ಮರೆಯಾದ ಅಪೂರ್ವ ಕಲಾವಿದ- ರಮೇಶ್ ಪರವ ಮಾರೂರ್

ರಮೇಶ ಪರವ, ಮಾರೂರು- ತನ್ನ ಚಿಕ್ಕ ಪ್ರಾಯದಿಂದಲೇ ರಾಜನ್ ದೈವಗಳ ಸೇವೆಯನ್ನು ಅತ್ಯಂತ ನೇಮ-ನಿಷ್ಠೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿದವರು. ಸಾಂಪ್ರದಾಯಿಕ ಶೈಲಿಯ ಬಣ್ಣಗಾರಿಕೆ, ನಿರರ್ಗಳವಾದ ಸಂಧಿ-ಪಾಡ್ದನ, ಕಟ್ಟುಕಟ್ಟಳೆಯ ನುಡಿಗಳು ಇವರ ನೇಮದ ವಿಶೇಷತೆ. ಕುಟುಂಬದ ಹಾಗೂ ಪ್ರತಿಷ್ಠಿತ ಗುತ್ತು-ಬರ್ಕೆಗಳ ದೈವಗಳಿಂದ ಹಿಡಿದು ಗ್ರಾಮ ದೈವ, ಮಾಗಣೆ ದೈವ, ಸೀಮೆ ದೈವಗಳವರೆಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು. ಇವರು ಕಟ್ಟುತ್ತಿದ್ದ ಪ್ರಧಾನ ದೈವಗಳು- ಧರ್ಮರಸು, ಕುಮಾರ ದೇವತೆ, ಮೈಸಂದಾಯ, ಕೊಡಮಣಿತ್ತಾಯ, ಕುಕ್ಕಿನಂತಾಯ, ಆಜಿಕೈತ್ತಾಯ, ನೆಲ್ಲಿತ್ತಾಯ, ಬನ್ನಡ್ಕತ್ತಾಯ, ಕೇತುರ್ಲಾಯ, ಮೂಜಿಲ್ನಾಯ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ, ವರ್ಣಾರ ಪಂಜುರ್ಲಿ, ಸೆಮಿಕಲ್ಲ ಪಂಜುರ್ಲಿ, ಕುಂಟಾಲ ಜುಮಾದಿ, ಜೂಮ್ರ ಜುಮಾದಿ, ಪಿಲಿ ಚಾಮುಂಡಿ, ಕನ್ನಡ ದೈವ, ಸತ್ಯದೇವತೆ ಅಲ್ಲದೆ ಇನ್ನೂ ಹಲವಾರು ದೈವಗಳ ಸೇವೆ ಸಲ್ಲಿಸಿದ್ದರು. ಅಂತಹ ಸರಳ-ಸಜ್ಜನ ನೇಮ ನಿಷ್ಠ ಕಲಾವಿದ ಇಂದು ದೇವರ ಪಾದ ಸೇರಿದ್ದಾರೆ. ಸಾಧಕ ಮರೆಯಾಗಿರಬಹುದು, ಆದರೆ ದೈವ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಯಾವತ್ತಿಗೂ ಅಮರ... ಇಂತಹ ಮಹಾನ್ ಕಲಾವಿದನಿಗೆ ನಮ್ಮ ನಮನಗಳು... ಓಂ ಶಾಂತಿಃ Dharmarasu -Maisandaya-Kumara Devate Nema    • Kumara Nema, Puccheri   Annappa Panjurli Nema, Mijar    • Annappa Panjurli Nema, Mijar |ಅಣ್ಣಪ್ಪ ಪಂಜು...   Satyadevate kola, Mijar    • Sathyadevate/Posa Bhoota Kola, Mijar   Kethurlaya Nema, Bannadka    • Kethurlaya Nema, Bannadka | ಕೇತುರ್ಲಾಯ ನೇಮ,...   Kannada Daiva Nema, Bannadka    • Kannada Daiva Nema, Bannadka   Bannadkathaya Nema, Bannadka    • Bannadkathaya Nema, Bannadka | ಬನ್ನಡ್ಕತ್ತಾ...   Moojilnaya Nema, Mallipady-Guruvayanakere    • Moojilnaya Nema, Mallipady   Kuntal Jumadi Nema, Yedapadau    • Kuntal Jumadi Nema, Yedapadavu Gopalakrish...   Rakteshwari Nema, Maroor    • Rakteshwari Nema, Maroor  

