⭕LIVE | ಕುಂಬಳೆ ಶ್ರೀಧರ ರಾವ್ ಸ್ಮೃತಿ ‘ಶ್ರೀಧರಯಾನ’ ಅನಾವರಣ | ಸ್ಮೃತಿ ಗೌರವ | ತಾಳಮದ್ದಳೆ || #svvisionlive
ಕುಂಬಳೆ ಶ್ರೀಧರ ರಾವ್ ಸ್ಮೃತಿ ‘ಶ್ರೀಧರಯಾನ’ ಅನಾವರಣ (ಲೇ : ನಾ. ಕಾರಂತ ಪೆರಾಜೆ) ಹಾಗೂ ಶ್ರೀ ಪೂಕಳ ಲಕ್ಷ್ಮೀನಾರಾಯಣ ಭಟ್ಟರಿಗೆ ಸ್ಮೃತಿ ಗೌರವ ಪ್ರದಾನ 2026 ಜುಲೈ 5 ರವಿವಾರ ಮಧ್ಯಾಹ್ನ 12 ರಿಂದ - ಶ್ರೀ ಸುಧೀಂದ್ರ ಕಲಾಮಂದಿರ, ಉಪ್ಪಿನಂಗಡಿ ನಮ್ಮೊಂದಿಗೆ.. ಡಾ.ಕೆ.ಚಿನ್ನಪ್ಪ ಗೌಡ, ವಿಶ್ರಾಂತ ಪ್ರಾಧ್ಯಾಪಕ, ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ ಡಾ.ಮೋಹನ ಕುಂಟಾರು, ವಿಶ್ರಾಂತ ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಡಾ.ಸುಪ್ರೀತ್ ಲೋಬೋ, ವೈದ್ಯರು, ಉಪ್ಪಿನಂಗಡಿ ಶ್ರೀ ಪೂಕಳ ಲಕ್ಷ್ಮೀನಾರಾಯಣ ಭಟ್, ಹಿರಿಯ ಕಲಾವಿದರು. ಶ್ರೀ ಪೂವಪ್ಪ ಶೆಟ್ಟಿ ಅಳಿಕೆ, ನಿವೃತ್ತ ಪ್ರಾಧ್ಯಾಪಕರು ಗಂಟೆ 2 ರಿಂದ : ಹಿರಿಯ ಕಲಾವಿದರಿಂದ ತಾಳಮದ್ದಳೆ - ಭೀಷ್ಮ ಪ್ರತಿಜ್ಞೆ ಕಲಾವಿದರು - ಶ್ರೀಗಳಾದ ಭಾಗವತರು : ಡಾ.ಸತೀಶ ಪುಣಿಂಚಿತ್ತಾಯ ಪೆರ್ಲ ಮದ್ದಳೆ : ಶ್ರೀಧರ ವಿಟ್ಲ ಚೆಂಡೆ : ಸಮೃದ್ಧ ಪುಣಿಂಚಿತ್ತಾಯ ಚಕ್ರತಾಳ : ಮುರಳೀಧರ ಬಟ್ಯಮೂಲೆ ಅರ್ಥದಾರಿಗಳು : ಪೂಕಳ ಲಕ್ಷ್ಮೀನಾರಾಯಣ ಭಟ್ ಜಬ್ಬಾರ್ ಸಮೋ ಅಂಬಾಪ್ರಸಾದ ಪಾತಾಳ ದಿವಾಕರ ಆಚಾರ್ ಗೇರುಕಟ್ಟೆ ಈ ಕಾರ್ಯಕ್ರಮಕ್ಕೆ ನಿಮಗೆ ಪ್ರೀತಿಯ ಸ್ವಾಗತ ಸುಲೋಚನಾ ಶ್ರೀಧರ ರಾವ್ ಮತ್ತು ಮನೆಯವರು __________________________________________________ Contact for Advertisement and live streaming SV VISION MEDIA 8590487782, 9562103043 [email protected] Follow us on - Youtube Official : / @svvision Youtube 2 : / channel Facebook : https://www.facebook.com/svvisionkasa... Instagram : https://instagram.com/s_v_vision?igsh... Twitter : / svvisionlive __________________________________________________ #svvisionlive #svvision #svvisionmedia #live #livestreaming #yakshagana #kasaragod #mangalore #udupi #kannada #thenkuthittuyakshagana #media #svvisionnews #culturalchannel #kasaragodchannel __________________________________________________

"ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ" | Part-5 - ವಿಷಯ -3- ಶ್ರೀ ಉಜಿರೆ ಅಶೋಕ ಭಟ್ || #svvision

The most powerful frequency of the universe 999 Hz - you will feel God within you healing

Karnataka BJP president?: ಯತ್ನಾಳ್ ಮುಂದಿನ ರಾಜ್ಯಾಧ್ಯಕ್ಷ? ನಿತಿನ್ ನಬೀನ್ ಶಾಕಿಂಗ್ ನಿರ್ಧಾರ?

