ಡಿಕೆಶಿ ವಿರುದ್ಧ ಸಿಡಿದೆದ್ದ ಯುವತಿ- "ಧೈರ್ಯ ಇದ್ರೆ ಭೂಮಿಗೆ ಕಾಲಿಡಿ"- Bidadi Township Ground Report
#BidadiTownship #BidadiProtest #ThirdEyeKannada #GroundReport #BidadiSmartCity #FarmersProtestKarnataka #KannadaNews #BidadiHorata #KarnatakaPolitics #PublicVoice #Ramanagara #SaveLandSaveFarmers ಬಿಡದಿ ಟೌನ್ಶಿಪ್ ವಿರುದ್ಧ ಸಿಡಿದೆದ್ದ ಜನ! ‘Third Eye Kannada’ ವಿಶೇಷ ಗ್ರೌಂಡ್ ರಿಪೋರ್ಟ್! ಬಿಡದಿ ಸ್ಮಾರ್ಟ್ ಸಿಟಿ ಅಥವಾ ಬಿಡದಿ ಟೌನ್ಶಿಪ್ ಯೋಜನೆಯ ವಿರುದ್ಧ ಸ್ಥಳೀಯ ರೈತರು ಮತ್ತು ಸಾರ್ವಜನಿಕರ ಹೋರಾಟ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ನೆಲೆ, ಭೂಮಿ ಮತ್ತು ಭವಿಷ್ಯವನ್ನು ಉಳಿಸಿಕೊಳ್ಳಲು ಜನ ಬೀದಿಗಿಳಿದು ಹೋರಾಡುತ್ತಿದ್ದಾರೆ. ಈ ಮಹತ್ವದ ಹೋರಾಟದ ನಿಜವಾದ ಚಿತ್ರಣವನ್ನು, ಸರ್ಕಾರದ ನಡೆ ಹಾಗೂ ಜನರ ಅಳಲನ್ನು ನಿಮ್ಮ ಮುಂದೆ ಇಡಲು Third Eye Kannada ವಾಹಿನಿ ಸರಣಿ ಗ್ರೌಂಡ್ ರಿಪೋರ್ಟ್ಗಳನ್ನು ಸಿದ್ಧಪಡಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳೀಯರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆಯೇ? ಈ ಯೋಜನೆಯ ಹಿಂದೆ ಅಡಗಿರುವ ಅಸಲಿ ಸತ್ಯಗಳೇನು? ಪರಿಸರ ಮತ್ತು ಕೃಷಿ ಭೂಮಿಯ ಮೇಲಾಗುವ ಪರಿಣಾಮಗಳೇನು? ಇವೆಲ್ಲದರ ಕಣ್ಣಿಗೆ ಕಟ್ಟುವಂತಹ ಸಮಗ್ರ ವಿಶ್ಲೇಷಣೆ ಮತ್ತು ತಳಮಟ್ಟದ ವಾಸ್ತವ ಈ ಸರಣಿಯಲ್ಲಿದೆ. ಮಾಧ್ಯಮಗಳ ಧ್ವನಿ ಸದಾ ಜನರ ಪರವಾಗಿರಬೇಕು ಎಂಬ ಧೇಯದೊಂದಿಗೆ, ನಾವು ಈ ಮಹಾ ಹೋರಾಟದ ಪ್ರತಿ ಹೆಜ್ಜೆಯನ್ನೂ ಜನ್ರ ಮುಂದೆ ಇಡುತ್ತಿದ್ದೇವೆ. ತಪ್ಪದೇ ಈ ವಿಶೇಷ ವರದಿಯನ್ನು ಪೂರ್ತಿಯಾಗಿ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಮತ್ತು ಜನಸಾಮಾನ್ಯರ ಧ್ವನಿಯನ್ನು ಎಲ್ಲರಿಗೂ ತಲುಪಿಸಲು ಈ ವಿಡಿಯೋವನ್ನು ಶೇರ್ ಮಾಡಿ. ನಮ್ಮ ಚಾನೆಲ್ಗೆ ಸಬ್ಸ್ಕ್ರೈಬ್ ಆಗಲು ಮರೆಯಬೇಡಿ

இது நடந்தால் தவெக கூட்டணி பீஸ் பீசா உடையும்! பாஜக போன்காலில் சிக்கிய விஜய் | Tharasu Shyam | Vijay

ಮತ್ತೆ ಕರೀತಿದೆ ಬಂಗಾಲ

"ಜೈಲಿನಿಂದ ಜಾಮೀನು ತಗೊಂಡು 2ನೇ ಮದುವೆ ಮಾಡಿಕೊಂಡೆ!!"-E09-Tumkur Shivakumar-Jail Diary-Kalamadhyama param

