Darshan Thoogudeepa ವಿಷ್ಯದಲ್ಲಿ ಸುದೀಪ್, ಪುನೀತ್ ‘ಹೀಗೆ’ ಮಾಡಿದ್ದು ಹೌದು! Bha Ma Harish ಸ್ಫೋಟಕ ಸಂದರ್ಶನ |
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯ ಕೇಸ್ನಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕನ್ನಡ ನಟ ದರ್ಶನ್ ಸ್ಯಾಂಡಲ್ವುಡ್ಗೆ ಹೀರೋ ಆಗಿ ಕಾಲಿಟ್ಟಿದ್ದು ‘ಮೆಜೆಸ್ಟಿಕ್’ ಚಿತ್ರದಿಂದ. ‘ಮೆಜೆಸ್ಟಿಕ್’ ಚಿತ್ರವನ್ನ ನಿರ್ಮಿಸಿದವರು ಭಾ ಮಾ ಹರೀಶ್ ಹಾಗೂ ರಾಮಮೂರ್ತಿ. ‘ಮೆಜೆಸ್ಟಿಕ್’ ಚಿತ್ರದ ಬಗ್ಗೆ ಹಾಗೂ ದರ್ಶನ್ ಬಗ್ಗೆ ನಿರ್ಮಾಪಕ ಭಾ ಮಾ ಹರೀಶ್ ‘ವಿಜಯ ಕರ್ನಾಟಕ ವೆಬ್’ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ‘‘ಮೆಜೆಸ್ಟಿಕ್’ ಚಿತ್ರಕ್ಕಾಗಿ ನಾನು ಸುದೀಪ್ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ, ದರ್ಶನ್ ಕುರಿತಾಗಿ ನನಗೆ ಹೇಳಿದ್ದೇ ಸುದೀಪ್. ‘ಮೆಜೆಸ್ಟಿಕ್’ ಚಿತ್ರದ ಫಸ್ಟ್ ಕಾಪಿ ನೋಡಿದವರೂ ಸುದೀಪ್. ‘ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಸಿನಿಮಾ’ ಎಂದಿದ್ದಕ್ಕೆ ಅಂದು ಪುನೀತ್ ರಾಜ್ಕುಮಾರ್ ಸಹ ಸಹಾಯ ಮಾಡಿದ್ದರು. ಇದು ಸತ್ಯ. ಇದನ್ನ ತಿರುಚಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ವಿಜಯ ಕರ್ನಾಟಕ ವೆಬ್ಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ನಿರ್ಮಾಪಕ ಭಾ.ಮಾ.ಹರೀಶ್ ಬಾಯ್ಬಿಟ್ಟಿದ್ದಾರೆ. #darshanthoogudeepa #sudeep #puneethrajkumar #interview 00:00 - BA MA Harish Interview 01:18 - 04:04: Bha Ma Harish speaks about Renukaswamy Murder Case 04:05 -10:28 : Bha Ma Harish speaks about Making of Majestic Movie 10:29 - 10:59 : Bha Ma Harish approached Sudeep for ‘Majestic’ Movie 11:00 - 16:12 : Sudeep suggested Darshan for ‘Majestic’ 16:13 - 17:28 : Majestic Controversy 17:29 - 20:48 : Darshan Remuneration 20:49 - 21:52 : Darshan - Bha Ma Harish Controversy 21:53 - 23:23 : Puneeth Rajkumar helped Darshan’s Majestic Movie ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ► / vijaykarnataka INSTAGRAM ► / vijaykarnataka TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Ganesh Kasaragodu | Darshan | ಜೀ ಕನ್ನಡ ನ್ಯೂಸ್ ಜೊತೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಮಾತು

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ರೆ Darshan ಎಷ್ಟು ವರ್ಷ ಶಿಕ್ಷೆ ಆಗುತ್ತೆ, ಪೊಲೀಸ್ ಅಧಿಕಾರಿ ಹೇಳೋದೆನು..?

