ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು | ಗೀತ ಭಾರತಿ

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು ||ಪ|| ಧವಳ ಹಿಮಾಲಯ ಮುಕುಟದ ಮೆರುಗು ಕಾಲ್ತೊಳೆಯುತಲಿದೆ ಜಲಧಿಯ ಬುರುಗು ಗಂಗಾ ಬಯಲಿದು ಹಸಿರಿನ ಸೆರಗು ಕಣಕಣ ಮಂಗಲವು ನಮ್ಮೀ ತಾಯ್ನೆಲವು ||೧|| ಕಾಶಮೀರದಲಿ ಸುರಿವುದು ತುಹಿನ ರಾಜಸ್ಥಾನದಿ ಸುಡುವುದು ಪುಲಿನ ಮಲಯಾಚಲದಲಿ ಗಂಧದ ಪವನ ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು ||೨|| ಹಲವು ಭಾಷೆ ನುಡಿ ಲಿಪಿಗಳ ತೋಟ ವಿವಿಧ ಪಂಥ ಮತಗಳ ರಸದೂಟ ಕಾಣಲು ಕಾಮನಬಿಲ್ಲಿನ ನೋಟ ಬಗೆಬಗೆ ಸಂಕುಲವು ನಮ್ಮೀ ತಾಯ್ನೆಲವು ||೩|| ಪುಣ್ಯವಂತರಿಗೆ ಇದುವೆ ನಾಕ ಖಳರಿಗೆ ಆಗಿದೆ ಶಿವನ ಪಿನಾಕ ಶರಣಾಗತರಿಗೆ ಆಭಯದಾಯಕ ಯುಗುಯುಗದೀ ನಿಲವು ನಮ್ಮೀ ತಾಯ್ನೆಲವು ||೪|| ಗಂಗೆ ತುಂಗೆಯರ ಅಮೃತ ಸ್ತನ್ಯ ಕುಡಿಸುತ ಮಾಡಿದೆ ಜೀವನ ಧನ್ಯ ಮುಡಿಪಿದು ಬದುಕು ನಿನಗೆ ಅನನ್ಯ ||೫|| Visit us at ►YOUTUBE:    / samvadk   ►INSTAGRAM : https://instagram.com/samvada_?igshid... ►TWITTER : https://twitter.com/samvada?s=09 ►FACEBOOK :  / samvada   ►WEBSITE : https://samvada.org/ #geethabharathi #geethaganga #samvada

ಧವಳ ಹಿಮದ ಗಿರಿಯ ಮೇಲೆ ಅರುಣಧ್ವಜವ ಹಾರಿಸಿ ಮುಗಿಲ ಏರಿ ಏರಿನಿಂದು ವಿಜಯಭೇರಿ ಬಾರಿಸಿ
▶︎

ಧವಳ ಹಿಮದ ಗಿರಿಯ ಮೇಲೆ ಅರುಣಧ್ವಜವ ಹಾರಿಸಿ ಮುಗಿಲ ಏರಿ ಏರಿನಿಂದು ವಿಜಯಭೇರಿ ಬಾರಿಸಿ

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು | ಗೀತಭಾರತಿ | ಉಮೇಶ ಮುಂಡಳ್ಳಿ | ದೇಶಭಕ್ತಿಗೀತೆ
▶︎

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು | ಗೀತಭಾರತಿ | ಉಮೇಶ ಮುಂಡಳ್ಳಿ | ದೇಶಭಕ್ತಿಗೀತೆ

ಜ್ಞಾನದ ಪ್ರಖರತೆ ! ಇತಿಹಾಸ ಬಿಚ್ಚಿಟ್ಟ ಹೆಗಡೆ! ಇದು ಹೆಗಡೆ ತಾಕತ್ತು!ಕೇಳಲೇಬೇಕಾದ ಮಾತು!
▶︎

ಜ್ಞಾನದ ಪ್ರಖರತೆ ! ಇತಿಹಾಸ ಬಿಚ್ಚಿಟ್ಟ ಹೆಗಡೆ! ಇದು ಹೆಗಡೆ ತಾಕತ್ತು!ಕೇಳಲೇಬೇಕಾದ ಮಾತು!

ಸಂಘದ ಸಸಿಯಿದು ಹೆಮ್ಮರವಾಗಿದೆ | ಗೀತ ಭಾರತಿ
▶︎

ಸಂಘದ ಸಸಿಯಿದು ಹೆಮ್ಮರವಾಗಿದೆ | ಗೀತ ಭಾರತಿ

ಜಿಪುಣ ಅತ್ತೆ ಬುದ್ದಿವಂತ ಸೊಸೆ ಹಾಸ್ಯ ಪ್ರವಚನ |ಬಸವರಾಜ ಸ್ವಾಮೀಜಿ |@NDGgurumotivational
▶︎

ಜಿಪುಣ ಅತ್ತೆ ಬುದ್ದಿವಂತ ಸೊಸೆ ಹಾಸ್ಯ ಪ್ರವಚನ |ಬಸವರಾಜ ಸ್ವಾಮೀಜಿ |@NDGgurumotivational

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram
▶︎

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram

ಬಿಜೆಪಿಗೆ ದಂಗು ಬಡಿಸಿದ ಕ್ರಾಸ್ ವೋಟ್ ! 11 ಶಾಸಕರು DK ಪಾರ್ಟಿಗೆ ! ರೊಚ್ಚಿಗೆದ್ದ ಶಾ ! ಮೇಜರ್ ತಲೆದಂಡ ಫಿಕ್ಸ್ !
▶︎

ಬಿಜೆಪಿಗೆ ದಂಗು ಬಡಿಸಿದ ಕ್ರಾಸ್ ವೋಟ್ ! 11 ಶಾಸಕರು DK ಪಾರ್ಟಿಗೆ ! ರೊಚ್ಚಿಗೆದ್ದ ಶಾ ! ಮೇಜರ್ ತಲೆದಂಡ ಫಿಕ್ಸ್ !

