ಕುಂಡಲಿನಿ ಜಾಗೃತಿಯ ಲಕ್ಷಣಗಳು ಇವೇನಾ? | Are These the Signs of Kundalini Awakening? | Sadhguru Kannada

ಸದ್ಗುರುಗಳು ಮಧ್ಯ ಏಷ್ಯಾದಲ್ಲಿ ಅಭ್ಯಾಸ ಮಾಡುತ್ತಿದ್ದ ಪುರಾತನ ತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ, ಆ ಪ್ರಕ್ರಿಯೆಯಿಂದ ಒಂದು ಬೀಜವನ್ನ ಹಾಕಿ ಕೆಲವೇ ಗಂಟೆಗಳಲ್ಲಿ ಮರವಾಗಿಸಿ ಹಣ್ಣು ಬಿಡುವಂತೆ ಮಾಡುತ್ತಿದ್ದ ಆಶ್ಚರ್ಯಕರ ಸಂಗತಿಯ ಬಗ್ಗೆ ತಿಳಿಸುತ್ತಾರೆ. ಜೊತೆಗೆ ಕುಂಡಲಿನಿ ಮತ್ತು ಕುಂಡಲಿನಿ ಯೋಗದ ಬಗ್ಗೆ ಮಾತನಾಡುತ್ತಾ ಶಕ್ತಿಯ ಪರಮ ಮೂಲಕ್ಕೆ ಕೈ ಹಾಕುವುದರ ಅಪಾಯಗಳೇನು ಎಂದು ವಿವರಿಸುತ್ತಾರೆ. English video:    • They Made a Tree Grow in 3 Hours | Sadhguru   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ನಿಜವಾದ ಪ್ರೀತಿ ಹೇಗಿರತ್ತೆ ಗೊತ್ತಾ? | True Love | Sadhguru Kannada
▶︎

ನಿಜವಾದ ಪ್ರೀತಿ ಹೇಗಿರತ್ತೆ ಗೊತ್ತಾ? | True Love | Sadhguru Kannada

ಕಾಲವೇ ಬ್ರಹ್ಮಾಂಡದ ಮೂಲ ಶಕ್ತಿಯಾ? ಭಾರತೀಯ ಪಂಚಾಂಗದ ವಿಜ್ಞಾನ | Unlocking the Secrets of Time | Sadhguru
▶︎

ಕಾಲವೇ ಬ್ರಹ್ಮಾಂಡದ ಮೂಲ ಶಕ್ತಿಯಾ? ಭಾರತೀಯ ಪಂಚಾಂಗದ ವಿಜ್ಞಾನ | Unlocking the Secrets of Time | Sadhguru

ಮಾಟ ಮಂತ್ರದ ಮೇಲೆ ರಾವಣ ಪುಸ್ತಕ ಬರೆದಿದ್ದಾನೆ! | Srinivas Tantrik | Kadakk Clips | Kadakk Talks
▶︎

ಮಾಟ ಮಂತ್ರದ ಮೇಲೆ ರಾವಣ ಪುಸ್ತಕ ಬರೆದಿದ್ದಾನೆ! | Srinivas Tantrik | Kadakk Clips | Kadakk Talks

Big Bulletin | ಭಾರತೀಯರಿದ್ದ ಶಿಪ್‌ ಮೇಲೆ ಅಮೆರಿಕ ದಾಳಿ | HR Ranganath | June 11, 2026
▶︎

Big Bulletin | ಭಾರತೀಯರಿದ್ದ ಶಿಪ್‌ ಮೇಲೆ ಅಮೆರಿಕ ದಾಳಿ | HR Ranganath | June 11, 2026

ಧ್ಯಾನದಲ್ಲಿ ತಲೆ ತಾನಾಗಿಯೇ ಬಾಗುತ್ತಿದೆಯೇ? ರುದ್ರ ಗ್ರಂಥಿಯ ರಹಸ್ಯ! Do you Know why head bends in meditation?
▶︎

ಧ್ಯಾನದಲ್ಲಿ ತಲೆ ತಾನಾಗಿಯೇ ಬಾಗುತ್ತಿದೆಯೇ? ರುದ್ರ ಗ್ರಂಥಿಯ ರಹಸ್ಯ! Do you Know why head bends in meditation?

