ಜಕನೂರಿನಲ್ಲಿ ಜನರು ಅಚ್ಚರಿ ರೀತಿಯಲ್ಲಿ ಗುಣಮುಖ ಆಗ್ತಿರೋದು ಹೇಗೆ?Appaji Pavada| Jaknur| MiracleMuttya
ಮಠದ ಸಂಪರ್ಕ ಸಂಖ್ಯೆ 9880922059/7619289889/6361687135/6361500093/9632990841/ (7892536321ಅಜ್ಜನ ನಂಬರ್) ಆದಿಶಕ್ತಿ ಚೌಡೇಶ್ವರಿ ದೇವಸ್ಥಾನ ಗಜಾನಂದ ಅಪ್ಪಾಜಿ ಅವರ ಹೊಸಮಠ ಜಕನೂರು ಗ್ರಾಮ, ಜಮಖಂಡಿ ತಾಲೂಕು, ಬಾಗಲಕೋಟೆ ಜಿಲ್ಲೆ ವಿಶೇಷ ಸೂಚನೆ: ಜಮಖಂಡಿಗೆ ಬಸ್ ನಿಲ್ದಾಣಕ್ಕೆ ಬಂದು, ಟಿಪ್ಪು ಸುಲ್ತಾನ ಸರ್ಕಲ್ ಗೆ ಬರಬೇಕು. ಇಲ್ಲಿಗೆ ಬಂದ್ರೆ ಜಕನೂರು ಗ್ರಾಮಕ್ಕೆ ಆಟೋಗಳು ಹೋಗುತ್ತವೆ. ಶನಿವಾರ , ಭಾನುವಾರ ಮಾತ್ರ ನೋಡ್ತಾರೆ. ರಾತ್ರಿ 7ರ ನಂತರ ಆಟೋ ವ್ಯವಸ್ಥೆ ಇರಲ್ಲ. ಜಕನೂರು ಗ್ರಾಮದಲ್ಲಿ ಬೇರೆಯೇನೂ ಸಿಗಲಾರದು. ಬರುವಾಗ ನಿಮ್ಮ ಆಹಾರ ನಿಮ್ಮೊಂದಿಗೆ ಇದ್ರೆ ಒಳ್ಳೆಯದ್ದು. ದೆವ್ವ, ಭೂತ, ಮಾಟಮಂತ್ರ, ಮನೆಯಲ್ಲಿ ಸಮಸ್ಯೆ, ಕಿರಿಕಿರಿ, ಮೊಣಕಾಲು ನೋವು, ಸೋಂಟನೋವು, ಕಿವಿ, ಕಣ್ಣು, ಪಾಲಸಿ (ಲಕ್ವಾ) ಅಲ್ಲದೇ ನಿಮ್ಮ ಇತರೇ ಸಮಸ್ಯೆಗಳಿಗೂ ಗಜಾನಂದ ಅಪ್ಪಾಜಿ ಪರಿಹಾರ ನೀಡುತ್ತಾರೆ. ಅಜ್ಜ ನಿಮ್ಮ ಮುಖ ನೋಡಿ ನಿಮ್ಮ ಹಿಂದೆ ಏನಾಗಿತ್ತು? ನಿಮ್ಮ ಜೀವನದಲ್ಲಿ ಏನು ನಡೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರೆ. ಇಲ್ಲಿ ಹೆಸರು ಬರೆಸಲು 200 ರೂಪಾಯಿ ತೆಗೆದುಕೊಳ್ಳಲಾಗುತ್ತದೆ. ಆದ್ರೆ ವಶೀಕರಣ ಗಂಧ ಬೇಕಾದ್ರೆ 700 ರೂಪಾಯಿಗಳು ಅಷ್ಟೆ, ನಂಬಿಕೆ ಇಟ್ಟುಕೊಂಡು ಬರೋರು ಒಳಿತನ್ನು ಕಂಡಿರುವ ಬಗ್ಗೆ ಇಲ್ಲಿನ ಸಾಕಷ್ಟು ಭಕ್ತರು ನಮ್ಮ ವಾಹಿನಿಗೆ ಹೇಳಿಕೊಂಡಿದ್ದಾರೆ. ಈ ಮಠದಲ್ಲಿ ನಡೆಯುತ್ತಿರುವ ಪವಾಡಗಳಿ ಖುದ್ದು ಅಪ್ಪಾಜಿಯವರೇ ಜವಾಬ್ದಾರರು. ಇಲ್ಲಿನ ಆಚಾರ, ವಿಚಾರ, ನಂಬಿಕೆಗಳ ಬಗ್ಗೆ, ಮೂಡನಂಬಿಕೆಗಳ ಬಗ್ಗೆ ಕದಂ ಫಸ್ಟ್ ನ್ಯೂಸ್ ವಾಹಿನಿ ಜವಾಬ್ದಾರಲ್ಲ. ಬರೋದು ಬಿಡೋದು ಭಕ್ತರ ತರ್ಕಕ್ಕೆ ಬಿಟ್ಟ ವಿಚಾರ. #Appaji'sMiracle #Kadam1stNews #AppajiPavada #Devotees #MiracleBaba #Devamanava #AdishaktiDevi #ChowdeshwariTemple #GajanandAppaji #Jamkhandi #Jakanur #LatestNews #WalkingGodman #Kadam1stNews #LatestNews #Devotion #DeviAradakaAjja #PavadaPurusha #SrimataJamkhandi #JaknurVillage Music Credits : Yellow Tunes ( https://www.yellowtunes.net/ ) Follow us on Facebook and Instagram too! YouTube: / @kadam1stnews Facebook: / profile.php Instagram: / kadam1stnews8 Please Support and Subscribe Kadam1St News Contact For Promotions And Advertisement 8050565679 [email protected]

