ಶ್ರೀಮದ್ಭಾಗವತ ಪ್ರವಚನ I ಶ್ರೀ ಬ್ರಜ ಹರಿ ದಾಸ I SB 1.18.30-31 | 21.6.2026 | ISKCON Bangalore Kannada

ಸ ತು ಬ್ರಹ್ಮಋಷೇರಂಸೇ ಗತಾಸುಮುರಗಂ ರುಷಾ | ವಿನಿರ್ಗಚ್ಛಂಧನುಷ್ಕೋಟ್ಯಾ ನಿಧಾಯ ಪುರಮಾಗತಃ ||೩೦|| ಏಷ ಕಿಂ ನಿಭೃತಾಶೇಷಕರಣೋ ಮೀಲಿತೇಕ್ಷಣಃ | ಮೃಷಾಸಮಾಧಿರಾಹೋಸ್ವಿತ್ಕಿಂ ನು ಸ್ಯಾತ್‌ ಕ್ಷತ್ರಬಂಧುಭಿಃ ||೩೧|| ಹಾಗೆ ಅವಮಾನಿತನಾದ ರಾಜನು ಹಿಂದಿರುಗುವಾಗ ಸತ್ತ ಹಾವೊಂದನ್ನು ತನ್ನ ಬಿಲ್ಲಿನಿಂದ ಎತ್ತಿ ಋಷಿಯ ಭುಜದ ಮೇಲೆ ಹಾಕಿದನು. ಆಮೇಲೆ ತನ್ನ ಅರಮನೆಗೆ ಹಿಂತಿರುಗಿದನು. ಹಿಂತಿರುಗಿದ ಬಳಿಕ ರಾಜನು ಆ ಋಷಿಯು ಇಂದ್ರಿಯಗಳನ್ನು ಏಕಾಗ್ರಗೊಳಿಸಿ, ಕಣ್ಣು ಮುಚ್ಚಿ ನಿಜವಾಗಿ ಧ್ಯಾನಮಗ್ನನಾಗಿದ್ದನೋ ಅಥವಾ ತನಗಿಂತ ಕಡಮೆ ಅಂತಸ್ತಿನ ಕ್ಷತ್ರಿಯ ರಾಜನನ್ನು ಸ್ವಾಗತಿಸುವ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ಸುಳ್ಳು ಸಮಾಧಿಯನ್ನು ನಟಿಸಿದನೋ ಎಂದು ತನ್ನೊಳಗೇ ವಿಚಾರ ವಿಮರ್ಶೆ ನಡೆಸಿದನು. #ಶ್ರೀಮದ್ಭಾಗವತಮ್ #ಭಾಗವತಪುರಾಣ #ಭಕ್ತಿ #ಕೃಷ್ಣಕಥೆ #ವೇದವ್ಯಾಸ #ಹಿಂದೂಮಹಾಪುರಾಣ #ಧಾರ್ಮಿಕಗ್ರಂಥ #ಭಗವತಕಥೆ #ವಿಷ್ಣು #ಕೃಷ್ಣಲೀಲೆ #ಆಧ್ಯಾತ್ಮಿಕತೆ #ಧಾರ್ಮಿಕಸಾಹಿತ್ಯ #ಸನಾತನಧರ್ಮ #ಭಾರತೀಯಸಾಹಿತ್ಯ

Morning Kannada Program
▶︎

Morning Kannada Program

ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರು |ವೇದಾಂತದ ಮಹಾ ಪ್ರಶ್ನೆಗಳ ಸಂಪೂರ್ಣ ಹೋಲಿಕೆ
▶︎

ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರು |ವೇದಾಂತದ ಮಹಾ ಪ್ರಶ್ನೆಗಳ ಸಂಪೂರ್ಣ ಹೋಲಿಕೆ

18-07-2026 - ಪ್ರವಚನ  - ಭಾಗವತದ ಸ್ತೋತ್ರಗಳು - ವಿದ್ವಾನ್ ಶ್ರೀ ತಿರುಮಲಾಚಾರ್ಯ ಪಿ. ಕುಲಕರ್ಣಿಯವರಿಂದ
▶︎

18-07-2026 - ಪ್ರವಚನ - ಭಾಗವತದ ಸ್ತೋತ್ರಗಳು - ವಿದ್ವಾನ್ ಶ್ರೀ ತಿರುಮಲಾಚಾರ್ಯ ಪಿ. ಕುಲಕರ್ಣಿಯವರಿಂದ

ಶ್ರೀಕೃಷ್ಣಚೈತನ್ಯ ಮತ್ತು ಸಂತ ರಾಮಪ್ರಸಾದ | ಸಂತರ ಸನ್ನಿಧಿಯಲ್ಲಿ – ವಿಶೇಷ ಉಪನ್ಯಾಸ ಸರಣಿ | Sandeep Vasishtha
▶︎

ಶ್ರೀಕೃಷ್ಣಚೈತನ್ಯ ಮತ್ತು ಸಂತ ರಾಮಪ್ರಸಾದ | ಸಂತರ ಸನ್ನಿಧಿಯಲ್ಲಿ – ವಿಶೇಷ ಉಪನ್ಯಾಸ ಸರಣಿ | Sandeep Vasishtha