ವರ್ಣರ ಪಂಜುರ್ಲಿ ಅಬ್ಬರದ ನೇಮ ಬಳಕ್ಕ | ದೈವ ಪಾತ್ರಿಗಳ  ಭಯಾನಕ ಆವೇಶ 💥| Varnara Panjurli  Nema Balakka
▶︎

ವರ್ಣರ ಪಂಜುರ್ಲಿ ಅಬ್ಬರದ ನೇಮ ಬಳಕ್ಕ | ದೈವ ಪಾತ್ರಿಗಳ ಭಯಾನಕ ಆವೇಶ 💥| Varnara Panjurli Nema Balakka

ಸೌಜನ್ಯ ಪ್ರಕರಣದಲ್ಲಿ ರಾಜಕಾರಣಿಗಳಿಗೂ ಶಿಕ್ಷೆ ಆಗ್ಬೇಕು.! ನ್ಯಾಯ ಸಿಗದೇ ಇರಲು ಕಾರಣ ರಾಜಕಾರಣಿಗಳು.!
▶︎

ಸೌಜನ್ಯ ಪ್ರಕರಣದಲ್ಲಿ ರಾಜಕಾರಣಿಗಳಿಗೂ ಶಿಕ್ಷೆ ಆಗ್ಬೇಕು.! ನ್ಯಾಯ ಸಿಗದೇ ಇರಲು ಕಾರಣ ರಾಜಕಾರಣಿಗಳು.!

Kesardonji gowji irvathur #live #video
▶︎

Kesardonji gowji irvathur #live #video

Kukkinanthaya-Jhoomra Kurusambila Nema, Valpady- Moodabidre
▶︎

Kukkinanthaya-Jhoomra Kurusambila Nema, Valpady- Moodabidre

ತುಳು ಕಾಮಿಡಿ ಕುಸಲ್ | ಅರವಿಂದ ಬೋಳಾರ್ | ಕುಡ್ಲ | ಮಂಗಳೂರು | TULU COMEDY | FUNNY VIDEO | ARAVIND BOLAR
▶︎

ತುಳು ಕಾಮಿಡಿ ಕುಸಲ್ | ಅರವಿಂದ ಬೋಳಾರ್ | ಕುಡ್ಲ | ಮಂಗಳೂರು | TULU COMEDY | FUNNY VIDEO | ARAVIND BOLAR

Pure Goosebumps 😳🔥 Divine Kola | When Daiva Enters the Human Body 🙏
▶︎

Pure Goosebumps 😳🔥 Divine Kola | When Daiva Enters the Human Body 🙏

ನಾಗದೋಷ-ದೈವ ಶಾಪ “ಮುಕ್ಕಾಲ್ ಮೂಜಿ ಘಳಿಗೆ” ಸಂಧಿ-ಪಾಡ್ದನ, ಮಣ್ಣ್ ದ ಕಾರ್ಣಿಕ-ದೈವ ಆಕರ್ಷಣೆ ಹಿಂದಿದೆ ರೋಚಕ ಸತ್ಯ!
▶︎

ನಾಗದೋಷ-ದೈವ ಶಾಪ “ಮುಕ್ಕಾಲ್ ಮೂಜಿ ಘಳಿಗೆ” ಸಂಧಿ-ಪಾಡ್ದನ, ಮಣ್ಣ್ ದ ಕಾರ್ಣಿಕ-ದೈವ ಆಕರ್ಷಣೆ ಹಿಂದಿದೆ ರೋಚಕ ಸತ್ಯ!

