"35 ವರ್ಷಗಳ ಶಿಕ್ಷಕ ಜೀವನ" ಸರಳ ಜೀವನ, ಅಸಾಧಾರಣ ಸೇವೆ – ಒಬ್ಬ ನಿವೃತ್ತ ಶಿಕ್ಷಕರ ಪಯಣ | #Sankethana_Payana
ಸ್ನೇಹಜೀವಿ, ಪರಿಸರ ಪ್ರೇಮಿ ಹಾಗೂ ನಿವೃತ್ತ ಶಿಕ್ಷಕರಾದ "ಶ್ರೀ ಎಸ್ ಎಲ್ ಮಹಾಬಲಗಿರಿ" ಅವರ ಜೀವನ ಪಯಣವನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಶಿಕ್ಷಕರಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿದ ಇವರ ಜೀವನದಲ್ಲಿ ಶಿಕ್ಷಣ, ಸರಳತೆ, ಪರಿಸರದ ಬಗ್ಗೆ ಕಾಳಜಿ ಮತ್ತು ಮಾನವೀಯ ಮೌಲ್ಯಗಳು ಹೇಗೆ ಬೆಸೆದುಕೊಂಡಿವೆ ಎಂಬುದನ್ನು ಈ ಸಂಚಿಕೆಯಲ್ಲಿ ಕೇಳೋಣ. SANKETANA ಒಂದು ಸಣ್ಣ ಪ್ರಯತ್ನ... ನಮ್ಮ ಸುತ್ತ ಹಲವರು ಬದುಕುತ್ತಾರೆ. ಅವರು ಸುದ್ದಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ, ವೇದಿಕೆಗಳಲ್ಲಿ ಸನ್ಮಾನಿತರಾಗುವುದಿಲ್ಲ. ಆದರೆ ತಮ್ಮ ಬದುಕಿನ ಮೂಲಕ ಸಮಾಜಕ್ಕೆ ಬೆಳಕು ನೀಡುತ್ತಿರುತ್ತಾರೆ. ಅಂತಹ ವ್ಯಕ್ತಿಗಳನ್ನು ಹುಡುಕಿ, ಅವರ ಬದುಕಿನ ಕಥೆಯನ್ನು ಕೇಳಿ, ಅವರಿಂದ ಕಲಿತು, ಅವರಿಗೆ ಒಂದು ಸಣ್ಣ ಗೌರವ ಸಲ್ಲಿಸುವ ಪಯಣವೇ SANKETANA. ನಿಮ್ಮ ಊರಿನಲ್ಲೂ ಸಮಾಜಕ್ಕೆ ಕೊಡುಗೆ ನೀಡಿದರೂ ಹೆಚ್ಚಿನ ಗುರುತಿಸಿಕೊಳ್ಳದ ವ್ಯಕ್ತಿಗಳು ಇದ್ದರೆ ಕಾಮೆಂಟ್ ಮೂಲಕ ತಿಳಿಸಿ. "ಬನ್ನಿ ಮಿತ್ರರೇ... ಜೊತೆಯಾಗಿ ಸಂಚರಿಸೋಣ... ಕೇಳೋಣ... ತಿಳಿಯೋಣ... ಸನ್ಮಾನಿಸೋಣ...!!" #Sanketana #KannadaDocumentary #Teacher #LifeJourney #UnsungHeroes

ಬೆಟ್ಟದಲ್ಲಿ ಭಟ್ಟರ ಮನೆಯನ್ನು ನೋಡುವುದೇ ಚೆಂದ ಶಿವಪುರದ ತೂಗು ಸೇತುವೆ #village #viral #india

