ಮಂಗಳಾರತಿ ಪದ ರಚನೆ ವೀರಣ್ಣ ಹುರುಕಡ್ಲಿ‌ #devotional

ಮಂಗಳಾರತಿ ಪದ ರಚನೆ ವೀರಣ್ಣ ಹುರುಕಡ್ಲಿ‌ ಮಂಗಳಾರತಿ ಅರುವಿನಾರತಿ ಬೆಳಗಿರಿ ಗುರುದೇವಗೆ ಪರಮ ಪಾವನ ಯೋಗಿಗೆ ಶಿವಯೋಗಿಗೆ ಅರುವಿನಾರತಿ ಬೆಳಗಿರಿ ಗುರುದೇವಗೆ ಪರಮ ಪಾವನ ಯೋಗಿಗೆ ಶಿವಯೋಗಿಗೆ ಆರುಮೂರೆಂಟರ ಸೂಕ್ಷ್ಮ ಶರೀರದಿ ಚಿತ್ಪ್ರಭೆಯ ತೋರಿದ ಜ್ಞಾನಮೂರ್ತಿಗೆ ನಾನಾರು ಎಂಬುದ ಅರುಹಿದವಗೆ ನಾನಾ ಜನ್ಮದ ಕತ್ತಲೆ ಕಳೆದವಗೆ ಮದಮತ್ಸರ ದುರ್ಗುಣಗಳ ತೊಡೆದವಗೆ ಆಶಾ ಪಾಶವ ಬಿಡಿಸಿ ಬೆಳಗಿಸಿದ ಗುರುವಿಗೆ ಅರುವಿನಾರತಿ ಬೆಳಗಿರಿ ಗುರುದೇವಗೆ ಪರಮ ಪಾವನ ಯೋಗಿಗೆ ಶಿವಯೋಗಿಗೆ ಆರುಮೂರೆಂಟರ ಸೂಕ್ಷ್ಮ ಶರೀರದಿ ಚಿತ್ಪ್ರಭೆಯ ತೋರಿದ ಜ್ಞಾನಮೂರ್ತಿಗೆ ಪರಮ ಪಂಚಾಕ್ಷರ‌ ಮಂತ್ರವುಸುರಿದವನಿಗೆ ಪರಮ‌ ಪರತರ ತತ್ತ್ವಬೋಧಿಸಿದವನಿಗೆ ಪಾರಮಾರ್ಥ ಸುಖವ ತೋರಿಸಿದವನಿಗೆ ಪರಮ ಅನುಭವ ತಿಳಿಸಿ ಪೊರೆದ ಗುರುವಿಗೆ ಅರುವಿನಾರತಿ ಬೆಳಗಿರಿ ಗುರುದೇವಗೆ ಪರಮ ಪಾವನ ಯೋಗಿಗೆ ಶಿವಯೋಗಿಗೆ ಆರುಮೂರೆಂಟರ ಸೂಕ್ಷ್ಮ ಶರೀರದಿ ಚಿತ್ಪ್ರಭೆಯ ತೋರಿದ ಜ್ಞಾನಮೂರ್ತಿಗೆ ಸದಮಲ ಜ್ಞಾನ ಸಂಜಿನಿತರೆಲ್ಲರು ಕೂಡಿ ಬೆಳಗಿರಿ ಭಾಗ್ಯನಗರದ ಭಾಗ್ಯದಾತನು ಶ್ರೀಗುರುದೇವನಿಗೆ ಪರಮ ಪಾವನ ವಿರುಪಾಕ್ಷೇಶನಿಗೆ ಅರುವಿನಾರತಿ ಬೆಳಗಿರಿ ಗುರುದೇವಗೆ ಪರಮ ಪಾವನ ಯೋಗಿಗೆ ಶಿವಯೋಗಿಗೆ ಆರುಮೂರೆಂಟರ ಸೂಕ್ಷ್ಮ ಶರೀರದಿ ಚಿತ್ಪ್ರಭೆಯ ತೋರಿದ ಜ್ಞಾನಮೂರ್ತಿಗೆ ವೀರಣ್ಣ ಹುರುಕಡ್ಲಿ #devotional #spirituality #kavanagalu #bhajan #thaththwapada