ಬಿಜೆಪಿಯನ್ನು ಪ್ರಶ್ನೆ ಮಾಡಿದ್ರೆ ಹಿಂದೂ ಧರ್ಮವನ್ನ ಪ್ರಶ್ನೆ ಮಾಡಿದ ಹಾಗೆ ಆಗುತ್ತಾ? | Prakashraj | Dharmastala
▶︎

ಬಿಜೆಪಿಯನ್ನು ಪ್ರಶ್ನೆ ಮಾಡಿದ್ರೆ ಹಿಂದೂ ಧರ್ಮವನ್ನ ಪ್ರಶ್ನೆ ಮಾಡಿದ ಹಾಗೆ ಆಗುತ್ತಾ? | Prakashraj | Dharmastala

ಸೇವೆ‌ ಎಂಬ ಯಜ್ಞದಲ್ಲಿ | Seve Emba Yaznadhalli | Sangha Geet | Ganamala | Rss Songs.
▶︎

ಸೇವೆ‌ ಎಂಬ ಯಜ್ಞದಲ್ಲಿ | Seve Emba Yaznadhalli | Sangha Geet | Ganamala | Rss Songs.

ಹಿಮಗಿರಿಯ ಶೃಂಗಾ  ದೇವನದಿ ಗಂಗಾ  | ಗೀತಭಾರತಿ
▶︎

ಹಿಮಗಿರಿಯ ಶೃಂಗಾ ದೇವನದಿ ಗಂಗಾ | ಗೀತಭಾರತಿ

ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿ
▶︎

ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿ

CM Dkshivakumar: ಆಡಿಯೋ ಬ್ಲಾಸ್ಟ್ -DK ಕುರ್ಚಿಗೆ ಬಾಂಬ್! ರಾಜ್ಯ ಕಾಂಗ್ರೆಸ್ ನಲ್ಲಿ ಆಪರೇಷನ್ ಸ್ಟಾರ್ಟ್?
▶︎

CM Dkshivakumar: ಆಡಿಯೋ ಬ್ಲಾಸ್ಟ್ -DK ಕುರ್ಚಿಗೆ ಬಾಂಬ್! ರಾಜ್ಯ ಕಾಂಗ್ರೆಸ್ ನಲ್ಲಿ ಆಪರೇಷನ್ ಸ್ಟಾರ್ಟ್?

ಹಿಮಗಿರಿಯ ಶೃಂಗ ದೇವನದೀ ಗಂಗಾ - ಗೀತೆ || Himagiriya Shrunga Devanadi Ganga - Song.
▶︎

ಹಿಮಗಿರಿಯ ಶೃಂಗ ದೇವನದೀ ಗಂಗಾ - ಗೀತೆ || Himagiriya Shrunga Devanadi Ganga - Song.

ಇವರೆನ್ರೀ ಮನುಷ್ಯರಾ..?!! ಈ ರೀತಿಯೂ ಕೆಲಸ ಮಾಡಬಹುದಾ..!??
▶︎

ಇವರೆನ್ರೀ ಮನುಷ್ಯರಾ..?!! ಈ ರೀತಿಯೂ ಕೆಲಸ ಮಾಡಬಹುದಾ..!??

ದೇಶಭಕ್ತಿಗೀತೆ|ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು|Deshabhakthigeete|Dharegavatariside Swargada|EasyPatriot
▶︎

ದೇಶಭಕ್ತಿಗೀತೆ|ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು|Deshabhakthigeete|Dharegavatariside Swargada|EasyPatriot

CM Dkshivakumar:Modi: DK ಪ್ಲ್ಯಾನ್ ಗೆ ಕೇಂದ್ರದ ಶಾಕ್!ಇದೇನ್ ಮಾಡ್ತು ಕೈ ಸರ್ಕಾರ!
▶︎

CM Dkshivakumar:Modi: DK ಪ್ಲ್ಯಾನ್ ಗೆ ಕೇಂದ್ರದ ಶಾಕ್!ಇದೇನ್ ಮಾಡ್ತು ಕೈ ಸರ್ಕಾರ!

Vishwa Vinuthana - Lyrical | Kannada Rajyotsava Special Song | Chennaveera Kanavi | Kannada Geethe
▶︎

Vishwa Vinuthana - Lyrical | Kannada Rajyotsava Special Song | Chennaveera Kanavi | Kannada Geethe

ಧವಳ ಹಿಮದ ಗಿರಿಯ ಮೇಲೆ |ದೇಶಭಕ್ತಿಗೀತೆ|Dhavala himada giriya mele|shrutibhat|kannada
▶︎

ಧವಳ ಹಿಮದ ಗಿರಿಯ ಮೇಲೆ |ದೇಶಭಕ್ತಿಗೀತೆ|Dhavala himada giriya mele|shrutibhat|kannada

ಆಡಿಸಿದಳು ಯಶೋದೆ | ವಿದುಷಿ ಶಿವಶ್ರೀ ಸ್ಕಂದಪ್ರಸಾದ್ ಅವರ ಅದ್ಭುತವಾದ ಕಂಠದಿಂದ
▶︎

ಆಡಿಸಿದಳು ಯಶೋದೆ | ವಿದುಷಿ ಶಿವಶ್ರೀ ಸ್ಕಂದಪ್ರಸಾದ್ ಅವರ ಅದ್ಭುತವಾದ ಕಂಠದಿಂದ

Tayi Bharathiya Pada Padmagala poojisona banni / ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ.
▶︎

Tayi Bharathiya Pada Padmagala poojisona banni / ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ.