ಸತ್ಯವನ್ನು ಬರೆದು ಹೇಳುವ ದೇವತೆ ಸತ್ಯ ಕೇಳಿದರೆ ಮೈ ಜುಮ್ ಅನ್ನಿಸುತ್ತದೆ | Vidya Chowdeshwari #tvkannada #2025
ಶ್ರೀ ವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠ ಕೆ ಜಿ ದೇವ ಪಟ್ಟಣ ಹಂಗರಹಳ್ಳಿ ಬೆಣಚ ಕಲ್ಲು ರಸ್ತೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ https://maps.app.goo.gl/8BrrhKaK2SbrT... ಪುರಾಣ ಇತಿಹಾಸ ಪ್ರಸಿದ್ಧವಾದ ಕೆಜಿ ದೇವ ಪಟ್ಟಣದ ಶ್ರೀಕ್ಷೇತ್ರವು ಕರ್ನಾಟಕದ ಮುಕುಟಮಣಿಯಂತೆ ಶೋಭಿಸುತ್ತಿದೆ ಈ ಕ್ಷೇತ್ರದ ಅಧಿದೈವ ಮತ್ತು ಕ್ಷೇತ್ರ ಪಲಾಖಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಆಜ್ಞಾನುಸಾರವಾಗಿ ಸಮಾಜವನ್ನು ಹಾಗೂ ಕ್ಷೇತ್ರವನ್ನು ಉದ್ಧರಿಸಿ ಪಾಲಿಸಿಕೊಂಡು ಬಂದಿರುತ್ತಾರೆ. ಸುಕ್ಷೇತ್ರವು ಕೆಳದಿ ಮಹಾರಾಜರ ಕ್ಷೇತ್ರವಾಗಿದ್ದು ದೀಪಾಂಬುದಿ ಕೆರೆಯ ದಡದ ಮೇಲೆ ನೆಲೆಸಿದ್ದು ರಾಮಗಿರಿ ಹೇಮಗಿರಿ ಭದ್ರಗಿರಿ ಅಂತಹ ಪವಿತ್ರ ಸಿದ್ದರ ನಾಡಾಗಿದೆ ಕ್ಷೇತ್ರವು ಹಿಂದೆ ಇತಿಹಾಸದ ಮುಖಪುಟವಾಗಿದ್ದು ಕೆಲ ವರ್ಷಗಳ ಆಗಿ ದೇವರ ಮೂರ್ತಿಯನ್ನು ಸ್ಥಳಾಂತರಿಸಲ್ಪಟ್ಟ ಇರುತ್ತದೆ ದೇವಾಲಯದ ದರ್ಶನದ ಸಮಯ ದಿನ ಸಮಯ ಸೋಮವಾರ 8:00 AM - 8:00 PM ಮಂಗಳವಾರ 8:00 AM - 8:00 PM ಬುಧವಾರ 8:00 AM - 8:00 PM ಗುರುವಾರ 8:00 AM - 8:00 PM ಶುಕ್ರವಾರ 8:00 AM - 8:00 PM ಶನಿವಾರ 8:00 AM - 8:00 PM ಭಾನುವಾರ 8:00 AM - 8:00 PM ದೇವಸ್ಥಾನದ ಆವರಣದಲ್ಲಿ ಪಾಲಿಸಬೇಕಾದ ನಿಮಯಗಳು ಭಕ್ತರು ಸ್ನಾನ ಮಾಡದೆ ದೇವಸ್ಥಾನ ಪ್ರವೇಶಿಸಬಾರದು. ಪುರುಷ ಭಕ್ತರು ಪಂಚೆ ಹಾಗೂ ಮಹಿಳಾ ಭಕ್ತರು ಸೀರೆಯನ್ನು ಧರಿಸಿ ದೇವಸ್ಥಾನ ಪ್ರವೇಶಿಸಬೇಕು. ಛತ್ರಿ, ಕೋಲು, ಪ್ರಾಣಿಗಳ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ದೇವಸ್ಥಾನದ ಒಳಗೆ ತರಬಾರದು. ದೇವಾಲಯದ ಒಳಗೆ ಧೂಮಪಾನ, ಎಲೆ, ತಂಬಾಕು, ಗುಟ್ಕಾ ಜಗಿಯುವುದನ್ನು ನಿಷೇಧಿಸಲಾಗಿದೆ. ಭಕ್ತರು ಚಪ್ಪಲಿ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ. ದೇವಸ್ಥಾನದ ಒಳಗೆ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಭಕ್ತರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ವೈದಿಕ ಧರ್ಮದ ನಿಯಮಗಳನ್ನು ಪಾಲಿಸಬೇಕು. ದೇವಸ್ಥಾನದ ಸ್ವಚ್ಛತೆ ಕಾಪಾಡಬೇಕು. ಭಕ್ತರು ಹೆಚ್ಚಿನ ಅಥವಾ ನಿರ್ದಿಷ್ಟ ಮಾಹಿತಿಯನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಿಂದ ಪಡೆಯಬಹುದು. #hangarahalli #kgdevapattana #vidyachowdeshwari #famoustemplesinkarnata #pmmodi #cmsiddaramaiah #dkshivakumar #karnataka #uttarakarnataka #india #bangalore