ಮಾಡೋ ಮಾಡಿ ನೋಡೋ ತತ್ತ್ವಪದ ರಚನೆ ಎನ್.ಶರಣಪ್ಪ ಮೆಟ್ರಿ
▶︎

ಮಾಡೋ ಮಾಡಿ ನೋಡೋ ತತ್ತ್ವಪದ ರಚನೆ ಎನ್.ಶರಣಪ್ಪ ಮೆಟ್ರಿ

🚨Priyank kharge vs RSS: ಕಾಂಗ್ರೆಸ್ ಪಕ್ಷಕ್ಕೆ ಚಪ್ಪಲಿ ಏಟು ಕೊಟ್ಟ ಸಂತೋಷ ಹೆಗ್ಡೆ🔥 | RSS
▶︎

🚨Priyank kharge vs RSS: ಕಾಂಗ್ರೆಸ್ ಪಕ್ಷಕ್ಕೆ ಚಪ್ಪಲಿ ಏಟು ಕೊಟ್ಟ ಸಂತೋಷ ಹೆಗ್ಡೆ🔥 | RSS

ಮೂರು ಕಣ್ಣಿನ ಮುದ್ದು ಮಾದಪ್ಪ - ಜಾನಪದ ಗೀತೆ Mooru Kannina Muddu Maadappa Janapada Folk Songs Jukebox
▶︎

ಮೂರು ಕಣ್ಣಿನ ಮುದ್ದು ಮಾದಪ್ಪ - ಜಾನಪದ ಗೀತೆ Mooru Kannina Muddu Maadappa Janapada Folk Songs Jukebox

ಹನುಮಂತನು ರಾಮ ಲಕ್ಷ್ಮಣರನ್ನು ಹೇಗೆ ತನ್ನ ಹೆಗಲ ಮೇಲೆ ಹೊತ್ತುಕೊಂಡನೆಂದು ನೋಡಿ. | Kannada-Seethe
▶︎

ಹನುಮಂತನು ರಾಮ ಲಕ್ಷ್ಮಣರನ್ನು ಹೇಗೆ ತನ್ನ ಹೆಗಲ ಮೇಲೆ ಹೊತ್ತುಕೊಂಡನೆಂದು ನೋಡಿ. | Kannada-Seethe

ಹೊನ್ನಳ್ಳಿಯಾಕಿ ಅಣಕವಾಡು ರಚನೆ ಎನ್.ಶರಣಪ್ಪ‌ಬಮೆಟ್ರಿ
▶︎

ಹೊನ್ನಳ್ಳಿಯಾಕಿ ಅಣಕವಾಡು ರಚನೆ ಎನ್.ಶರಣಪ್ಪ‌ಬಮೆಟ್ರಿ

ಕಲ್ಲು ಕಟ್ಟಿಗೆ ಮಣ್ಣಿನಲ್ಲಿ ಶಿವನಿದ್ದರೆ || Vijay Prakash || Kallu kattige manninalli || Emotional song |
▶︎

ಕಲ್ಲು ಕಟ್ಟಿಗೆ ಮಣ್ಣಿನಲ್ಲಿ ಶಿವನಿದ್ದರೆ || Vijay Prakash || Kallu kattige manninalli || Emotional song |

People Who Messed With The Royal Guard and Regretted It!
▶︎

People Who Messed With The Royal Guard and Regretted It!

ಅನ್ನ ಸಾರು ಪಯಾಸ ಮೊಸರನ್ನ ಪಲಾವ್ ವಾಟರ್ ಬಾಟೆಲ್ 3ಟೈಮ್ ಪ್ರಸಾದ ಊಟ ಕೊಡ್ತಾರೆ
▶︎

ಅನ್ನ ಸಾರು ಪಯಾಸ ಮೊಸರನ್ನ ಪಲಾವ್ ವಾಟರ್ ಬಾಟೆಲ್ 3ಟೈಮ್ ಪ್ರಸಾದ ಊಟ ಕೊಡ್ತಾರೆ

ಈಗಿನ ಜಾನಪದ ಮತ್ತು ಆಗಿನ ಜಾನಪದ ಹೇಗಿದ್ದವು | Uttar Karnataka janapada | Uttar Karnataka comedy video
▶︎

ಈಗಿನ ಜಾನಪದ ಮತ್ತು ಆಗಿನ ಜಾನಪದ ಹೇಗಿದ್ದವು | Uttar Karnataka janapada | Uttar Karnataka comedy video

ಗುರು ರಾಯರ ಅನುಗ್ರಹದಿಂದ ನೀವು ಅಂದುಕೊಂಡಿದ್ದು 7ದಿನಗಳ ಒಳಗೆ ನಡೆಯುತ್ತೆ|Guru Raghavendra SwamyPowerful Mantra
▶︎