ಉಜ್ಜೀವನ ಲೋಕಾರ್ಪಣ ಸಮಾರಂಭ | ಶ್ರೀ Rahul Vellal, ಬೆಂಗಳೂರು ಮತ್ತು ಬಳಗದವರಿಂದ ಭಕ್ತಿ ಸಂಗೀತ ಸುಧಾ

🔥ಎಷ್ಟು ಸಾಹಸವಂತ ನೀನೇ ಬಲವಂತ 🔥🔥ಯಕ್ಷ ಭಜನೆಯಲ್ಲಿ ಮೂಡಿ ಬಂದ ಅದ್ಭುತ ಹಾಡು #hanuman

'ಚಿಟ್ಟಾಣಿ' ಅಜ್ಜ ಕೊನೆಯದಾಗಿ 'ಕಟ್ಟಿ ಬಿಚ್ಚಿಟ್ಟ ಕಿರೀಟ & ಗೆಜ್ಜೆ' ಇದು - ಮೊಮ್ಮಗನಿಗೆ ಅಜ್ಜ ಆವತ್ತು ಹೇಳಿದ್ದೇನು!?

ಬ್ರಾಹ್ಮಣರಿಗೆ ಎಚ್ಚರಿಕೆಯ ಸಂದೇಶ - ವಿದ್ವಾನ್ ಗಣಪತಿ ಭಟ್ ಕಿಬ್ಬಳ್ಳಿ Shreeprabha Studio

ತುಳುನಾಡ್ದ ಮೂಲ್ಯ ಕುಲಾಲೆರ್ನ ಅಳಿದು ಪೋಪುನ ಅಳಿಯ ಕಟ್ಟು ಸಂತತಿದ ಮೂಲ ಕಟ್ಟ್ ಕಟ್ಟಲೆದ ತುಲಿಪು

ಸುಬ್ರಹ್ಮಣ್ಯ ಧಾರೇಶ್ವರ - ನುಡಿ ನಮನ

ಕಟೀಲಮ್ಮನಿಗೂ ಯಕ್ಷಗಾನಕ್ಕೂ ಇರುವ ನಂಟೇನು..?

ಅಮೆರಿಕಗೆ ಭಾರತದ ಬಗ್ಗೆ ನೆತನ್ಯಾಹು ಶಾಕಿಂಗ್ ಉತ್ತರ ! ನೀವಿಲ್ಲದಿದ್ರೂ ಭಾರತ ಜೊತೆಗಿದೆ! ಅತ್ತ ಗಾಜಾ ಗೆದ್ದ ಇಸ್ರೇಲ್

The Untold History of Moodubidire | Dr. Pundikai Ganapayya Bhat | Namma Moodubidire Podcast Ep. 1

"ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ" | ಸಮಾರೋಪ ಭಾಷಣಶ್ರೀ ಉಜಿರೆ ಅಶೋಕ ಭಟ್ || #svvision

ʼಭರತಾಗಮನʼ ಯಕ್ಷಗಾನ ತಾಳಮದ್ದಳೆ - ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ | ಪಂಚವಟಿ ಮನೆಯಲ್ಲಿ |

ಯೋಗಕ್ಷೇಮಂ ವಹಾಮ್ಯಹಂ - ಸ್ವಾಮಿ ಮಂಗಳನಾಥಾನಂದಜೀ ಅವರಿಂದ ಪ್ರವಚನ Talk by Swami Mangalanathanandaji on Gita

ANANTHKUMARHEGDE || Fire Brand || ಅನಂತಕುಮಾರ ಹೆಗಡೆ, ಬೆಂಕಿ ಭಾಷಣ.... RSS ಬ್ಯಾನ್ ಮಾಡೊ ಧಮ್ ಇದೆಯಾ?

ತಿತ್ತಿತೈ- 2026 ರಲ್ಲಿ ಹೆಬ್ರಿ x ಕಲ್ಲಡ್ಕ ಏರು ಶ್ರುತಿಯಲ್ಲಿ ಜಾಂಬವತಿ ಕಲ್ಯಾಣದ ಹೈ ವೋಲ್ಟೇಜ್ ಭಾಮಿನಿಗಳು 🔥 ❤️🔥

ಎಲ್ಲಾ ಹೊಡೆದು ಬಿಸಾಕಿ! ರೌಡಿ, ಪುಡಾರಿ ರಾಜಕಾರಣಿ! ಯಾವನಿಗೂ ಕೇರ್ ಮಾಡ್ಬೇಡಿ.! | FootPath Clearance | EE Sanje

EPI -12 : 4000ರ್ದ್ ಜಾಸ್ತಿ "ಶವಸಂಸ್ಕಾರ" ಮಲ್ದಿನ ಕಕ್ಕೆಬೆಟ್ಟುದ ಪದ್ಮಣ್ಣಡ ಮಸನದ ಬಗೆಟ್ ಪಾತೆರಕಥೆ.... #solme