EP-485 | ಆ ವ್ಯಕ್ತಿಗೆ ಮುಂದೆ ಆಗೋದು ಮುಂಚೆನೇ ಗೊತ್ತಾಗುತ್ತಾ? | Yogatma Srihari | 4M | GSS Maadhyama
▶︎

EP-485 | ಆ ವ್ಯಕ್ತಿಗೆ ಮುಂದೆ ಆಗೋದು ಮುಂಚೆನೇ ಗೊತ್ತಾಗುತ್ತಾ? | Yogatma Srihari | 4M | GSS Maadhyama

ತಟ್ಟೆಕೆರೆ ಸಿದ್ದಪ್ಪಾಜಿ ಅವಧೂತರ ಅದ್ಬುತ! ಕೂತಲ್ಲೇ ಮಳೆಸುರಿಸಿದ್ದ ಮಹಾ ತಪಸ್ವಿ! | NAMMA NAMBIKE |
▶︎

ತಟ್ಟೆಕೆರೆ ಸಿದ್ದಪ್ಪಾಜಿ ಅವಧೂತರ ಅದ್ಬುತ! ಕೂತಲ್ಲೇ ಮಳೆಸುರಿಸಿದ್ದ ಮಹಾ ತಪಸ್ವಿ! | NAMMA NAMBIKE |

ಕ್ಷಮೆಯೇ ಇಲ್ಲದ ಜಗತ್ತಿನ 6 ಘೋರ ಪಾಪಗಳು | 6 Heinous Sins Of The World For Which There Is No Forgiveness
▶︎

ಕ್ಷಮೆಯೇ ಇಲ್ಲದ ಜಗತ್ತಿನ 6 ಘೋರ ಪಾಪಗಳು | 6 Heinous Sins Of The World For Which There Is No Forgiveness

ಲೈಫ್‌ ಚೇಂಜ್‌ ಆಗ್ಬೇಕಾ? ಇಲ್ನೋಡಿ! | Morning Habits | Morning Routine | Masth Magaa | Amar Prasad
▶︎

ಲೈಫ್‌ ಚೇಂಜ್‌ ಆಗ್ಬೇಕಾ? ಇಲ್ನೋಡಿ! | Morning Habits | Morning Routine | Masth Magaa | Amar Prasad

Q&A - Session 2 | Sri M | Dubai | April 2026
▶︎

Q&A - Session 2 | Sri M | Dubai | April 2026

ಫೈನಲಿ ದೀದಿ ವಿರದ್ಧ ತಿರುಗಿಬಿದ್ರು TMC ಕಮಾಂಡರ್ ಕಲ್ಯಾಣ್ ಬ್ಯಾನರ್ಜಿ ! ಇದು TMCಗೆ ಕೊನೆಯ ಮೊಳೆ ! ಖೇಲ್ ಖತಂ!
▶︎

ಫೈನಲಿ ದೀದಿ ವಿರದ್ಧ ತಿರುಗಿಬಿದ್ರು TMC ಕಮಾಂಡರ್ ಕಲ್ಯಾಣ್ ಬ್ಯಾನರ್ಜಿ ! ಇದು TMCಗೆ ಕೊನೆಯ ಮೊಳೆ ! ಖೇಲ್ ಖತಂ!

ಬುದ್ಧನ ಸಾಧನೆ ಎಷ್ಟು ಕಠಿಣವಾಗಿತ್ತು ಗೊತ್ತಾ? | Life of Gautama Buddha | Sadhguru Kannada
▶︎

ಬುದ್ಧನ ಸಾಧನೆ ಎಷ್ಟು ಕಠಿಣವಾಗಿತ್ತು ಗೊತ್ತಾ? | Life of Gautama Buddha | Sadhguru Kannada

ದಿನಕ್ಕೆ ಕೇವಲ 5 ನಿಮಿಷ ಈ ಕೆಲಸ ಮಾಡಿ, ನಿಮ್ಮ ಜೀವನ ಬದಲಾಗುತ್ತೆ  | Suresh Shaiva | | Gaurish Akki
▶︎

