ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ | Ghati Subramnaya cattle's fair | Part 2
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯದಲ್ಲಿ ಪ್ರತಿ ವರ್ಷ 10 ದಿನಗಳ ಕಾಲ ದನಗಳ ಜಾತ್ರೆ ನಡೆಯಲಿದೆ..ಧಾರ್ಮಿಕ ಕ್ಷೇತ್ರವಾಗಿ ಹೆಸರುವಾಸಿಯಾಗಿರುವ ಘಾಟಿ ಸುಬ್ರಮಣ್ಯದಲ್ಲಿ ದನಗಳ ಜಾತ್ರೆ ಸಹ ಅಷ್ಟೇ ಹೆಸರುವಾಸಿಯಾಗಿದೆ. ಈ ದನಗಳ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಎತ್ತುಗಳ ಮಾರಾಟ ಮಾಡಲು ಮತ್ತು ಖರೀದಿ ಮಾಡಲು ಬರುತ್ತಾರೆ..ಹಳ್ಳಿಕಾರ್ ಸೇರಿದಂತೆ ದೇಸಿ ತಳಿಯ ಎತ್ತುಗಳನ್ನ ನಾವು ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕಾಣಬಹುದು. ಪ್ರತಿವರ್ಷಕ್ಕೆ ಹೊಲಿಕೆ ಮಾಡಿದ್ರೆ ಈ ಬಾರಿ ಎತ್ತುಗಳ ಬೆಲೆ ಜಾಸ್ತಿಯಾಗಿದೆ ಅಂತಾರೆ ಜನರು.. ಈ ಜಾತ್ರೆಯಲ್ಲಿ ಪ್ರಮುಖ ಆಕರ್ಷಣೆ ಅಂದ್ರೆ ಮರವೆ ನಾರಾಯಣಪ್ಪನವರ ಹಳ್ಳಿಕಾರ್ ಧನಗಳು, ಮರವೆ ನಾರಾಯಣಪ್ಪ ಹಳ್ಳಿಕಾರ್ ತಳಿ ಉಳಿಸಬೇಕು ಬೆಳಸಬೇಕು ಅನ್ನೋ ಹಂಬಲ ಜಾಸ್ತಿ ಇದೆ..ಘಾಟಿ ಜಾತ್ರೆ ಬಂದವರು ಇವರ ದನಗಳ ಹತ್ತಿರ ಹೋಗಿ ಇವರನ್ನ ಮಾತನಾಡಿಸದೇ ಬರೋದಿಲ್ಲ..ರಾಜಕಾರಣಿ ಮತ್ತು ನಟರಿಗೂ ಇವರು ದಿನಗಳು ಅಂದರೆ ಅಚ್ಚುಮೆಚ್ಚು, ನಟ ದರ್ಶನ್ ಬಗ್ಗೆಯೂ ಮರವೆ ನಾರಾಯಣಪ್ಪ ಮಾತನಾಡಿದ್ದಾರೆ ಈ ವೀಡಿಯೋ ಸಂಪೂರ್ಣವಾಗಿ ನೋಡಿ #Ghatisubramanyajatre2025 #ghatisubramanya #cattlefarm #cattlefair #ghatisubramanyatemple #indiancow #hallikar #hallikarcows #hallikarsanthosh #newscafecattlefair #newscafekannada #newscafegandsisante #newscafeanimal #newscafehaverisante #doddaballapura #ಘಾಟಿಸುಬ್ರಹ್ಮಣ್ಯ #ದನಗಳ ಜಾತ್ರೆ #ಘಾಟಿಸುಬ್ರಹ್ಮಣ್ಯದನಗಳ ಜಾತ್ರೆ #cattlefair2025

ಸ್ವಪಕ್ಷದ ಶಾಸಕರೇ ಡಿಕೆಶಿಗೆ ಕೈಕೊಟ್ರು- ಏಕಾಂಗಿಯಾದಡಿಕೆಶಿ - ಸಿಎಂ ಆಗ್ತಿದ್ದಂಗೆ ಇದೇನಾಯ್ತು?- dk shivakumar News