"ಬಣ್ಣದ ಲೋಕದ ಕಲಾವಿದ, ಮಣ್ಣಿನ ಲೋಕದ ಕೃಷಿಕ" | 40 ವರ್ಷದ ಯಕ್ಷಗಾನ ಪಯಣ | Sankethana Ep. 2

ಡಾ.ಖಾದರ ವಲಿಯವರಿಂದ ಕಲಬುರಗಿ ಸ್ವಾಭಿಮಾನ ಸ್ವದೇಶೀಯಲ್ಲಿ ಉಪನ್ಯಾಸ

14 ವರ್ಷದಿಂದ ಗಂಡನ್ನೇ ನೋಡಲಿಲ್ಲ ಅವರ ಆಸ್ತಿ ಏನಕ್ಕೆ ಬೇಕು.? ಜಡ್ಜ್ | karnataka high court | fire surie |

ಹಲಸಿನ ಗಿಡದ surgeon - Sri Gururaj Bhalthillaya,Vanashree Plant Care, Perdur, Udupi - M: 87628 22030

ಖರ್ಚಿಲ್ಲದೆ ಸಂತೋಷವಾಗಿರಲು 10 ಸರಳ ಸೂತ್ರಗಳು | ಡಾ|| ಕೆ.ಪಿ. ಪುತ್ತುರಾಯ

ಬೋಳಾರ್ as ಲಂಬಾಣಿ ಪೊಂಜೋವ್ | ನಂದಳಿಕೆ Vs ಬೋಳಾರ್ | #aravindbolar #bolarcomedy #tulucomedy #tulu

"ಸರ್ಕಾರಿ ವೈದ್ಯರು ಮಾನ ಮರ್ಯಾದೆ ಎಲ್ಲಾ ಬಿಟ್ಟು ಬಿಟ್ಟಿದ್ದಾರೆ"-Medical Mafia-Dr. Sunil Hebbi-Kalamadhyama

*ಡಾ.ಹರಿಶ್ ಹೆಗಡೆಯವರ *ಸಂಗೀತ ಅನುಭವಲೋಕ* ಭಾಗ -೧

"Abachurina Post Office" ಅಬಚೂರಿನ ಪೋಸ್ಟಾಫೀಸು #KannadaAudiobook #PoornachandraTejaswi #kannada

ಮರಾಠ ಮೂಲದ ಸನಾತನ ಸಿದ್ಧಪುರುಷರು - ಶ್ರೀ ಶ್ರೀಧರ ಸ್ವಾಮಿಗಳು..

ಪು.ತಿ.ನ ಶತ್ರುಸಮೂಹದ ಎದುರು ಅಂದು ಆ ರೀತಿ ನಡ್ಕೊಂಡ್ರಲ್ಲ..!!!

Kavita Mishra Motivational Speech | Kavita Mishra Sandalwood Farm ರೈತ ಮಹಿಳೆ ಕವಿತಾ ಮಿಶ್ರಾ ಅದ್ಭುತ ಭಾಷಣ

"ಆ 'ರೂಮ್' ಗಾಗಿ 'ದಂಡುಪಾಳ್ಯ ಶೂಟಿಂಗಿನಲ್ಲಿ ಏನೇನ್ ನಡೆದಿತ್ತು?'-E43-KV Manjaiah-Kalamadhyama Param

"ನಮ್ಮ ತಿಪ್ಪಿ ಗೊಬ್ಬರನಾ ನೂರಾರು ಗಾಡಿ ಆಗತ್ರಿ"!|Kadli Family|Joint Family|EP-2

ಶಿಕ್ಷಣ, ವಸತಿ, ಊಟ,ನೌಕರಿ ಎಲ್ಲವೂ ಉಚಿತ!!Kanneri Matha|Part: 11

ಕಗ್ಗ - 474 | ಬಿದ್ದುದನು ನಿಲ್ಲುಪುದೆ ನರನ ಮೃತ್ಯುಂಜಯತೆ | ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ ? || ಸಂಚಿಕೆ - 8

ಸಿದ್ದು ರಾಜೀನಾಮೆಗೆ ಸ್ಫೋಟಕ ಕಾರಣ! | Siddaramaiah Rajinamege Sphotaka Karana? | Focus TV Kannada

519. ಕಾನೂನು ಪ್ರಕಾರ ನಡೆಯದ ನ್ಯಾಯಾಧೀಶರನ್ನುಎದುರಿಸುವುದು ಹೇಗೆ?