5,9 ರೂಪಾಯಿ ಹರಕೆ ಕಟ್ಟಿಕೊಳ್ಳಿ 15 ದಿನಗಳಲ್ಲಿ ನಿಮ್ಮಕೆಲಸ ಆಗುತ್ತೆ || VIDYA CHOWDESHWARI

ನಿಮ್ಮ ಸಮಸ್ಯೆಗೆ ಕಳಶದಲ್ಲಿ ಪರಿಹಾರ ಬರೆಯುವ ಚೌಡೇಶ್ವರಿ | ಕಳಶ ಬರವಣಿಗೆಯ ಮೂಲ ದೇವಸ್ಥಾನ

ದೇವರ ಸತ್ಯ ಬಾಯಿಬಿಟ್ಟ ಭಕ್ತರು ಸತ್ಯ ಕೇಳಿದರೆ ಮೈ ಜುಮ್ ಅನ್ನಿಸುತ್ತದೆ | VIDHYA CHOWDESHWARI #tvkannada #2025

ಯಾರಿದು ಸಾಲಿಗ್ರಾಮ ಸ್ವಾಮಿ? ಭಗವಾನ್ ನಿತ್ಯಾನಂದ ಇವರನ್ನು “ಅಗ್ನಿ ದೇವಾ” ಎಂದು ಹೇಳಿದ್ರಾ? Master Anand Podcast

ನಿಮ್ಮ ಜೀವನದಲ್ಲಿ ಏನು ನಡೆದಿದೆ. ಆಮೇಲೆ ಮುಂದೆ ಏನು ಆಗುತ್ತೆ ಅಂತ ತಿಳಿಕೊ ಬೇಕಾ ಆಗಾದರೆ ಶ್ರೀ ಕ್ಷೇತ್ರಕ್ಕೆ ಬನ್ನಿ

Chowdeshwari | 7 Chowdy Goddess in one place | Miracle Goddess

ಮನೆ ದೇವರನ್ನು ಮರೆತರೆ?ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ! 🙏| Rajesh Reveals Ft.Dr Roopa Iyer | Rajesh Gowda

ಅಧಿಕ ಮಾಸದ ಸಂಪೂರ್ಣ ಮಾಹಿತಿ | Adhika maasa details in Kannada

ಕಷ್ಟಕಾಲದಲ್ಲಿ ಕೈ ಹಿಡಿದ ಬೀಡಿ,ಮೂರು ಹೊತ್ತು ಹಸಿವು ನೀಗಿಸುತ್ತಿದ್ದ ಬೀಡಿ, ಬೀಡಿ ಕಟ್ಟುವ ವಿಧಾನ2024Ain kitchen

ತುಲಾ ರಾಶಿಯವರಿಗೆ ಈ ದೇವತೆ ನಿಮ್ಮ ಮನೆಯನ್ನು ಕಾಪಾಡುತ್ತಾಳೆ|tula rashi

ಶ್ರೀ ಮಂಟೇಸ್ವಾಮಿ ಬಸಪ್ಪ ಅವರಿಂದ ಜಗನ್ಮಾತೆ ಶ್ರೀ ಹುಲಿಯೂರಮ್ಮನವರ ಅರ್ಚಕ ಹಾಗು ಗುಡಪ್ಪ ಆಯ್ಕೆ

ಎಲ್ಲಾ ಶಾಸ್ತ್ರಗಳು ನಿಜವಾ ?? ಕಳಶ ಶಾಸ್ತ್ರದ ಅನುಮಾನಗಳಿಗೆ ಗುರುಗಳ ಉತ್ತರ

ಶತ್ರುಗಳು ನಿಮ್ಮ ತಂಟೆಗೆ ಬರಲ್ಲ ಈ ದೇವರ ಕುಂಕುಮ ಮನೇಲಿದ್ರೆ ಸಾಕು || VIDYA CHOWDESHWARI TEMPLE || TV KANNADA

ಕೆಟ್ಟ 'ದೃಷ್ಟಿ' ತೆಗೆಯುವ ಸರಳ ಮಾರ್ಗಗಳು | Drishti Dosa | Rajesh Reveals Ft.Tantrik Pandit Nagraj |

ಮಾಟದಿಂದ ಮನೆಯಲ್ಲಿ ಕಷ್ಟವೇ ಅರಳಿ ಎಲೆ ಇಲ್ಲಿ ಇಡಿ ಸಾಕು || GIRIDHAR BHAT || ARALIELE

ಈ 7 ಪದಗಳನ್ನು ಎಂದಿಗೂ ಬಳಸಬೇಡಿ! | Rajesh Reveals Ft.Sri Suresh shaiva | Rajesh Gowda

ನಿಮ್ಮ ಮನಸ್ಸಲ್ಲಿ ಇರೋದನ್ನ ಕಣ್ಣಮುಂದೆಯೇ ಬರೆದು ಪರಿಹಾರ ಹೇಳುವ ಚಾಮುಂಡೇಶ್ವರಿ | Powerful chamundeshwari temple

ಶತ್ರು ಹೆಸರು ಕೂಡ ಬೇಡ ಬಿಳಿ ಸಾಸಿವೆ ಇದ್ರೆ ಸಾಕು ಶತ್ರುಗಳು ಸರ್ವನಾಶ ಆಗೋದು ಖಚಿತ || GIRIDHAR BHAT

ಕೇವಲ 5 ಮತ್ತು 9 ರುಪಾಯಿ ನಾಣ್ಯಗಳಿಂದ ನಿಮ್ಮೆಲ್ಲಾ ಸಮಸ್ಯೆಗಳು ಪರಿಹಾರ | ಹಂಗರಹಳ್ಳಿ ತಾಯಿ ವಿದ್ಯಾಚೌಡೇಶ್ವರಿ