ʻನನ್ನನ್ನ ಅರೆಸ್ಟ್ ಮಾಡ್ಬೋದುʼ: ಸಿಜೆಪಿ ಮುಖ್ಯಸ್ಥ | CJP Protest | NEET | Modi | Full News | Masth Magaa

'ದರ್ಶನ್-ಪವಿತ್ರ ತಮ್ಮ ಸಮಾಧಿಗೆ ತಾವೇ 15 ಅಡಿ ಗುಂಡಿ ತೋಡಿಕೊಂಡು ಆಗಿದೆ!E16-SK Umesh-Kalamadhyama-#param

ಆರ್ಯವರ್ಧನ್ ಗುರೂಜಿ ಪ್ರಧಾನಮಂತ್ರಿ ಆದ್ರೆ? ಡಿ ಬಾಸ್ ರಿಲೀಸ್ ಆಗೋದು ಯಾವಾಗ?| Aryavardan Guruji | Kirik Keerthi

ಓಂ ಪ್ರಕಾಶ್ ರಾವ್ ಬೆಂಕಿಮಾತು ಬೆಂಕಿಉತ್ತರ ಭಾಗ-02 | Exclusive Interview With Om Prakash Rao | Director |

ಕಿಚ್ಚ-ದರ್ಶನ್ ಸ್ನೇಹಕ್ಕೆ ಬ್ರೇಕ್? Kiccha Sudeep with Ajit EXPLOSIVE Interview Full | Suvarna News

ನನ್ನ ಮತ್ತು ದೊಡ್ಡಣ್ಣ ನಡುವೆ ಕುತಂತ್ರ ಮಾಡಿದ್ದೇ ಸಾಧುಕೋಕಿಲ Tennis Krishna about sadhu kokila

Journalist B Ganapathi About Darshan Case | 85 ವರ್ಷದ ಚಿತ್ರರಂಗಕ್ಕೆ ಕಳಂಕ ತಂದ್ರು ದರ್ಶನ್ | Vistara News

ಜೈಲಿನ ಅಕ್ರಮ ವ್ಯವಹಾರಕ್ಕೆ ತಡೆ ಇಲ್ವಾ..?|Darshan| VIP Treatment in Jail |S K Umesh| Gaurish Akki Studio

'ಗೌತಮ್ ಹೋಟೆಲಿನಲ್ಲಿ ಕೊತ್ವಾಲ್ ರಾಮಚಂದ್ರನ ಬೇಟೆ'-Ep23-BK Shivaram-Kalamadhyama-#param

"ದರ್ಶನ್ ಕೇಸ್! ಪೊಲೀಸ್ ರಿಪೋರ್ಟ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸುಬ್ರಮಣ್ಯ-E03- @ThirdEyekannada -Kalamadhyama

Ganesh Kasaragod On Darshan | ಲೈಟ್ ಬಾಯ್ ಆಗಿರಲಿಲ್ಲ ದರ್ಶನ್, ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದ

B. R. Bhaskar Prasad Podcast : ದರ್ಶನ್ನ ಟಾರ್ಗೆಟ್ ಮಾಡಿದ್ದೇ ಸರ್ಕಾರ..? #pratidhvani

ದರ್ಶನ್ 'ಅಯ್ಯ' ಸಿನಿಮಾನ ಸೋಲಿಸಲೇ ಬೇಕು ಅಂತ ಆ ಮಹಾನ್ ಹೀರೋ| Om Prakash | Bhavya Prakash | Interview | Ep 02

ವರ್ಕೌಟ್ ಆಗ್ತಿದೆ ಸರ್ಕಾರದ ತಂತ್ರ ! ನೀಟ್ ಕೂಟ ಈಗ ಛಿದ್ರ ! ಭಕ್ತರ ಸಾಲಿಗೆ ಸೋನಂ ವಾಂಗ್ಚುಕ್ !

ಇಂಥಾ ನನ್ಮಕ್ಳು ಬದುಕಿರೋದಕ್ಕಿಂತ ಸಾಯೋದು ಮೇಲು..!! : Darshan Pavithra Arrest M** case | Umapathy Srinivas

ಮೋದಿ, ಅಮಿತ್ ಶಾ ರಾತ್ರೋರಾತ್ರಿ ಕಾರ್ಯಾಚರಣೆ । ರವೀಂದ್ರ ಜೋಶಿ MODI MIDNIGHT OPERATION ।RAVINDRA JOSHI

ದರ್ಶನ್ ಪರ ಕೋರ್ಟ್ನಲ್ಲಿ ಒಬ್ಬ ಉಲ್ಟಾ ಹೊಡೆದ್ರು ದರ್ಶನ್ಗೆ ಶಿಕ್ಷೆ ಇಲ್ಲ/ ಆರೋಪಿಗಳು ಏನ್ ಮಾಡ್ತಾರೆ ಗೊತ್ತಾ?

