ಅಜ್ಜಯ್ಯನ ಅಭ್ಯಂಜನ | ಕುವೆಂಪು | Kannada Storyteller | Ajjayyana Abyanjana | Kuvempu
ಭಾರತೀಯ ಪರಂಪರೆಯಲ್ಲಿ ಎಣ್ಣೆಸ್ನಾನಕ್ಕೆ ತನ್ನದೇ ವಿಶೇಷ ಮಹತ್ವವಿದೆ. ಹಬ್ಬ- ಹರಿದಿನಗಳಲ್ಲಿ ಮನೆಯವರೆಲ್ಲರೂ ಸಂತಸದಿಂದ ಇದರಲ್ಲಿ ಭಾಗಿಗಳಾಗುತ್ತಾರೆ. ಸಂಸ್ಕೃತಿಯ ಭಾಗವಾಗಿ ಅನೂಚಾನವಾಗಿ ಬೆಳೆದುಬಂದಿರುವ ಈ ಅಭ್ಯಂಜನಕ್ಕೆ ಭಾರತೀಯ ವೈದ್ಯಚಿಕಿತ್ಸೆ ಹಾಗೂ ಯೋಗ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ದೈಹಿಕ ಆರೋಗ್ಯದ ದೃಷ್ಟಿಯಿಂದಲೂ ಇಂದೂ ತನ್ನದೇ ಆದ್ಯತೆಯನ್ನು ಪಡೆದುಕೊಂಡಿದೆ. ವೈಜ್ಞಾನಿಕವಾಗಿಯೂ ಅಭ್ಯಂಜನ ಉತ್ತಮ ಆರೋಗ್ಯವನ್ನು ಪಡೆಯಲು ಉತ್ತಮ ವಿಧಾನವೆಂದು ಪರಿಗಣಿಸಲ್ಪಟ್ಟಿದೆ. ಪ್ರಸ್ತುತ ಗದ್ಯಭಾಗ ಮಲೆನಾಡಿನ ಗ್ರಾಮೀಣ ಬದುಕಿನ ಚಿತ್ರಣವನ್ನು ಪ್ರತಿಬಿಂಬಿಸುವಲ್ಲಿ ಸಫಲವಾಗಿದೆ. ಒತ್ತಡ ಹಾಗೂ ಯಾಂತ್ರಿಕ ಜೀವನ ನಡೆಸುವ ಇಂದಿನ ದಿನಗಳಲ್ಲಿ ಅಭ್ಯಂಜನ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಈ ಕಥೆಯು ಕುವೆಂಪು ಅವರ ಮಲೆನಾಡಿನ ಚಿತ್ರಗಳು ಎಂಬ ಪುಸ್ತಕದಿಂದ ಆಯ್ದ ಭಾಗವಾಗಿದೆ. -------------------------------------------------------------------------------------------- ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು”. ಜನನ: ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. -------------------------------------------------------------------------------------------- Instagram Link : 👇 / kannadastoryteller -------------------------------------------------------------------------------------------- Subscribe For More Videos : 👇 / @kannadastoryteller -------------------------------------------------------------------------------------------- Listen To The Stories On Spotify : 👇 https://open.spotify.com/show/1WMIu1o... -------------------------------------------------------------------------------------------- Like & Subscribe To The Channel -------------------------------------------------------------------------------------------- #kannadastory, #kannadastoryteller, #storyteller, #story, #kannadiga, #Pustaka, #booklover, #indianstories, #Motivational, #Indian, #kuvempu #poornachandratejaswi, #books #kannadaabimani, #karnataka, #hnagaveni, #Books, #lovebooks, #instagood, #audiobooks, #instagram, #inspirationalquotes, #instagramstory, #instareels, #kannadareels, #smallstories, #kannadasongs, #kannadaquotes, #kannadamemes, #music, #uttarakaranataka, #dailyquotes, #peacequotes, #kannadakavanagalu, #zeekannada, #kavite, #kannada,

ಕೃಷ್ಣೇಗೌಡನ ಆನೆ | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | ಸಂಪೂರ್ಣ 12 ಅಧ್ಯಾಯಗಳು | Kriahnegowdana Ane |

Karvalo Poornachandra Tejaswi Audio Book in kannada / 1-10 parts / ಕರ್ವಾಲೊ ಆಡಿಯೊ ಪುಸ್ತಕ / #kannada

Ajjan Abhyanjana ಅಜ್ಜಯ್ಯನ ಅಭ್ಯಂಜನ

"HOME TOUR-200 ವರ್ಷಗಳ ಹಿಂದಿನ ಕುವೆಂಪು ಅವರ ಕುಪ್ಪಳ್ಳಿ ದೊಡ್ಡ ಮನೆ ಟೂರ್"-E04-Kuppalli Tour-Kuvempu

ಕಾನೂರು ಹೆಗ್ಗಡತಿ kaanuru Heggadati ಕುವೆಂಪು

ರವಿ ಬೆಳಗೆರೆ ಅವರ ` ಓ ಮನಸೇ' ಆಡಿಯೋ, ಕೇಳಿ ಆನಂದಿಸಿ. #ravibelegere @Omanase #hibangalore

ತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain Raiser

Karimaleya Kaggatthalu | ಕರಿಮಲೆಯ ಕಗ್ಗತ್ತಲು | Kannada Full Movie | Thara, Krishne Gowda.

Choinom - Hun

Harikathe ▶️ Nala Damayanthi Harikathe | Kannada Harikathe | Gururajulu naidu

ಜುಗಾರಿ ಕ್ರಾಸ್ : 01 - ಪೂರ್ಣಚಂದ್ರ ತೇಜಸ್ವಿ Jugari Cross

ಮಿಸ್ಸಿಂಗ್ ಲಿಂಕ್ |ಯಾರು ನೀವು? |ಅಧ್ಯಾಯ ೧| Missing link |K P Purna Chandra Tejaswi | Kannada books|

ಎಂಗ್ಟನ ಪುಂಗಿ - ಪೂರ್ಣಚಂದ್ರ ತೇಜಸ್ವಿ | ಬಿ ಪಿ ಅರುಣ್

Puttachariya Kadukoli ಪುಟ್ಟಾಚಾರಿಯ ಕಾಡುಕೋಳಿ

Part_1_Mookajjiya Kanasugalu - by Dr.K.Shivarama Karanatha

ಚಾಣಕ್ಯನ ಅರ್ಥಶಾಸ್ತ್ರದ ಮೂಲ ತಾಳೆಗರಿ ಇಲ್ಲಿದೆ ನೋಡಿ... ಪ್ರಾಚ್ಯವಿದ್ಯಾ ಸಂಶೋಧನಾಲಯ, ಮೈಸೂರು

Godhi Huggi Gangaiah

ನೌರು ದ್ವೀಪದ ದುರಂತ - ಪೂರ್ಣಚಂದ್ರ ತೇಜಸ್ವಿ

Meenakshiya Mane Meshtru | Kuvempu | M D Pallavi | Mareyalagada Kategalu | Story | Book Brahma

