Yake Kadutide | N.S.Lakshminarayana Bhat | Ganesh Desai | Kannada Gazal | Kannada Music Video |
Yake Kadutide Summane Nannanu - Kannada Gazal This is a beautiful music video of Kannada lyrics " Yaake Kadutide" penned by Dr. N.S. Lakshminarayana Bhat. Lyrics: Yake Kadutide Summane Nannanu Poet: Dr. N.S.Lakshminarayan Bhat Music: Ganesh Desai Orchestration: Sangeeth Thomas Indian Rhythms: Venugopal Raju Recorded by Omkar Murthy @omkarstudios6553 DOP: Ganesh Hegde Editing: Anji. K. Veera Shooting Location Courtesy: Padmaja Rao (Actress) ------------------------------------------------------------------------------------------ Song Lyrics ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ ।। ಒಂದೇ ಸಮನೆ ಹಾಯುತಲಿದೆ ಅರಿವಿಗೆ ಗುರುತೇ ತಪ್ಪಿದಾಗ ।। ಯಾಕೆ ।। ಯಾವುದೋ ವಸಂತ ರಾತ್ರಿಯಲಿ ಹೊಳೆದ ತಾರೆ ನೆನಪಾಗುತಿದೆ ।। ಮಸುಕು ನೆನಪುಗಳ ಮಳೆಯಲ್ಲಿ ಮನಸು ಒಂದೇ ಸಮ ತೋಯುತಿದೆ ।। ಯಾಕೆ ।। ಕರುಳ ಕೊರೆವ ಚಳಿ ಇರುಳಿನಲಿ ಪ್ರಾಣಕೆ ಮೊಳೆಯುವ ನೋವಿನಲಿ ।। ಅರಸಿ ಅಲೆವೆ ನಾ ಸುರಿಸುತ ಕಂಬನಿ ಕಳೆದ ರಾಗಗಳ ಕೊರಗಿನಲಿ ।। ಯಾಕೆ ।। ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ------------------------------------------------------------------------------------------- About ಭಟ್ಟರ ಜೀವನ! 1936 ಅ.29 ರಂದು ಶಿವಮೊಗ್ಗದಲ್ಲಿ ಜನಿಸಿದ ಭಟ್ಟರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ತುಂಬಾ ಹರಟುವ ಸ್ವಭಾವ, ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ, ಯನಂತರ, ತೀನಂಶ್ರೀ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು. 1965ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ, ಅಧ್ಯಾಪಕ, ರೀಡರ್, ಪ್ರಾಧ್ಯಾಪಕ, ನಿರ್ದೇಶಕ, 1990 ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು. ಅಲ್ಲದೇ, ಮೈಸೂರು ವಿಶ್ವವಿದ್ಯಾನಿಲಯದ ಪಿ ಎಚ್ಡಿ ಪದವಿಗೆ ಆಧುನಿಕ ಕನ್ನಡ ಕಾವ್ಯ ಕುರಿತು ಪ್ರಬಂಧ ಸಾದರ ಪಡಿಸಿದರು. ಶಿಶುಸಾಹಿತ್ಯ ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ಎನ್’ಸಿಆರ್’ಟಿ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ. ಅನುವಾದಗಳಲ್ಲಿ ಮುಖ್ಯವಾದವುಗಳು, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ, ಟ್ವೆಲ್ಫ್ತ್ ನೈಟ್, ಮತ್ತು ಭಾರತೀಯ ಗ್ರಂಥ ಸಂಪಾದನಾ ಪರಿಚಯ, ಕನ್ನಡ ಮಾತು ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪುವ ಆಶಯದಲ್ಲಿ ಯಶಸ್ವಿಯಾಗಿವೆ. ನವ್ಯ ಸಂಪ್ರದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ ಭಟ್ಟರು ರಚಿಸಿದ ಗೀತಕಾವ್ಯಗಳ ಸಂಖ್ಯೆ ಅಪಾರ. ಸ್ವಲ್ಪ ಕಾಲ ಸುಗಮ ಸಂಗೀತದ ಮಾಧುರ್ಯತೆ ಎಲ್ಲೋ ತನ್ನ ಇರುವಿಕೆಯನ್ನು ಕಡಿಮೆ ಮಾಡಿಕೊಂಡಿತೇನೋ ಎನ್ನುವ ಭಾವನೆ ಕಂಡಾಗ ’ಎನ್ನೆಸ್ಸೆಲ್’ ರ ಭಾವಗೀತೆಗಳು ಮರಳಿ ಜನರೆಲ್ಲರ ಬಾಯಿನಲ್ಲಿ ಗುನುಗುಟ್ಟುವಂತಾಯಿತು. ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ಎಚ್.ಕೆ. ನಾರಾಯಣ ಮೊದಲಾದವರು, ಅನೇಕ ಸುಗಮ ಸಂಗೀತ ಗಾಯಕರು, ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಡಾ. ಲಕ್ಷ್ಮೀನಾರಾಯಣ ಭಟ್ಟರು, ದೀಪಿಕಾ, ಭಾವಸಂಗಮ, ನೀಲಾಂಜನ, ಬಾರೋ ವಸಂತ, ಕವಿತಾ, ಮಾಧುರಿ, ಮಂದಾರ, ಬಂದೆ ಬರತಾವ ಕಾಲ, ಅರುಣ ಗೀತೆ, ಊರ ಹೊರಗೆ, ಕವನ ಬಿಡುಗಡೆ, ಇದಲ್ಲ ತಕ್ಕ ಗಳಿಗೆ, ಅವತಾರ, ಹಿರಿಯರು, ಕೃತಜ್ಞತೆ, ಪ್ರೀತಿ, ಸವಾರಿ, ಸೀಮಂತಿನಿ, ಮಗನಿಗೊಂದು ಪತ್ರ, ಮೊದಲಾದ ಸಮರ್ಥ ಇಂತಹ ಹಲವಾರು ಧ್ವನಿ ಸುರಳಿಗಳನ್ನು ಹೊರತಂದು ಜನಸಾಮಾನ್ಯರ ಮನರಂಜನೆಯನ್ನು ಮಾಡಿದ್ದಾರೆ. ------------------------------------------------------------------------------------------------------------------ NAVABHAVA PRODUCTONS Email: [email protected] Cell: +919845216091