ಬಂಗೇರ ಕುಟುಂಬಸ್ಥರ ಕಲ್ಲುರ್ಟಿ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನ ಗಂಗರ ಮಜಲ್`|ಶ್ರೀ ಗುಳಿಗ ದೈವದ ಕೋಲ
▶︎

ಬಂಗೇರ ಕುಟುಂಬಸ್ಥರ ಕಲ್ಲುರ್ಟಿ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನ ಗಂಗರ ಮಜಲ್`|ಶ್ರೀ ಗುಳಿಗ ದೈವದ ಕೋಲ

ಕೊಡಮಣಿತ್ತಾಯ ದೈವದ ಕಥೆ||ನಳಿಕೆ ಕೂಕ್ರ ಸಾಲ್ಯನ್||Story of kodamanithaya||
▶︎

ಕೊಡಮಣಿತ್ತಾಯ ದೈವದ ಕಥೆ||ನಳಿಕೆ ಕೂಕ್ರ ಸಾಲ್ಯನ್||Story of kodamanithaya||

Restoration of a Mitsubishi D1650 agricultural tractor
▶︎

Restoration of a Mitsubishi D1650 agricultural tractor

Annappa Panjurli Nema, Mijar |ಅಣ್ಣಪ್ಪ ಪಂಜುರ್ಲಿ|
▶︎

Annappa Panjurli Nema, Mijar |ಅಣ್ಣಪ್ಪ ಪಂಜುರ್ಲಿ|

Seeandsay Interview: ಭೂತವನ್ನು ಮಾತಿನಲ್ಲೇ ಹುಚ್ಚೆಬ್ಬಿಸುವ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ!
▶︎

Seeandsay Interview: ಭೂತವನ್ನು ಮಾತಿನಲ್ಲೇ ಹುಚ್ಚೆಬ್ಬಿಸುವ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ!

ವರ್ಣಾರ ಪಂಜುರ್ಲಿ ಉಗ್ರದ ಎಣ್ಣೆಬೂಲ್ಯ varnara panjurli #dk #nema #kola #ennebhulya #kantara  #panjurli
▶︎

ವರ್ಣಾರ ಪಂಜುರ್ಲಿ ಉಗ್ರದ ಎಣ್ಣೆಬೂಲ್ಯ varnara panjurli #dk #nema #kola #ennebhulya #kantara #panjurli

ಕಾರಣಿಕ ದೈವ ಪಂಜುರ್ಲಿ ಭೂತದ ಹುಟ್ಟು The origin of the Panjurli | Prof. Chinnappa Gowda Interview Part 1
▶︎

ಕಾರಣಿಕ ದೈವ ಪಂಜುರ್ಲಿ ಭೂತದ ಹುಟ್ಟು The origin of the Panjurli | Prof. Chinnappa Gowda Interview Part 1

Massive Net Fishing! Smoking & Marinating Fresh Fish - صيد ضخم بالشباك! تدخين وتتبيل الأسماك الطازجة
▶︎

Massive Net Fishing! Smoking & Marinating Fresh Fish - صيد ضخم بالشباك! تدخين وتتبيل الأسماك الطازجة

Jarandaya -banta- jumadi  kola
▶︎

Jarandaya -banta- jumadi kola

Mangalore Daiva - ಉಳ್ಳಾಲದಲ್ಲಿ ದೈವದ ಕೋಪ | ಗಲೀಜಿನಲ್ಲಿ ವಲಸರಿ ಹೋಗಲ್ಲ | ಎಂಜಲು ಮೇಲೆ ಹೋದ್ರೆ ನಿಮಗೆ ಕೆಡಕು
▶︎

Mangalore Daiva - ಉಳ್ಳಾಲದಲ್ಲಿ ದೈವದ ಕೋಪ | ಗಲೀಜಿನಲ್ಲಿ ವಲಸರಿ ಹೋಗಲ್ಲ | ಎಂಜಲು ಮೇಲೆ ಹೋದ್ರೆ ನಿಮಗೆ ಕೆಡಕು

KORAGAJJANA KARNIKADA STORY|| DAYANAND KATTALSAR NIRUPANED|| MANGALORE ADDA
▶︎

KORAGAJJANA KARNIKADA STORY|| DAYANAND KATTALSAR NIRUPANED|| MANGALORE ADDA

Marl Jumadi- Banta Yenne Boolya & Nema, Matti
▶︎

Marl Jumadi- Banta Yenne Boolya & Nema, Matti

ದುಗ್ಗಲಾಯ ನೇಮ, ಕುದ್ಯಾಡಿ ಗುತ್ತು | Part-2
▶︎

ದುಗ್ಗಲಾಯ ನೇಮ, ಕುದ್ಯಾಡಿ ಗುತ್ತು | Part-2