ಶ್ರೀಮದ್ಭಾಗವತ ಪ್ರವಚನ I ಶ್ರೀ ಬ್ರಜ ಹರಿ ದಾಸ I SB 1.18.30-31 | 21.6.2026 | ISKCON Bangalore Kannada
ಸ ತು ಬ್ರಹ್ಮಋಷೇರಂಸೇ ಗತಾಸುಮುರಗಂ ರುಷಾ | ವಿನಿರ್ಗಚ್ಛಂಧನುಷ್ಕೋಟ್ಯಾ ನಿಧಾಯ ಪುರಮಾಗತಃ ||೩೦|| ಏಷ ಕಿಂ ನಿಭೃತಾಶೇಷಕರಣೋ ಮೀಲಿತೇಕ್ಷಣಃ | ಮೃಷಾಸಮಾಧಿರಾಹೋಸ್ವಿತ್ಕಿಂ ನು ಸ್ಯಾತ್ ಕ್ಷತ್ರಬಂಧುಭಿಃ ||೩೧|| ಹಾಗೆ ಅವಮಾನಿತನಾದ ರಾಜನು ಹಿಂದಿರುಗುವಾಗ ಸತ್ತ ಹಾವೊಂದನ್ನು ತನ್ನ ಬಿಲ್ಲಿನಿಂದ ಎತ್ತಿ ಋಷಿಯ ಭುಜದ ಮೇಲೆ ಹಾಕಿದನು. ಆಮೇಲೆ ತನ್ನ ಅರಮನೆಗೆ ಹಿಂತಿರುಗಿದನು. ಹಿಂತಿರುಗಿದ ಬಳಿಕ ರಾಜನು ಆ ಋಷಿಯು ಇಂದ್ರಿಯಗಳನ್ನು ಏಕಾಗ್ರಗೊಳಿಸಿ, ಕಣ್ಣು ಮುಚ್ಚಿ ನಿಜವಾಗಿ ಧ್ಯಾನಮಗ್ನನಾಗಿದ್ದನೋ ಅಥವಾ ತನಗಿಂತ ಕಡಮೆ ಅಂತಸ್ತಿನ ಕ್ಷತ್ರಿಯ ರಾಜನನ್ನು ಸ್ವಾಗತಿಸುವ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ಸುಳ್ಳು ಸಮಾಧಿಯನ್ನು ನಟಿಸಿದನೋ ಎಂದು ತನ್ನೊಳಗೇ ವಿಚಾರ ವಿಮರ್ಶೆ ನಡೆಸಿದನು. #ಶ್ರೀಮದ್ಭಾಗವತಮ್ #ಭಾಗವತಪುರಾಣ #ಭಕ್ತಿ #ಕೃಷ್ಣಕಥೆ #ವೇದವ್ಯಾಸ #ಹಿಂದೂಮಹಾಪುರಾಣ #ಧಾರ್ಮಿಕಗ್ರಂಥ #ಭಗವತಕಥೆ #ವಿಷ್ಣು #ಕೃಷ್ಣಲೀಲೆ #ಆಧ್ಯಾತ್ಮಿಕತೆ #ಧಾರ್ಮಿಕಸಾಹಿತ್ಯ #ಸನಾತನಧರ್ಮ #ಭಾರತೀಯಸಾಹಿತ್ಯ

▶︎
Morning Kannada Program

▶︎
ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರು |ವೇದಾಂತದ ಮಹಾ ಪ್ರಶ್ನೆಗಳ ಸಂಪೂರ್ಣ ಹೋಲಿಕೆ

▶︎
18-07-2026 - ಪ್ರವಚನ - ಭಾಗವತದ ಸ್ತೋತ್ರಗಳು - ವಿದ್ವಾನ್ ಶ್ರೀ ತಿರುಮಲಾಚಾರ್ಯ ಪಿ. ಕುಲಕರ್ಣಿಯವರಿಂದ

▶︎
ಶ್ರೀಕೃಷ್ಣಚೈತನ್ಯ ಮತ್ತು ಸಂತ ರಾಮಪ್ರಸಾದ | ಸಂತರ ಸನ್ನಿಧಿಯಲ್ಲಿ – ವಿಶೇಷ ಉಪನ್ಯಾಸ ಸರಣಿ | Sandeep Vasishtha

▶︎
ಹೊಕ್ಕಳಿಗೆ ಈ ಗಂಧರ್ವ ತೈಲ ಹಚ್ಚುವುದರಿಂದ ಏನಾಗುತ್ತದೆ ಗೊತ್ತಾ? | Avadhootha Shri Vinay Guruji |

▶︎
Soulful Sankirtan | Sri Gaur Gopal Dasa | ISKCON Bangalore

▶︎
5. Sankhya Yoga - Sloka 17-19: Sri Pramodh Nataraj

▶︎
ಭಾರತೀಯ ತತ್ವಶಾಸ್ತ್ರದ ಅತ್ಯುನ್ನತ ಶಿಖರ - ಶ್ರೀ ವ್ಯಾಸರಾಜರ 'ನ್ಯಾಯಾಮೃತ' ಗ್ರಂಥ

▶︎
ಕಪಿಲ ಭಗವಂತನ ಉಪದೇಶಗಳು (ಭಾಗ-1) | Kapila Upadesha (Part-1) - Vid. Ananthakrishna Acharya

▶︎
"ಋಗ್ವೇದದಲ್ಲಿ ನಿಜಕ್ಕೂ ಏನಿದೆ? ಡಾ. ಪಾವಗಡ ಪ್ರಕಾಶ್ ರಾವ್ ವಿಶೇಷ ಉಪನ್ಯಾಸ-Dr. Pavagada Prakash Rao-#param

▶︎
How to Meditate? ಧ್ಯಾನ ಮಾಡುವುದು ಹೇಗೆ?| ಕೃಷ್ಣನ ಕಥೆ |Part 5 |Sri Brahmanya Acharya| Tatvajnana

▶︎
ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಅವಮಾನಿಸುವುದುಂಟೆ ??

▶︎
Veda Parayana at RamakrishnaAshrama Mysuru

▶︎
Healing Music | Flute & Sitar for Deep Relaxation, Happiness & Mental Clarity

▶︎
Stress ಏಕೆ ಬರುತ್ತದೆ? ಅದನ್ನು ಹೇಗೆ ಹೋಗಲಾಡಿಸಬಹುದು? | Avadhootha Shree Vinay Guruji |

▶︎
ರಾಮ ನಾಮದ ಮಹಿಮೆ / Greatness of Rama Naama

▶︎
Harate with Hamsa - Srivigraha Prabhu - Radha Rani | Why does Srimad Bhagavata not mention Radha?

▶︎
ಕಪಿಲ ಭಗವಂತನ ಉಪದೇಶಗಳು (ಭಾಗ-5) | Kapila Upadesha (Part-5) - Vid. Ananthakrishna Acharya

▶︎
Know this procedure and posture for a sound sleep! | How to sleep well?

▶︎