Haadaballe nanu yaava Godave illade | Raghavendra Beejadi |Kannada Bhavageethe| Vinayaka Aralasurali

Devaki Nandana🌸| Raghavendra Swamy Kannada Devotional Song | Raghavendra Kannada Bhakti Songs

EESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONG

ದಾರ್ಶನಿಕ ಗೀತಮಾಲೆ | Evergreen Philosophical Melodies | ReImagined | Swara Samvaada

Irabeku Iruvante Toredu Saavira Chinte - Remix Romeo - H.S. Venkatesh Murthy - AI Visual Cover

Kaadu mallige ondu - emotionalsad song VIJAY PRAKASH |RH Music kannada 2026 songs vijay prakash

ಯಾರಿಹರು ನಿನ್ನವರು ನೀ ತಿಳದಿ ನನ್ನವರು |ಬದುಕಿನ ಸತ್ಯ ತಿಳಿಸುವ ತತ್ವಪದ | Yaariharu Ninnavaru | Janapada Geete

Yaava haada haadabeku Nova mareyalu | ಯಾವ ಹಾಡ ಹಾಡಬೇಕು ನೋವ ಮರೆಯಲು | Raghavendra Beejadi |

Vyathegala Kaleyuva Kathegaara | C Ashwath | Kannada Sugama Sangeetha | 🎶 ವ್ಯಥೆಗಳ ಕಳೆಯುವ ಕಥೆಗಾರ

ಈ ಭಾವಗೀತೆ ನಿನಗಾಗಿ ಹಾಡಿದೆ | Ee Bhaavageethe Ninagaagi Haadide | Classic Kannada Superhit Remixes

Innastu Bekenna Hrudayakke Rama| Shashikala Sunil | Gajanana Sharma | Arun Andrew |Sharan Hiremat

ನೂರು ನೋವಿನ ನಡುವೆ |Nooru novina naduve|kannada Bhavageethe|Ravindra Nayak sannakkibettu|Ganesh Desai

|ಪಿಳ್ಳಂಗೋವಿಯ ಚೆಲುವ ಕೃಷ್ಣನ Pillangoviya Cheluva Krishnana | Sri Dr. Vidyabhushan | Devotional Song |

G S Shivarudrappa Hit Songs - Audio Jukebox | C Ashwath | M D Pallavi | Kannada Bhavageethegalu

ಕನ್ನಡ ಗಜಲ್: ಮಳೆ ಬರುತಿದೆ ಗೆಳತಿ - ಮಾರ್ಸ್ ಸ್ಟುಡಿಯೋ ಅರ್ಪಿಸುವ ಕನ್ನಡ ಗಜಲ್ ಗಾಯನ ಯಾತ್ರೆ

ಹೋದೆಯ ದೂರ ಓ ಜೊತೆಗಾರ | Hodeya Doora O Jotegara Seralu Bandaga Cover Song

Dasanagu Visheshanagu | With Lyrics | Kanakadasaru

||ತೊರೆದು ಜೀವಿಸಬಹುದೆ||ಕನಕದಾಸರ ರಚೆನೆ||Toredu Jeevisabahude||Kanakadas||ವೆಂಕಟೇಶ ವೆಂಕಟಾಪೂರ||

