Muktiya Dariya Torida | ಮುಕ್ತಿಯ ದಾರಿಯ ತೋರಿದ ಚೆನ್ನಮಲ್ಲಿಕಾರ್ಜುನ ವಚನ ಗೀತೆ | Hemareddy Mallamma
Muktiya Dariya Torida Channamallikarjun | ಮುಕ್ತಿಯ ದಾರಿಯ ತೋರಿದ ಚೆನ್ನಮಲ್ಲಿಕಾರ್ಜುನ ವಚನ ಗೀತೆ | Hemareddy Mallamma "ಕನ್ನಡ ವಚನ ಗೀತೆಗಳ" ಪ್ರಮುಖ ಉದ್ದೇಶಗಳು🙏🌹 ೧. ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರ 👉 ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ ಸೇರಿದಂತೆ ಹನ್ನೆರಡನೇ ಶತಮಾನದ ಶಿವಶರಣರ ಕಾಲಾತೀತ ವಚನಗಳನ್ನು ಇಂದಿನ ಆಧುನಿಕ ತಲೆಮಾರಿಗೆ ತಲುಪಿಸುವುದು. ೨. ಸಂಗೀತದ ಮೂಲಕ ಸಂಸ್ಕಾರ ಮತ್ತು ಶಾಂತಿ 👉 ಕೇವಲ ಓದುವುದಷ್ಟೇ ಅಲ್ಲದೆ, ವಚನಗಳನ್ನು ಸುಮಧುರ ಸಂಗೀತ ಸಂಯೋಜನೆಯೊಂದಿಗೆ ಗಾಯನ ರೂಪದ ಮೂಲಕ ಕೇಳುಗರಲ್ಲಿ ಮನಃಶಾಂತಿ, ಆಧ್ಯಾತ್ಮಿಕ ಭಾವನೆಯನ್ನು ಜಾಗೃತಗೊಳಿಸುವುದು. ೩. ಸಾಮಾಜಿಕ ಜಾಗೃತಿ ಮತ್ತು ಸಮಾನತೆಯ ಸಂದೇಶ 👉 ಜಾತಿ ರಹಿತ, ವರ್ಗ ರಹಿತ ಕಲ್ಯಾಣ ಸಮಾಜದ ನಿರ್ಮಾಣಕ್ಕಾಗಿ ಶರಣರು ನೀಡಿದ 'ಕಾಯಕವೇ ಕೈಲಾಸ', 'ದಯವೇ ಧರ್ಮದ ಮೂಲವಯ್ಯಾ' ಎಂಬ ಸಾಮಾಜಿಕ ಸಮಾನತೆಯ ಸಂದೇಶಗಳನ್ನು ಇಂದಿನ ಸಮಾಜದಲ್ಲಿ ಮರುಸ್ಥಾಪಿಸುವುದು. ೪. ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ 👉 ವಚನಗಳಲ್ಲಿರುವ ಶುದ್ಧ ಕನ್ನಡ ಸೌರಭವನ್ನು ಉಳಿಸಿ ಬೆಳೆಸುವುದು ಮತ್ತು ಕನ್ನಡದ ಶ್ರೀಮಂತ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆಯನ್ನು ಡಿಜಿಟಲ್ ಮಾಧ್ಯಮದ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದು. ೫. ಯುವ ಪೀಳಿಗೆಗೆ ಶರಣರ ಜೀವನ ದರ್ಶನ 👉ಇಂದಿನ ಯುವಜನತೆಗೆ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು, ನೈತಿಕ ಮೌಲ್ಯಗಳನ್ನು, ಶರಣರ ಸರಳ ಜೀವನದ ತತ್ವಗಳು, ವಚನಗಳ ಅರ್ಥವನ್ನು ಸರಳವಾಗಿ ಮನವರಿಕೆ ಮಾಡಿಕೊಡುವುದು.

Sri Channamallikarjun Guruvina Kandira| ಶ್ರೀ ಚನ್ನಮಲ್ಲಿಕಾರ್ಜುನ ಗುರುವಿನ ಕಂಡಿರಾ ವಚನ ಗೀತೆ | Akkamahadevi

ಉಳ್ಳವರು ಶಿವಾಲಯವ ಮಾಡುವರು | Ullavaru Shivalayava Maduvaru | Basavanna Vachana | Kannada Bhakti Song

Tanu Ninnadu Mana Ninnadu | ತನು ನಿನ್ನದು ಮನ ನಿನ್ನದು ವಚನ ಗೀತೆ | Akkamahadevi

"ಕರಗಿ ಹೋಗುವುದೀ ಕಾಯ,ಮೂರು ದಿನದ ಸಂತಿ ಮುಗಸಿ ತಾ ಮಾಯಾ" ತತ್ವಪದ🙏🌺

ತನು ಕರಗದವರಲ್ಲಿ | ಅಕ್ಕಮಹಾದೇವಿ ವಚನ | Tanu Karagadavaralli | Akka Mahadevi Vachana |

ನಿನ್ನ ನಾಮವೇ ಸಾಕು ಶಿವನೇ | Kannada Shiva Bhajane | Om Namah Shivaya

Horagina Adambarake | ಹೊರಗಿನ ಆಡಂಬರಕ್ಕೆ ಒಲಿಯನು ಆ ಶಿವನು ವಚನ ಗೀತೆ | Hemareddy Mallamma

Samsarada Mayeya Sante | ಸಂಸಾರದ ಮಾಯೆಯ ಸಂತೆ ಕೀರ್ತನೆ ಗೀತೆ | Hemareddy Mallamma

ಈ ದರಿಯ ಭೋಗವ ಬಿಟ್ಟು | E Dhariya Bhogava Bittu | Tatva Padagalu | Kannada Folk & Philosophical Song

ಬಸವ ಗೀತೆಗಳು || BASAVA GEETEGALU || @Bhakthi1521

Ninna Manadalli Ninna Shivanu | ನಿನ್ನ ಮನದಲ್ಲಿ ನಿನ್ನ ಶಿವನು ವಚನ ಗೀತೆ | Allamaprabhudeva

ದಾನ ಮಾಡಲಿಲ್ಲ ನೀನು ಜಾಣನಾಗಲಿಲ್ಲ | ತತ್ವಪದ | Dana madalilla neenu | Tatva pada | sri raag music |

ಹಣ ಶಾಶ್ವತವಲ್ಲ, ಆದರೆ ಸದ್ಗುಣ ಶಾಶ್ವತ.

Kasada Butti Dehake Yetake Shrungari | ಕಸದ ಬುಟ್ಟಿ ದೇಹಕೆ ಏತಕೆ ಶೃಂಗಾರ ವಚನ ಗೀತೆ | Akkamahadevi

ಅಲ್ಲಮಪ್ರಭು ವಚನಗಳು |Allama Prabhu Vachanagalu | ಅಮೂಲ್ಯ ವಚನಗಳ ಗಾಯನ |

Hadidode

ಮನವೇ ಶಿವಾಲಯ, ಮನೆಯೇ ಕೈಲಾಸ | Kannada Shiva Bhajan | ಓಂ ನಮಃ ಶಿವಾಯ | Har Har Mahadev

Hariyuva Nadige Jati Illa | ಹರಿಯುವ ನದಿಗೆ ಜಾತಿ ಇಲ್ಲ ತತ್ವಪದ | Santha Shishunala Sharif Tatvapada

ಎಷ್ಟು ಸಾಹಸವಂತ ನೀನೇ ಬಲವಂತ | Eshtu Sahasavantha Neene Balavantha | Lord Hanuman Kannada Song

