Surya Sri Sadashiva Rudra Temple Ujire, Historical place #darmastala #suryatemple #harake

Don't forgot to subcribe,share,like,comment Location:https://maps.app.goo.gl/nSjpyMRqPEjXr... ಭಕ್ತಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ - ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯ ಹೇಗೆ ಆರಂಭವಾಯ್ತು? ಎಂಬುದಕ್ಕೆ ಯಾವುದೇ ಪುರಾವೆ, ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆಗೊಂಬೆಗಳ ರಾಶಿಯೇ ಸಾಕ್ಷಿಯಾಗಿದೆ. ಬೆಳ್ಳಿ, ಬಂಗಾರ, ಹಣ, ದವಸ-ಧಾನ್ಯ ಇವ್ಯಾವುದೂ ದುರ್ಲಭವಾದ ಸಂದರ್ಭದಲ್ಲೂ ಭೂಮಿಯಲ್ಲಿ ಲಭ್ಯವಿರುವ ಮಣ್ಣಿನಲ್ಲೇ ಗೊಂಬೆಗಳನ್ನು/ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸುವುದು ಬಹುಶಃ ಅತ್ಯಂತ ದೀನ-ದುರ್ಬಲರಿಗೂ ಸುಲಭಸಾಧ್ಯ ಸರಳ ಹರಕೆ ಪದ್ಧತಿಯಾಗಿ ಹಳ್ಳಿಯ ರೈತಾಪಿ ಜನರಿಂದ ಆರಂಭವಾಯ್ತ ಏನೋ? ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಲೂ ಇದ್ದಿರಬಹುದು. ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ... ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ. ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು... ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ... ವಿಚಾರಣೆಗಾಗಿ: WhatsApp only+918660992377 Google pay Number:9448784087    • ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದ...  

SURYA TEMPLE ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುವ ಹಾಗೂ ಮಣ್ಣಿನ ರೂಪದಲ್ಲಿ ಹರಕೆ ತೀರಿಸುವ ಪರಶಿವನ ದೇವಸ್ಥಾನ
▶︎

SURYA TEMPLE ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುವ ಹಾಗೂ ಮಣ್ಣಿನ ರೂಪದಲ್ಲಿ ಹರಕೆ ತೀರಿಸುವ ಪರಶಿವನ ದೇವಸ್ಥಾನ

ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದೇವಸ್ಥಾನ/ಸುರ್ಯ/ಉಜಿರೆ #temple #dharmasthala #suryatemple
▶︎

ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದೇವಸ್ಥಾನ/ಸುರ್ಯ/ಉಜಿರೆ #temple #dharmasthala #suryatemple

BR Hills ನಲ್ಲಿ ಇರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನ  ನೋಡಿದ್ದೀರಾ?
▶︎

BR Hills ನಲ್ಲಿ ಇರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ನೋಡಿದ್ದೀರಾ?

600 ವರ್ಷ ಹಳೆಯ ಮನೆಯ ಮಾದರಿ ಬಾಗಿಲು #narendramodi #dkshivakumar #sakaleshpura #hmviswanth #malenadu
▶︎

600 ವರ್ಷ ಹಳೆಯ ಮನೆಯ ಮಾದರಿ ಬಾಗಿಲು #narendramodi #dkshivakumar #sakaleshpura #hmviswanth #malenadu

Kollur Mookambika Temple - Dr. Shiva
▶︎

Kollur Mookambika Temple - Dr. Shiva

ಶಿರಾಡಿ ಘಾಟ್ "ಚೌಡಿ" ದೇವಸ್ಥಾನದ ಬಳಿ ಭರ್ಜರಿ ಅಡುಗೆ ಪಾರ್ಟಿ | Cooking Day Celebration 🍲🙏
▶︎

ಶಿರಾಡಿ ಘಾಟ್ "ಚೌಡಿ" ದೇವಸ್ಥಾನದ ಬಳಿ ಭರ್ಜರಿ ಅಡುಗೆ ಪಾರ್ಟಿ | Cooking Day Celebration 🍲🙏

Harate with Hamsa - Sri Sri Sri Vidyaprasanna Teertharu - Part 1 | Kukke Sri Subrahmanya Mutt |
▶︎

Harate with Hamsa - Sri Sri Sri Vidyaprasanna Teertharu - Part 1 | Kukke Sri Subrahmanya Mutt |

ಕಾಸರಕೋಡು&ಜಲವಳ್ಳಿಯವರ ಭರ್ಜರಿ ಹಾಸ್ಯಭರಿತ ಸಂಭಾಷಣೆ😂😂
▶︎

ಕಾಸರಕೋಡು&ಜಲವಳ್ಳಿಯವರ ಭರ್ಜರಿ ಹಾಸ್ಯಭರಿತ ಸಂಭಾಷಣೆ😂😂

ದುರ್ಗಾದೇವಿ ಓಡಾಡುವ ಜಾಗ ಗುರು ಇದು | ಹಿಡನ್ ಟೆಂಪಲ್ ಇನ್ ಕುಕ್ಕೆ | #hidden | EP 03
▶︎

ದುರ್ಗಾದೇವಿ ಓಡಾಡುವ ಜಾಗ ಗುರು ಇದು | ಹಿಡನ್ ಟೆಂಪಲ್ ಇನ್ ಕುಕ್ಕೆ | #hidden | EP 03

ಕೊಟ್ಟಿಯೂರಿನ ವಿಶೇಷ ಪೂಜೆಗಳು ಯಾವ್ದು | ಅಕ್ಕರೆಕೊಟ್ಟಿಯೂರ್ ವಡಕ್ಕೇಶ್ವರ | ಸತಿ ಮತ್ತು ಶಿವ |ಪರಶುರಾಮ #kmrbites
▶︎