ಗುರು ರಾಯರ ಅನುಗ್ರಹದಿಂದ ನೀವು ಅಂದುಕೊಂಡಿದ್ದು 7ದಿನಗಳ ಒಳಗೆ ನಡೆಯುತ್ತೆ|Guru Raghavendra SwamyPowerful Mantra

ಕುಲಕುಲ ಅನ್ನವಗ ತತ್ತ್ವಪದ ರಚನೆ ಶರಣಪ್ಪ ಕರಡಿ
▶︎

ಕುಲಕುಲ ಅನ್ನವಗ ತತ್ತ್ವಪದ ರಚನೆ ಶರಣಪ್ಪ ಕರಡಿ

ತಾಯಂದಿರು ಮಕ್ಕಳಿಗೆ ಎಂತಹ  ಸಂಸ್ಕಾರ ಕಲಿಸಬೇಕು?
▶︎

ತಾಯಂದಿರು ಮಕ್ಕಳಿಗೆ ಎಂತಹ ಸಂಸ್ಕಾರ ಕಲಿಸಬೇಕು?

ಆಡಿದವರ ಮನವ ಬಲ್ಲೆ | Adidavara Manava  | Jnana Gururaj | Vijay Krishna D | Kannada | Studio Recording
▶︎

ಆಡಿದವರ ಮನವ ಬಲ್ಲೆ | Adidavara Manava | Jnana Gururaj | Vijay Krishna D | Kannada | Studio Recording

ಸಂತ ಜನಾಬಾಯಿ ಕಥೆ | Sant Janabai Katha | Vitthal Bhakti Katha | Sumeet Kannada Stories
▶︎

ಸಂತ ಜನಾಬಾಯಿ ಕಥೆ | Sant Janabai Katha | Vitthal Bhakti Katha | Sumeet Kannada Stories

shivara umesh ರವರ ಹಾಡು ಕೇಳಿ ಮತ್ತೋಬ್ಬರಿಗೆ. ಷೇರ್ ಮಾಡಿ  subscribe ಮಾಡಿ 9844201333
▶︎

shivara umesh ರವರ ಹಾಡು ಕೇಳಿ ಮತ್ತೋಬ್ಬರಿಗೆ. ಷೇರ್ ಮಾಡಿ subscribe ಮಾಡಿ 9844201333

ಕೂಸಿನ ಸೊಗಸು‌ ಭಾವಗೀತೆ ರಚನೆ ಎನ್.ಶರಣಪ್ಪ ಮೆಟ್ರಿ #kannadabhavageethe
▶︎

ಕೂಸಿನ ಸೊಗಸು‌ ಭಾವಗೀತೆ ರಚನೆ ಎನ್.ಶರಣಪ್ಪ ಮೆಟ್ರಿ #kannadabhavageethe

10 Most Powerful Morning Mantras | Remove All Negativity | Ganesh Hanuman Shiva Vishnu Krishna...
▶︎

10 Most Powerful Morning Mantras | Remove All Negativity | Ganesh Hanuman Shiva Vishnu Krishna...

ಎಡವಿದ ಕಲ್ಲ  | Yadavida Kalla | Akshata Muttur | New Janapada Song
▶︎

ಎಡವಿದ ಕಲ್ಲ | Yadavida Kalla | Akshata Muttur | New Janapada Song

ಪ್ರಿಯಾಂಕ ಖರ್ಗೆ ಅವರೇ, ಆರ್‌ಎಸ್‌ಎಸ್‌ ನೋಂದಣಿ ಬೇಕೇ?
▶︎

ಪ್ರಿಯಾಂಕ ಖರ್ಗೆ ಅವರೇ, ಆರ್‌ಎಸ್‌ಎಸ್‌ ನೋಂದಣಿ ಬೇಕೇ?

ಶ್ರೀ ಮಹದೇಶ್ವರ ಹುಟ್ಟಿದ ಕಥೆ - 01|ತಂಬೂರಿ ಕಥೆ| Sri Mahadeshwara Huttida Kathe | Mahadevaswamy Harikathe
▶︎

ಶ್ರೀ ಮಹದೇಶ್ವರ ಹುಟ್ಟಿದ ಕಥೆ - 01|ತಂಬೂರಿ ಕಥೆ| Sri Mahadeshwara Huttida Kathe | Mahadevaswamy Harikathe