ಜಕನೂರ ಅಜ್ಜನ ಪವಾಡದ ಹಿಂದಿರುವ ಆ ಮಹಾಶಕ್ತಿ ಯಾವುದು ಗೊತ್ತಾ? MiracleMuttya Jamkhandi |AdiShakti Chowdeshwari

ಸಂಪರ್ಕಿಸಿ : 98457 75794"ರೈತರ ಮಕ್ಕಳಿಗೂ ಇಲ್ಲಿ ಕನ್ಯಾ ಗಳಿವೆ" !||Lakshmi Pujar||Kanya Vara|Dharwad

ಪಿತೃ ದೋಷ ಪತ್ತೆ & ಪರಿಹಾರ । ತಲೆ ತಲೆ ಮರುಗಳ ವರೆಗೂ ತೊಂದರೆ ಕೊಡುತ್ತೆ

ಅಂಕಲಿಮಠದಲ್ಲಿ ನೀವು ಆರದ ಒಲೆಯನ್ನು ನೋಡಬಹುದು ನೀವು ಯಾವ ಸಮಯದಲ್ಲಿ ಹೋದರು ಊಟ ಮಾಡಬಹುದು #viral #india #village

ಏನ್ ಪವಾಡ ಗುರು.!😳🙏 ದೇವಸ್ಥಾನದಲ್ಲಿ ಕಣ್ಣ ಮುಂದೆನೇ ಬಯಲಾಯ್ತು ಸತ್ಯ..! | Renukadevi Yellamma Temple

ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿ ಆಶೀರ್ವಾದ 🙏🙏🙏..ಗಜಾನಂದ ಅಪ್ಪಾಜಿ ಅವರ ಆಶೀರ್ವಾದ 🙏🙏.

ಇವಳಂತ ಕಚಡಾ ಲವರ್ ಯಾರಿಗೂ ಬೇಡ, ದುರಂತ ನಾಯಕನಾದ ಪುಣೆಯ ಮುಗ್ಧ ಯುವಕ..! | Pune Ketan and Siya Case

ಶ್ರೀ ಹೆಬ್ಬಳ್ಳಿ ಅಜ್ಜನವರು 🙏

28.06.2026 ರಿಂದ 04.07.2026 ರವರೆಗೆ 12 ರಾಶಿಗಳ ವಾರ ಭವಿಷ್ಯ | ಹನ್ನೆರಡು ರಾಶಿಗಳ ಫಲಾಫಲಗಳು | Nethravathi N

René Springer counters all heckling! - AfD Parliamentary Group in the German Bundestag

2026 Safai Abhiyan Shuru 😰| Dr Balbir Sohal | KARMO KA AAINA | #pastliferegression #karma #plr #past

ತಿತ್ತಿತ್ತೈ ಯಕ್ಷ ಪರ್ವ 2026😍ಜಲವಳ್ಳಿ entry❤|ರಮೇಶ ಭಂಡಾರಿ&ಅಶೋಕ ಭಟ್ರ ಭರ್ಜರಿ ಹಾಸ್ಯ😂30min non stop ಹಾಸ್ಯ😂

ROBLOX SOCCER WORLD CUP 2026 SIMULATOR

ಯಂಕಂಚಿ ದಾವಲ ಮಲಿಕ ದೇವರ ಪವಾಡಗಳು & ಈರಮ್ಮ ಅಜ್ಜಿಯ ನಿಜ ಅನುಭವ | Davalamalika Temple pavadagalu

BODYBUILDERS Laughed at Him Again… Until Anatoly Was ATTACKED 😱💪🧹 | Gym Prank GONE Wild

ಗಾಣಗಾಪುರದಲ್ಲಿ ನಡದೇ ಹೋಯಿತು ಅನಾಹುತ ..! ಆದ್ರೆ ಮುಂದೇನಾಯಿತು ನೋಡಿ | ಗುರು ದತ್ತಾತ್ರೇಯ ಜಯಂತಿ | Ganagapura

ಮನೆಗೆ ರಕ್ಷಣೆ ಕುಡುಕೆ | ದುಷ್ಟಶಕ್ತಿಗಳನ್ನು ಪ್ರವೇಶ ಮಾಡುವುದಕ್ಕೆ ಬಿಡುವುದಿಲ್ಲ

🙏ಶ್ರೀ ಗಜಾನಂದ ಅಪ್ಪಾಜಿ ಜಕನೂರ🙏

ಶ್ರೀ ಗಜಾನಂದ ಅಪ್ಪಾಜಿ ಹೊಸ ಮಠ ಜಕನೂರ | Sree Gajanad Muttya Official