ಕೊಟ್ಟಿಯೂರಿನ ವಿಶೇಷ ಪೂಜೆಗಳು ಯಾವ್ದು | ಅಕ್ಕರೆಕೊಟ್ಟಿಯೂರ್ ವಡಕ್ಕೇಶ್ವರ | ಸತಿ ಮತ್ತು ಶಿವ |ಪರಶುರಾಮ #kmrbites

Best Of ISKCON Kirtan | Hare Krishna Hare Rama | Deep Meditation & Inner Peace | Krishna Bhajan 2026
▶︎

Best Of ISKCON Kirtan | Hare Krishna Hare Rama | Deep Meditation & Inner Peace | Krishna Bhajan 2026

Trimbakeshwar: India’s Most Mysterious Jyotirlinga
▶︎

Trimbakeshwar: India’s Most Mysterious Jyotirlinga

ಭಕ್ತಾದಿಗಳ ಇಷ್ಟಾರ್ಥ ನೆರವೆರಿಸುವ ಮಣ್ಣಿನ ಹರಕೆಯ ಕ್ಷೇತ್ರ || Surya Shri Sadashiva Rudra Temple ||
▶︎

ಭಕ್ತಾದಿಗಳ ಇಷ್ಟಾರ್ಥ ನೆರವೆರಿಸುವ ಮಣ್ಣಿನ ಹರಕೆಯ ಕ್ಷೇತ್ರ || Surya Shri Sadashiva Rudra Temple ||

ಶಿಶಿಲೇಶ್ವರದ ರಹಸ್ಯ | ಲಕ್ಷಾಂತರ ದೇವರ ಮೀನುಗಳಿಗೆ ವಿಷಹಾಕಿ ಏನಾಯ್ತು ಗೊತ್ತಾ..?| shishileshwara temple|
▶︎

ಶಿಶಿಲೇಶ್ವರದ ರಹಸ್ಯ | ಲಕ್ಷಾಂತರ ದೇವರ ಮೀನುಗಳಿಗೆ ವಿಷಹಾಕಿ ಏನಾಯ್ತು ಗೊತ್ತಾ..?| shishileshwara temple|

ಕುದುರೆಮುಖದ ಒಂದಷ್ಟು ಇತಿಹಾಸ | ಭಗವತಿ ಕಲ್ಕುಡ ದೈವದ ನೇಮೋತ್ಸವಕ್ಕೆ ಆಹ್ವಾನ|
▶︎

ಕುದುರೆಮುಖದ ಒಂದಷ್ಟು ಇತಿಹಾಸ | ಭಗವತಿ ಕಲ್ಕುಡ ದೈವದ ನೇಮೋತ್ಸವಕ್ಕೆ ಆಹ್ವಾನ|

Special Story: Arikodiyalli Shri Chamundeshwari Devi Mahime | U PLUS TV
▶︎

Special Story: Arikodiyalli Shri Chamundeshwari Devi Mahime | U PLUS TV

ಚಿನ್ನ ಬೇಡ, ಬೆಳ್ಳಿ ಬೇಡ, ಬರೀ ಮಣ್ಣು ಸಾಕು, ನಿಮ್ಮ ಹರಕೆ ಏನೇ ಇರ್ಲಿ ಆರೇ ತಿಂಗಳಲ್ಲಿ ಈಡೇರುವುದಂತೆ..!
▶︎

ಚಿನ್ನ ಬೇಡ, ಬೆಳ್ಳಿ ಬೇಡ, ಬರೀ ಮಣ್ಣು ಸಾಕು, ನಿಮ್ಮ ಹರಕೆ ಏನೇ ಇರ್ಲಿ ಆರೇ ತಿಂಗಳಲ್ಲಿ ಈಡೇರುವುದಂತೆ..!

ಅಲ್ಲಿಯ ಸಾಬರು ಬೇರೇನಾ ?
▶︎

ಅಲ್ಲಿಯ ಸಾಬರು ಬೇರೇನಾ ?

Horanadu Annapurneshwari Temple: Dr. Shiva
▶︎

Horanadu Annapurneshwari Temple: Dr. Shiva

ನ್ಯಾಯತರ್ಪಿನ ನಾಳಾಂಬಿಕೆ | Documentary  | Guys on wheels
▶︎

ನ್ಯಾಯತರ್ಪಿನ ನಾಳಾಂಬಿಕೆ | Documentary | Guys on wheels