ಗೋಶಾಲೆ ಎಂದರೆ ಇದು| ಅನಾಥ ಗೋವುಗಳಿಗೆ ಆಶ್ರಯ ನೀಡಿದ ಶಿವಪ್ಪ | Goshala | Haliyala

Cow angry 😡 for me

ಹುಡುಗಿ ರೂಪದಲ್ಲಿದ್ದ ಉಗ್ರಗಾಮಿಯನ್ನು ಕಂಡುಹಿಡಿದ ಶಿವಣ್ಣ | Lakshmi Kannada Movie Part 01

ಲಂಚ ತಗೊಂಡು ಸಿಕ್ಕಿಬಿದ್ದ TVK ನಾಯಕ- ಸಿಡಿದೆದ್ದ ಸಿಎಂ ವಿಜಯ್ ಮಾಡಿದ್ದೇನು?- Tamil Nadu Anti Corruption Drive

ಜಾನುವಾರು ಮಾರ್ಕೆಟ್ ರಾಣೇಬೆನ್ನೂರು 12-07-2026 | Ranebennur Ox, Cow Market | #ox #cow #kurimarket

ಘಾಟಿ ಸುಬ್ರಮಣ್ಯ ದನಗಳ ಜಾತ್ರೆ | Ghati Subramanya cattle fair | Hallikar bulls | Part 3

🔴LIVE | ರಾಹುಲ್ ಲಿಸ್ಟ್ನಲ್ಲಿರೋ ಆ ಯಂಗ್ ಲೀಡರ್ಸ್ ಯಾರು..? | Guarantee News

FARM TOUR-ಇದು ನಟ ಚಿಕ್ಕಣ್ಣನ ಕೋಟ್ಯಂತರ ಮೌಲ್ಯದ ಮೈಸೂರಿನ ಫಾರ್ಮ್!-E07-Actor Chikkanna farm-Kalamadhyama

ಮಲಗಿದ್ದ ಕಾಳನ ಹತ್ರ ಚಕ್ಕಂದ ಆಡಲು ಬಂದ ಗೌಡನ ಹೆಂಡತಿ | Katheyada Kala Kannada Movie Part 02

ಬೆಂಗಳೂರು ಜನರ ಮೆಚ್ಚುಗೆಗೆ ಪಾತ್ರರಾದ ಕೃಷ್ಣಭೈರೇಗೌಡ..! | Krishna Byre Gowda | Street Vendors | Rebel Tv |

ಬರವಿದ್ರೂ ಚಿಂತೆಯಿಲ್ಲ..! ಸಾವಯವ ಪದ್ಧತಿಯಲ್ಲಿ ತೆಂಗು-ಬಾಳೆ ಕೃಷಿ | Organic Coconut & Banana Farming

ಡಿಕೆಶಿಯನ್ನೇ ನಡುಗಿಸಿದ ಯಡಿಯೂರಪ್ಪನ ಒಂದೇ ಒಂದು ಮಾತು | BS Yadiyurappa | DK Shivakumar|Bidadi Protest| SStv

DK ಕ್ಯಾಬಿನೆಟ್ಗೆ 17 ಹೆಸರು ಫೈನಲ್ ! ಆ ಪಟ್ಟಿಯಲ್ಲಿ ಯಾರಿದ್ದಾರೆ ಗೊತ್ತಾ..? | Cabinet Expansion-Raghav Surya

ලංකාවේ ව්යවසායකයෝ මේක ගැන කීයටවත් හිතන්නේ නෑ🐄| ගව පාලනයේ කිසිවෙක් නොකියන ලාභයේ රහස!🥛

ಕುಟ್ಟಿಗೆ ಲೈನ್ ಹಾಕಿದ ಚುಂಚನಗಿರಿ! | Manmatha | Jaggesh।GurlinChopra । PoojaGandhi । KomalKumar

🐄50 Liters Milk from Desi Cow?! 🐄 How Possible? Best Feed Secrets for High Yield | Dairy Tips 🔥

🔴 LIVE | Bidadi Township Row : ಶೀಘ್ರದಲ್ಲೇ ಬಿಡದಿ to ಬೆಂಗಳೂರು ಪಾದಯಾತ್ರೆ - ಬಿಜೆಪಿ ಘೋಷಣೆ | #tv9d

ರಾಹುಲ್ ಗಾಂಧಿ ಹೋಗಿದ್ಯಾಕೆ,ಬಂದಿದ್ಯಾಕೆ?