Bidadi Township Row: ಡಿಕೆ ಶಿವಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಯತ್ನಾಳ್ | Yatnal

🔴LIVE - ಕುಮಾರಸ್ವಾಮಿ ಪಂಚೆ ವಿಷಯ ಎತ್ತಾಡಿದ ಪ್ರದೀಪ್ ಈಶ್ವರ್ | Pradeep Eshwar | H D Kumaraswamy | JDS

80% ರೈತರು ಒಪ್ಪಿಗೆ ಕೊಟ್ಟಿದ್ದಾರೆ ಅಂತ ಸರ್ಕಾರ ಹೇಳ್ತಿರೋದು ನಿಜವೇ? | Bidadi Township Controversy

Vatal Nagaraj : HD Kumaraswamy, CM DK Shivakumar ನೀವಿಬ್ಬರು ಪಾಳೆಗಾರರ, ರಾಜಿನಾಮೆ ಕೊಡಿ | Bidadi TownShip

ವೈಶಾಕ್ ಅಂತ್ಯಕ್ರಿಯೆಗೆ ಬಂದ ಕೃಷಿ ತಾಪಂಡ..! | Krishi Thapanda | Vaishak

RSS ನೋಂದಣಿ ಮಾಡಿಸದಿದ್ದಲ್ಲಿ ಸರ್ಕಾರಿ ಸೌಲಭ್ಯ ಬಳಕೆ ಏಕೆ? | Brijesh Kalappa vs Ramesh Puthige | News Hour

ನಟಿ ಕ್ರಿಷಿತಾ ಪಂಡ ಬದುಕಲ್ಲಿ ಮತ್ತೆ ಬಿರುಗಾಳಿ, ನಟಿಯ ಮನೆಯಲ್ಲೇ ಪ್ರಾಣ ಬಿಟ್ಟ ಸ್ನೇಹಿತ | Krishitha panda

ಬೆಂಗಳೂರು ತ್ರಿಬಲ್ ಮರ್ಡರ್ ರಹಸ್ಯ- ತಂದೆ, ತಾಯಿ, ತಂಗಿಯನ್ನೆ ಕೊಂದಳು- ಹಂತಕಿ ಶ್ವೇತಾ ಅರೆಸ್ಟ್- KR puram Case

ಒಂದು ಸಿನಿಮಾ ಮಾಡಿ ಬೌನ್ಸರ್ ಹಾಕ್ಕೊಂಡು ಬರ್ತಾರೆ..! Part -03 | Doddanna | Kirik Keerthi

ಡಿಕೆಶಿಗೆ ಮಹಿಳೆಯರ ತರಾಟೆ" - ಧೈರ್ಯ ಇದ್ರೆ ಬಿಡದಿಗೆ ಬರ್ಲಿ" - Bidadi township Ground report - PART- 05

Scam or System Error? 225 ಕೋಟಿ ಸೀಕ್ರೆಟ್ ಬ್ಲಾಸ್ಟ್! ತಗಲಾಕ್ಕೊಂಡ್ರಲ್ಲ! ಹೆಬ್ಬಾಳ್ಕರ್ ಗೆ ತನಿಖೆ ಬಿಸಿ!

Bidadi Township Row: ಬಿಡದಿ ಟೌನ್ ಶಿಪ್ ಕೈಬಿಡುವಂತೆ ಆಗ್ರಹಿಸಿ ರೈತರಿಂದ ಬೃಹತ್ ಬೈಕ್ ರ್ಯಾಲಿ |DK Shivakumar

ದಾದಾನ ದಾದಗಿರಿ ಆಡಳಿತ ಶುರು ! ಬಾಂಧವರಿಗೆ ದೊಡ್ಡ ಶಾಕ್ ಕೊಟ್ಟ ಸುವೇಂದು ! ಗಡಿಯಲ್ಲೂ ಹೊಸ ಆಟ ಆರಂಭ !

Europeans endure brutal heat wave, climate researchers say infrastructure may "have to adapt"

Priyank kharge:ಜ್ಯೂ.ಖರ್ಗೆ ವಿರುದ್ಧ ಸ್ಫೋಟಕ ದಾಖಲೆ ಬ್ಲಾಸ್ಟ್!CBI ಶಾಕ್? RSS ಕೆಣಕಿ ಕೆಟ್ರಲ್ಲ ಪ್ರಿಯಾಂಕ್!

Tungabhadra Dam; ಆಂಧ್ರ, ತೆಲಂಗಾಣ ಸಿಎಂ ಎದುರು ಸಿಎಂ ಡಿಕೆಶಿ ಅಬ್ಬರದ ಭಾಷಣ! DK Shivakumar |PNS Vistaara News

