ಕಾರ್ಕಳದಲ್ಲಿ ಬೃಹತ್ ಸೇವಾ ಕಾರ್ಯಕ್ರಮಗಳ ಭವ್ಯ ಉದ್ಘಾಟನೆ | ಉದಯ ಶೆಟ್ಟಿ ಮುನಿಯಾಲು ಹುಟ್ಟುಹಬ್ಬದ ಸಂಭ್ರಮ
ಕಾರ್ಕಳದ ಜನಪ್ರಿಯ ನಾಯಕರು, ಸಮಾಜ ಸೇವಕರೂ ಆದ ಶ್ರೀ ಉದಯ ಶೆಟ್ಟಿ ಮುನಿಯಾಲು ಇವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಕಾರ್ಕಳದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಸೇವಾ ಕಾರ್ಯಕ್ರಮಗಳ ಭವ್ಯ ಉದ್ಘಾಟನಾ ಸಮಾರಂಭದ ಧೃಶ್ಯಾವಳಿಗಳು. ಆಶ್ರಯ ಮತ್ತು ಸಹಯೋಗ: 🤝 ಉದಯ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗ 🏥 ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) 🩺 ಡಾ. ಐ.ಎಂ.ಎ ಪೈ ರೋಟರಿ ಆಸ್ಪತ್ರೆ, ಕಾರ್ಕಳ ಶ್ರೀ ಉದಯ ಶೆಟ್ಟಿ ಮುನಿಯಾಲು ಅವರ ಜನ್ಮದಿನವನ್ನು ಕೇವಲ ಆಚರಣೆಯಾಗಿಸದೆ, ಕಾರ್ಕಳದ ಸಾರ್ವಜನಿಕರ, ಬಡವರ ಮತ್ತು ಅಸಹಾಯಕರ ಕಲ್ಯಾಣಕ್ಕಾಗಿ ವಿವಿಧ ಸಾಮಾಜಿಕ ಹಾಗೂ ವೈದ್ಯಕೀಯ ಸೇವಾ ಯೋಜನೆಗಳನ್ನು ಲೋಕಾರ್ಪಣೆಗೊಳಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಈ ಮಹತ್ಕಾರ್ಯದ ಸಂಪೂರ್ಣ ಝಲಕ್ ಈ ವೀಡಿಯೊದಲ್ಲಿದೆ. ವೀಡಿಯೊವನ್ನು ಕೊನೆಯವರೆಗೂ ವೀಕ್ಷಿಸಿ, ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ. #UdayShettyMuniyal #MuniyalUdayShetty #Karkala #KarkalaNews #SocialService #CharityEvent #BirthdayCelebration #MuniyalTrust #RotaryHospitalKarkala #KarkalaDiaries #ಉದಯಶೆಟ್ಟಿಮುನಿಯಾಲು #ಮುನಿಯಾಲುಉದಯಶೆಟ್ಟಿ #ಕಾರ್ಕಳ #ಕಾರ್ಕಳಸುದ್ದಿ #ಸಮಾಜಸೇವೆ #ಹುಟ್ಟುಹಬ್ಬದಸಂಭ್ರಮ #ಚಾರಿಟೇಬಲ್ಟ್ರಸ್ಟ್ #ಕಾರ್ಕಳರೋಟರಿಆಸ್ಪತ್ರೆ #NPNews #Tuluvas #npnews #npgroups #karkalanewschannel ............................................................................................... For more videos subscribe our channel contact for live and advertisement 📞8951054014, 7483168889 ✉[email protected] 🚀 Join our WhatsApp group now! 💬 Click the link below to connect with us! 👇 🔗https://chat.whatsapp.com/GTaq9VFt5pq... 📸 INSTGRAM:👇🏻 / np_news1 📘 FACEBOOK:👇🏻 / 1c33lx8nhk ▶️ YOUTUBE LINK:👇🏻 / @npnewz 🌐WEBSITE👇🏻 https://npnewz.com/

ಶ್ರೀ ಮದ್ಭಾಗವತ ಸಪ್ತಾಹ ದಿನ 1 | ಗಣಹೋಮ ಮತ್ತು ಪ್ರವಚನ | Shrimad Bhagavata Saptaha Day 1 Live - NP News

