ಧೈವರಾದನೆಗೂ ಆಧುನಿಕತೆ ಬೇಕೇ ? - ತಮ್ಮಣ್ಣ ಶೆಟ್ಟಿ | Mangalore Culture | Spiritual Power | Daivaradane
ಬೆಮ್ಮೆರೆ ಸ್ರಷ್ಟಿಯ ತುಳುನಾಡಿನ ದ್ರಾವಿಡ ಮೂಲ ಪರಂಪರೆಯ ಅವೈದಿಕ ಪದ್ದತಿಯ ದೈವರಾದನೆಯು ನಮ್ಮ ಪೂರ್ವಜರಿಂದ ಬಂದ ಕಠಿಣ ಕಟ್ಟು ಪಾಡುಗಳಿಂದ ಕೂಡಿದ ಒಂದು ಸರಳ ಮತ್ತು ಮುಗ್ದ ಆರಾಧನಾ ಕ್ರಮ. ದರ್ಶನ ಮಂತ್ರವಾದ ಪೌರೋಹಿತ್ಯಗಳ ಮೇಲೆ ನಂಬಿಕೆ ಇಟ್ಟು ಕೌಟುಂಬಿಕ ಸಂಬಂಧ ಇಲ್ಲದ ವ್ಯಕ್ತಿಗಳ ಮಾರ್ಗದರ್ಶನದಿಂದ (ದರ್ಶನ ಮತ್ತು ಪಾರಿ) ನಮ್ಮ ಮೂಲ ಆರಾಧನ ಕ್ರಮಗಳನ್ನು ಹಾದಿ ತಪ್ಪಿಸಿ ಎಲ್ಲವನ್ನು ನಮಗೆ ಬೇಕಾದ ರೀತಿಯಲ್ಲಿ ತಿರುಗಿಸಿದ್ದಾರೆ. ಆದ್ದರಿಂದಲೇ ದೈವಾರಾಧನೆಯು ಇಂದಿನ ಯುವ ಪೀಳಿಗೆಗೆ ಒಂದು ಸಮಸ್ಯೆಯಾಗಿ ಕಾಣುತ್ತಿದೆ. ಆದ್ದರಿಂದ ಯುವ ಪೀಳಿಗೆಯನ್ನು ಗಮನದಲ್ಲಿಟ್ಟು ಆರಾಧನೆ, ಆಚರಣೆ, ನಂಬಿಕೆ, ಸಾಂಪ್ರದಾಯಗಳ ಬಗ್ಗೆ ನಿಖರವಾದ ಮಾಹಿತಿ ನೀಡುವ ಮತ್ತು ದೈವಾರಾಧನೆಯನ್ನು ಮೂಲ ಕ್ರಮದಂತೆ ನಡೆಸುವ ಉದ್ದೇಶದಿಂದ ತುಳುನಾಡಿನಾದ್ಯಂತ ಅನೇಕ ಹಿರಿಯ ಅನುಭವಿಗಳನ್ನು ಸಂಪರ್ಕಿಸಿ ಅವರ ಮಾರ್ಗದರ್ಶನವನ್ನು ಪಡೆದು, ದೈವರಾಧನೆಯ ಮೂಲ ನಂಬಿಕೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಯುವ ಜನತೆಗೆ ನಿಖರವಾದ ಮಾಹಿತಿ ನೀಡುವ ಉದ್ದೇಶದಿಂದ www.thammannashetty.com ಎಂಬ ಹೆಸರಿನ ವೆಬ್ಸೈಟ್ ನ್ನು ಅನಾವರಣ ಗೊಳಿಸಿದ್ದೇನೆ. For more details contact: Website: www.thammannashetty.com Mobile: +91 6364814738(WhatsApp Messages Preferable) #thammannashetty #bhoothakola #kambala #mangaloreculture #dhaivaradane #tulu #tulunadu #tammannashetty #mangalore #mangaloreculture #kambala_fan #kambala #spiritual #nagaradhane #kudla #director #filmography #kannadamovie #cinema #punyabhoomi #kannadamovies #film #actor #actorlife

ಪೌರೋಹಿತ್ಯ- ಸಾಂಪ್ರದಾಯಿಕ vs ಆಧುನಿಕ : ಅಡುಗೆ ಸರಿಯಾಗದಿದ್ದರೆ ಪ್ರಶ್ನಿಸುತ್ತೇವೆ- ಪೂಜೆ ಪ್ರಶ್ನೆ ಮಾಡ್ಲಿಕ್ಕಿಲ್ವ?

