BWSSB Negligence in Kumar Park | BWSSB ಮಹಾ ಎಡವಟ್ಟು..! ಬಲಿಗಾಗಿ ಕಾಯ್ತಿದೆ ರಸ್ತೆ ಗುಂಡಿ
BWSSB Negligence in Kumar Park | BWSSB ಮಹಾ ಎಡವಟ್ಟು..! ಬಲಿಗಾಗಿ ಕಾಯ್ತಿದೆ ರಸ್ತೆ ಗುಂಡಿ ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮ ಭಾಗದಲ್ಲಿ BWSSB (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ)ಯ ಘೋರ ನಿರ್ಲಕ್ಷ್ಯದಿಂದ ಸಾರ್ವಜನಿಕರು ನಿತ್ಯ ಪರದಾಡುತ್ತಿದ್ದಾರೆ. ಒಳಚರಂಡಿ ಕಾಮಗಾರಿ ನೆಪದಲ್ಲಿ ಚೆನ್ನಾಗಿದ್ದ ರೈಲ್ವೇ ಪ್ಯಾರಲಲ್ ರಸ್ತೆಯನ್ನು ಅಗೆದು ಹಾಕಿದ BWSSB, ಕಳೆದ ಎರಡು ತಿಂಗಳಿನಿಂದ ಅದನ್ನು ಮುಚ್ಚದೆ ಹಾಗೆಯೇ ಬಿಟ್ಟಿದೆ. ಇದರಿಂದಾಗಿ ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ಬಿದ್ದಿದ್ದು, ಸಾವಿಗಾಗಿ ಕಾಯುತ್ತಿವೆ. ದ್ವಿಚಕ್ರ ವಾಹನ ಸವಾರರು ನಿತ್ಯ ಬಿದ್ದು ಗಾಯಗೊಳ್ಳುತ್ತಿದ್ದಾರೆ ಮತ್ತು ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ನಮ್ಮ ವಿಶೇಷ ವರದಿ. #BWSSB #BengaluruCivicIssues #KumarPark #RoadSafety #BengaluruTraffic #UGDWork #KannadaNews #BreakingNews #powertv #powertvdigital POWER TV, as the name says it is filled with exuberant energy, concern and passion for societal health. no nudity, no negativity and of course, no nonsense. Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations. Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka #powertv #powertvdigital #kannadanewslive More Updates Keep Following Us ✓LatestUpdates@https://powertvnews.in/ ✓Subscribe Power Tv@https://bit.ly/2PqYCUV ✓Like us@https://bit.ly/2Qm5JTX ✓Twitter link https://bit.ly/2EpHWfd ✓Instagram link / powertvnews

Shivajinagar GBA Official Incident | ಅಧಿಕಾರಿಗಳ ಮೇಲೆ ಹಲ್ಲೆ..ನಿರೂಪಕರ ಪ್ರಶ್ನೆಗೆ ತಬ್ಬಿಬ್ಬಾದ ಹೋರಾಟಗಾರ

Living in Bangladesh: Inside the World’s Most Crowded and Resilient Nation | 4K Travel Documentary

Namma Metro Pink Line | ಆಗಸ್ಟ್ನಲ್ಲಿ ಪಿಂಕ್ ಲೈನ್ ಮೆಟ್ರೋ ಸಂಚಾರ

Footpath Clearance: ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರ ಮೇಲೆ ಗೂಂಡಾಕೇಸ್ ಹಾಕ್ತೀವಿ ಎಂದ ಸಚಿವರು |#TV9D

HDKumaraswamy on Family Issues: ಕುಟುಂಬದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಮುಚ್ಚುಮರೆ ಇಲ್ಲದೆ ಮಾತಾಡಿದ HDK|#TV9D

Monday wildfire update (7/20)

ಸೂರ್ಯ, ಕಲ್ಲಿದ್ದಲು ಇಲ್ಲದೆ 24/7 ಕರೆಂಟ್? | ONGC India Geothermal Energy | Masth Magaa | Amar Prasad

Chintamani Hurigalu Factory Tour | 125 year old Traditional making of Chintamani peanuts | MonkVlogs

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

Rizwan Arshad: ಶಿವಾಜಿನಗರದಲ್ಲಿ ಹ*, ಸುಮ್ಮನೆ ಬಿಡೋ ಮಾತೇ ಇಲ್ಲ | Footpath Clearance in Shivajinagar

Permanent Residence Certificate | ಮನೆ ಬಾಗಿಲಿಗೆ ಶಾಶ್ವತ ನಿವಾಸ ಪ್ರಮಾಣಪತ್ರ -ಸಿಎಂ | PNS Vistaara News

Bidadi Township Row Debate: ಬೆಂಗಳೂರು ಅಷ್ಟು ಖಾಲಿ ಬಿದ್ದಿದ್ದೆ, ಬಿಡದಿಯೇ ಯಾಕೆ..? Dr C.N Manjunath

"ಮುಖ್ಯಮಂತ್ರಿ ಚಂದ್ರು ಮುದ್ದಿನ ಸೊಸೆ ಮುದ್ದುಮುದ್ದಾದ ಸಂದರ್ಶನ!"-E38-Mukhyamantri Chandru-Kalamadhyama

KR Puram Triple Murder: ತ್ರಿವಳಿ ಕೊ* ಪ್ರಕರಣಕ್ಕೆ ಹೊಸ ಟ್ವಿಸ್ಟ್ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

This Is What the Start of a Crash Looks Like

Tropical Storm Bertha Strengthens, Threatens Gulf Coast With Squalls, Heavy Rain And Storm Surge

ಚಿಕ್ಕ ವಯಸ್ಸಲ್ಲೇ ಮರೆವು ಬರೋದು ಯಾಕೆ? | Brain Damage Secret | Health | Masth Magaa | Amar Prasad

ದೆಹಲಿ ಧಗ ಧಗ..! ವಾಂಗ್ಚು ಉಪವಾಸಕ್ಕೆ ಹೊಸ ಟ್ವಿಸ್ಟ್..? | Delhi Protests Take a Dramatic Turn | Wangchuk