ದಿನಕ್ಕೆ ಕೇವಲ 5 ನಿಮಿಷ ಈ ಕೆಲಸ ಮಾಡಿ, ನಿಮ್ಮ ಜೀವನ ಬದಲಾಗುತ್ತೆ | Suresh Shaiva | | Gaurish Akki

Amara - 07 ಧ್ಯಾನದ ರಹಸ್ಯ | ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನೇ ಸುತ್ತಿ ಬರಬಹುದು! | ಗುರುಮಾತೆಯರೊಂದಿಗಿನ ಬಾಂಧವ್ಯ
▶︎

Amara - 07 ಧ್ಯಾನದ ರಹಸ್ಯ | ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನೇ ಸುತ್ತಿ ಬರಬಹುದು! | ಗುರುಮಾತೆಯರೊಂದಿಗಿನ ಬಾಂಧವ್ಯ

ಈ ಸಾಹಸಕ್ಕೆ ಕೈ ಹಾಕಿದ್ದೇಕೆ ಸದ್ಗುರು? | ಕೈಲಾಸ ರಹಸ್ಯ | Actor R. Madhavan Asks Sadhguru | Kannada
▶︎

ಈ ಸಾಹಸಕ್ಕೆ ಕೈ ಹಾಕಿದ್ದೇಕೆ ಸದ್ಗುರು? | ಕೈಲಾಸ ರಹಸ್ಯ | Actor R. Madhavan Asks Sadhguru | Kannada

ಜಾಜಲಿ ಮತ್ತು ತುಲಾಧಾರನ ಅಧ್ಯಾತ್ಮಿಕ ಸಂವಾದ I Jagadeeshasharma Sampa I Badekkila Pradeep
▶︎

ಜಾಜಲಿ ಮತ್ತು ತುಲಾಧಾರನ ಅಧ್ಯಾತ್ಮಿಕ ಸಂವಾದ I Jagadeeshasharma Sampa I Badekkila Pradeep

Pranic Healing Secrets for Physical, Emotional and Mental Well-being | Dr.Rashmi | Harate with Hamsa
▶︎

Pranic Healing Secrets for Physical, Emotional and Mental Well-being | Dr.Rashmi | Harate with Hamsa

Tanu Yateendra Case - ಬರ್ತ್‌ಡೇ ಆಚರಿಸೋಕೆ ಬಂದ | ಕೇಕ್ ತಿಂದು ಪ್ರಾಣ ಬಿಟ್ಟ | ಮಗನ ಸಾವಿಗೆ ನ್ಯಾಯ ಕೊಡಿಸಿದ ಅಮ್ಮ
▶︎

Tanu Yateendra Case - ಬರ್ತ್‌ಡೇ ಆಚರಿಸೋಕೆ ಬಂದ | ಕೇಕ್ ತಿಂದು ಪ್ರಾಣ ಬಿಟ್ಟ | ಮಗನ ಸಾವಿಗೆ ನ್ಯಾಯ ಕೊಡಿಸಿದ ಅಮ್ಮ

ಸಿದ್ಧ ಪುರುಷ ಸಿದ್ಧಪ್ಪಾಜಿ | Rare Footage of Yediyur Avadhootha | Divine Experience | Master Anand
▶︎

ಸಿದ್ಧ ಪುರುಷ ಸಿದ್ಧಪ್ಪಾಜಿ | Rare Footage of Yediyur Avadhootha | Divine Experience | Master Anand

ಸೈನಿಕರು ಸತ್ತ ಮೇಲೆ ಅವರ ವಂಶವೃದ್ಧಿ ಹೇಗಾಯ್ತು..?| The Secrets Of Mahabharata| Gaurish Akki Studio
▶︎

ಸೈನಿಕರು ಸತ್ತ ಮೇಲೆ ಅವರ ವಂಶವೃದ್ಧಿ ಹೇಗಾಯ್ತು..?| The Secrets Of Mahabharata| Gaurish Akki Studio