ಹೊಕ್ಕಳಿಗೆ ಈ ಗಂಧರ್ವ ತೈಲ ಹಚ್ಚುವುದರಿಂದ ಏನಾಗುತ್ತದೆ ಗೊತ್ತಾ? | Avadhootha Shri Vinay Guruji |
▶︎

ಹೊಕ್ಕಳಿಗೆ ಈ ಗಂಧರ್ವ ತೈಲ ಹಚ್ಚುವುದರಿಂದ ಏನಾಗುತ್ತದೆ ಗೊತ್ತಾ? | Avadhootha Shri Vinay Guruji |

Soulful Sankirtan | Sri Gaur Gopal Dasa | ISKCON Bangalore
▶︎

Soulful Sankirtan | Sri Gaur Gopal Dasa | ISKCON Bangalore

5. Sankhya Yoga - Sloka 17-19: Sri Pramodh Nataraj
▶︎

5. Sankhya Yoga - Sloka 17-19: Sri Pramodh Nataraj

ಭಾರತೀಯ ತತ್ವಶಾಸ್ತ್ರದ ಅತ್ಯುನ್ನತ ಶಿಖರ - ಶ್ರೀ ವ್ಯಾಸರಾಜರ 'ನ್ಯಾಯಾಮೃತ' ಗ್ರಂಥ
▶︎

ಭಾರತೀಯ ತತ್ವಶಾಸ್ತ್ರದ ಅತ್ಯುನ್ನತ ಶಿಖರ - ಶ್ರೀ ವ್ಯಾಸರಾಜರ 'ನ್ಯಾಯಾಮೃತ' ಗ್ರಂಥ

ಕಪಿಲ ಭಗವಂತನ ಉಪದೇಶಗಳು (ಭಾಗ-1) | Kapila Upadesha (Part-1) - Vid. Ananthakrishna Acharya
▶︎

ಕಪಿಲ ಭಗವಂತನ ಉಪದೇಶಗಳು (ಭಾಗ-1) | Kapila Upadesha (Part-1) - Vid. Ananthakrishna Acharya

"ಋಗ್ವೇದದಲ್ಲಿ ನಿಜಕ್ಕೂ ಏನಿದೆ? ಡಾ. ಪಾವಗಡ ಪ್ರಕಾಶ್ ರಾವ್ ವಿಶೇಷ ಉಪನ್ಯಾಸ-Dr. Pavagada Prakash Rao-#param
▶︎

"ಋಗ್ವೇದದಲ್ಲಿ ನಿಜಕ್ಕೂ ಏನಿದೆ? ಡಾ. ಪಾವಗಡ ಪ್ರಕಾಶ್ ರಾವ್ ವಿಶೇಷ ಉಪನ್ಯಾಸ-Dr. Pavagada Prakash Rao-#param

How to Meditate? ಧ್ಯಾನ ಮಾಡುವುದು ಹೇಗೆ?| ಕೃಷ್ಣನ ಕಥೆ |Part 5 |Sri Brahmanya Acharya| Tatvajnana
▶︎

How to Meditate? ಧ್ಯಾನ ಮಾಡುವುದು ಹೇಗೆ?| ಕೃಷ್ಣನ ಕಥೆ |Part 5 |Sri Brahmanya Acharya| Tatvajnana

ಪರಮಪೂಜ್ಯ  ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಅವಮಾನಿಸುವುದುಂಟೆ ??
▶︎

ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಅವಮಾನಿಸುವುದುಂಟೆ ??

Veda Parayana at RamakrishnaAshrama Mysuru
▶︎

Veda Parayana at RamakrishnaAshrama Mysuru

Healing Music | Flute & Sitar for Deep Relaxation, Happiness & Mental Clarity
▶︎

Healing Music | Flute & Sitar for Deep Relaxation, Happiness & Mental Clarity

Stress ಏಕೆ ಬರುತ್ತದೆ? ಅದನ್ನು ಹೇಗೆ ಹೋಗಲಾಡಿಸಬಹುದು? | Avadhootha Shree Vinay Guruji |
▶︎

Stress ಏಕೆ ಬರುತ್ತದೆ? ಅದನ್ನು ಹೇಗೆ ಹೋಗಲಾಡಿಸಬಹುದು? | Avadhootha Shree Vinay Guruji |

ರಾಮ ನಾಮದ ಮಹಿಮೆ   / Greatness of Rama Naama
▶︎

ರಾಮ ನಾಮದ ಮಹಿಮೆ / Greatness of Rama Naama

Harate with Hamsa - Srivigraha Prabhu - Radha Rani | Why does Srimad Bhagavata not mention Radha?
▶︎

Harate with Hamsa - Srivigraha Prabhu - Radha Rani | Why does Srimad Bhagavata not mention Radha?

ಕಪಿಲ ಭಗವಂತನ ಉಪದೇಶಗಳು (ಭಾಗ-5) | Kapila Upadesha (Part-5) - Vid. Ananthakrishna Acharya
▶︎

ಕಪಿಲ ಭಗವಂತನ ಉಪದೇಶಗಳು (ಭಾಗ-5) | Kapila Upadesha (Part-5) - Vid. Ananthakrishna Acharya

Know this procedure and posture for a sound sleep! | How to sleep well?
▶︎

Know this procedure and posture for a sound sleep! | How to sleep well?

Bhagavata Purana 01 (Bannanje Govindacharya)
▶︎

Bhagavata Purana 01 (Bannanje Govindacharya)