Part 2 - Full ಮಜಾ - ಭಟ್ರು & ನಯನ ಜೊತೆ ಅಡುಗೆ, ಹಾಡು - ಹರಟೆ | Keerthi ENT Clinic

ಯಾರಿದು ಸಾಲಿಗ್ರಾಮ ಸ್ವಾಮಿ? ಭಗವಾನ್ ನಿತ್ಯಾನಂದ ಇವರನ್ನು “ಅಗ್ನಿ ದೇವಾ” ಎಂದು ಹೇಳಿದ್ರಾ? Master Anand Podcast

ಕೊರಗ ತನಿಯನಿಗೆ ಚಕ್ಕುಲಿ ಹಾರ - ಎಷ್ಟು ಸರಿ ? || ತುಳು ತುಡರ್ || V4NEWS LIVE || TULU THUDAR

ನಾಗೆ ಪನ್ಪುನವು ಜಗತ್ತ್ ದ ಪರಮ ಸತ್ಯ -----ತಮ್ಮಣ್ಣ ಶೆಟ್ಟಿ--ಶ್ರೀ ನಾಗಬ್ರಹ್ಮ ಕ್ಷೇತ್ರ ಪಿಲಾರು ಲಕ್ಷ್ಮಿ ಗುಡ್ಡೆ,

Daivada Kala | ದೈವಾರಾಧನೆ ಇತ್ತೆ ಭಾರಿ ಪಿರಿಯ ಆತ್ಂಡ್ ಗೆ ಏರ್ ಹೊಣೆ.! | #nammatv #daivadakalaNammaTv

ನನ್ನ ತಲೆ ಕೂದಲು, ಉಗುರು, ಬಟ್ಟೆ, ಕೊಡುತ್ತೇನೆ ಮಾಟ ಮಾಡೋದಿದ್ರೆ ನನಗೆ ಮಾಡ್ಲಿ.!! Actor :THAMMANNA SHETTY.!

ರಾಜಕೀಯ ಕೆಲಸ ಮಾಡುವ ತೃಪ್ತಿ ಸಿಗ್ತಿತ್ತು, ದಾರಿ ತಪ್ಪಿ ಹೋಯ್ತು | Mukhyamantri Chandru With Bhavana Nagaiah

ತುಳುನಾಡಿನ ಸಂಸ್ಕೃತಿ, ಆಚರಣೆಯ ಬಗ್ಗೆ ತುಳುವ ಬೊಳ್ಳಿ ದಯಾನಂದ ಕತ್ತಲ್ಸಾರ್ ಅವರ ಮಾತು |Suddi News Belthangady|

ದೈವದ ಕಲ ; ಕಾರ್ನಿಕದ ಕೊರಗ ತನಿಯೆ ,ಕೊರಗ ತನಿಯ ದೈವದ ಪುಟ್ಟು ಪುರಾಪು

ದೈವಾರಾಧನೆಯನ್ನು ಭೂತಾರಾಧನೆ ಎಂದು ಸಂಬೋಧಿಸುವುದು ಸರಿಯಲ್ಲ - ಕತ್ತಲ್ ಸಾರ್

"ದೈವಕ್ಕೆ ಧರ್ಮದರ್ಶಿ ಯಾವಾಗಿಂದ ಬಂದರು...?!" - ತಮ್ಮಣ್ಣ ಶೆಟ್ಟಿಯ ಓಪನ್ ಚ್ಯಾಲೆಂಜ್...!

Shrikanth Shetty karkala Speech ದೀಪಾವಳಿ ಹಬ್ಬದ ಬಗ್ಗೆ ಶ್ರೀಕಾಂತ್ ಶೆಟ್ಟಿ ಅದ್ಭುತ ಭಾಷಣ Times of karkala

Full Speech ನಾಗಬನ ಅಲ್ಲ ಅದು ಸಮಾಧಿ-ಶ್ರೀಕಾಂತ್ ಶೆಟ್ಟಿ ಕಾರ್ಕಳ Shrikanth Shetty Eedu Alimarugudde Speech

ದರ್ಶನದಲ್ಲಿ ಅನ್ಯಾಯ ಆದ ಗ್ಯಾಂಗೇ ನಮ್ಮ ಜೊತೆ ಇದೆ..!!

ನವರಾತ್ರಿಯ ಆರಾಧನೆಯಲ್ಲಿ ಸೌಜನ್ಯ ಅತ್ಯಾಚಾರಿಗಳಿಗೆ ಉತ್ತರ Thammanna Shetty

ಪಂಜುರ್ಲಿ ದೈವವನ್ನು ಹೊರಗಿಟ್ಟ ಪುರೋಹಿತ ಕುಟುಂಬದವರಿಂದಲೇ ನಂಬಿಸಿ ಅಗೆಲು ಹಾಕಿದ ತಮ್ಮಣ್ಣ ಶೆಟ್ಟಿ.!

ಕುಟುಂಬ ದೈವ ಮತ್ತು ಮನೆ ದೈವಗಳಿಗೆ ನಿತ್ಯ ದೀಪ ಹಾಗು ಸಂಕ್ರಮಣ ಅನ್ನೋ ನಿಯಮ ಇಲ್ಲ.!! Actor:- THAMMANNA SHETTY

ಮಂಗಳೂರು: ಕೊರಗಜ್ಜನ ಭಕ್ತರಿಗೆ ಜಾತಿ ಮತ ಭೇದ ಇಲ್ಲ | Chakravarthy Sulibele Speech | Udayavani

