊ0ದಿದ್ಯಾರು?

▶︎
Vance touts 'successful foundation' in remarks on Iran-U.S. negotiations

▶︎
|ಪ್ರಾಣ ಹಾನಿಗೆ ಜನರ ಆಕ್ರೋಶ ಸ್ಫೋಟ|Massive protest by blocking the highway|ಹೆದ್ದಾರಿ ಬಂದ್,ಭಾರೀ ಪ್ರತಿಭಟನೆ|

▶︎
D.Rajasekhar Exclusive Interview: ಇರಾನ್ ವಿರುದ್ಧ ವಾರ್: ಅಮೆರಿಕಾಗೆ ಆದ ನಷ್ಟವೇನು?

▶︎
JUST IN: JD Vance Says The Strait Of Hormuz 'Is Open'

▶︎
ಉಡುಪಿ ಕಾಪು ದೇವಿಯ ಪ್ರಸಾದದಿಂದ ನೆಲೆಯಾದ ಶ್ರೀ ಮಹಮ್ಮಾಯಿ ಕ್ಷೇತ್ರ ಕಾರಂಬಡೆ, ಕಸಬಾ ಬಂಟ್ವಾಳ

▶︎
ಡಯಾಬಿಟಿಸ್ ಇದೆಯಾ? ಈ ತಪ್ಪುಗಳನ್ನು ಮಾಡುತ್ತಿದ್ದರೆ ಶುಗರ್ ಎಂದಿಗೂ ಕಂಟ್ರೋಲ್ ಆಗಲ್ಲ! How To Control Diabetes

▶︎
ಅತ್ತೆ ಸೊಸೆ ಜೋಡಿ❗ನಿಮಗೂ ಮನೆ ಕಟ್ಟುವಂತ ಭಾಗ್ಯ..ಪಜ್ಜುಗೆ ಹುಡುಗಿ 💃🏻@madhyamakutumba 2026

▶︎
ಲಂಕನ್ನರ ಗಂಡಸ್ತನಕ್ಕೆ ವೈಭವ್ ಚಡಿ ಏಟು..!ಇದು ಐಪಿಎಲ್ ಅಲ್ಲಾ ಕಣೋಲೆ ಎಂದವ್ರಿಗೆ ಗುನ್ನ

▶︎
ತೋಟ ನೋಡಲು ಬಂದು ಜೈಲಿನಲ್ಲಿ ಜೀವ ತೆತ್ತ ll ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಜೀವ

▶︎
ಮಂಡ್ಯದಲ್ಲಿ ಬೆಳಗಿನ ಜಾವ ಘೋರ ದುರಂತ, ಒಂದೇ ಕುಟುಂಬದ ಮೂವರಿಗೆ ಆಗಿದ್ದೇನು..? | Today Mandya News

▶︎
25ವರ್ಷಗಳ ನಂತರ ಮನೆಗೆ ಬಂದ ಮಗ|ತಾಯಿ ಕಣ್ಣೀರು|ಹರಕೆ ಕಟ್ಟಿದ್ದೆಷ್ಟು|ಹೇಗಾಯ್ತು ಈ ಭೇಟಿ|

▶︎
Brave Pets vs. Predators Caught on Camera

▶︎
ಸಿದ್ದಾಪುರ | ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಸಾವು | ಸಂಶಯದ ನಡುವೆ ಭಾರೀ ಪ್ರತಿಭಟನೆ |

▶︎