🔴Premiere🔴 ಶಲ್ಯ ಸಾರಥ್ಯ ತಾಳಮದ್ದಳೆ | Shalya Sarathya Talamaddale Full | Pavan Kirankere | Sankadagundi

NIDDODI PATHRABAILU GUTHU KUPPETU DHARMADAIVA PANJURLIDAIVADA BALALAYA PRATHISTE MATHU SHILANYASA

Ashok Kumar Rai's Most Honest Conversation 🔥

EPI-102 : "ವಿದ್ಯಾಭೂಷನ್ ಎನ್ನ ಸಂಗೀತದ ದೇವೆರ್" | ರಮ್ಲಾನ್ ಬೆಳ್ತಂಗಡಿ | Tulu Devotional Songs

Big Bulletin | ಹೋಂ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು..! | HR Ranganath | June 29, 2026

ಕೊಡಿಯಾಲ್ ಬೈಲ್ ಜೊತೆ ಕಾಪಿಕಾಡ್ ಅವರದ್ದು ಪ್ರೇಮ ಯುದ್ಧವಂತೆ..!! Beyond Limits | Devadas Kapikad | Ganesh Ka

ಕಲ್ಲಡ್ಕ ಪ್ರಭಾಕರ ಭಟ್, ಹರೀಶ್ ಪೂಂಜಾರ ಬಾಯಿ ಮುಚ್ಚಿಸಿದ ಶಕ್ತಿ ಯಾವುದು ಗೊತ್ತೇ? ನವೀನ್ ಸೂರಿಂಜೆ ಪತ್ರಕರ್ತ

LIVE; ರಾಜ್ಯ ಬಿಜೆಪಿಯಲ್ಲಿ ಹೆಚ್ಚಾಯ್ತಾ ಒಳಜಗಳ? | Discussion | DV Sadananda Gowda Audio | BY Vijayendra

LIVE: ಮೋದಿ ಕ್ಯಾಬಿನೆಟ್ ಸರ್ಜರಿ..ಯಾರು ಇನ್? ಯಾರು ಔಟ್? | News Hour | Ayodhya Ram Mandir | Modi Cabinet

Pure Masthi With Manju Rai | Shobha Rai 😂🔥

Tulu Stand Up Comedy Show by Vittal Nayak | Super Comedy Show 2023

ಕಣ್ಣಿನ ದೃಷ್ಟಿ ಕಡಿಮೆ ಆಗ್ತಿದೆ ಅನಿಸಿದ್ರೆ ಹೀಗೆ ಮಾಡಿ -ಡಾಕ್ಟರ್ ಟಿಪ್ಸ್.! ಮಂಗಳೂರಿನಲ್ಲಿ ಭಾರತದ ನಂ1Eye Hospital

Debate With Arnab LIVE: 362 MPs With NDA, Is India Bracing For Major Political Changes?

ಕಟಪಾಡಿ ಮೀನು ಮಾರುಕಟ್ಟೆ & ಸಂತೆಡ್ ಏನ ಪೂರ ಗೆತೊಂಡ ತೂಲೆ 😍!| #thudardhabolpu #fish #katapadi #shopping

Big Bulletin | ಅಯೋಧ್ಯೆ ರಾಮನ ಚಂದಚೋರಿ ಪ್ರಕರಣ | HR Ranganath | June 30, 2026

ಧರ್ಮಸ್ಥಳದ ಬಾಲಕ ಸತೀಶ್, ಸಲೀಂ ಆಗಿದ್ಹೇಗೆ

ಮಂಗಳೂರು ಸುಧೀರ್ ಕುಮಾರ್ ರೆಡ್ಡಿ ಅರುಣ್ ಕುಮಾರ್ ವರ್ಗಾವಣೆ.! ಹೋರಾಟಕ್ಕೆ ಸಜ್ಜಾದ ಜನ.!

ಬಿಜೆಪಿ ಸೇರ್ಪಡೆ ಎಂಬ ಸುದ್ದಿ ಪ್ರಚಾರಕ್ಕೆ ಬಂದಾಗ ಕಾಪಿಕಾಡ್ ಶೋವನ್ನು ಬಾಯ್ಕಾಟ್ ಮಾಡಲಾಯಿತು. Beyond Limits |

