TEJASSAVI SURYA & SIVASRI KRISHA MATHA VISITಉಡುಪಿ ಶ್ರೀ ಕೃಷ್ಣ ದರ್ಶನ ಪಡೆದ ಶಾಸಕ ಶ್ರೀ ತೇಜಸ್ವಿ ಸೂರ್ಯ

ಉಡುಪಿ ಶ್ರೀ ಕೃಷ್ಣ ದರ್ಶನ ಪಡೆದ ಶಾಸಕ ಶ್ರೀ ತೇಜಸ್ವಿ ಸೂರ್ಯ ಇತ್ತೀಚಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೇಂದ್ರದ ಜನಪ್ರಿಯ ಯುವ ಶಾಸಕ , ಶ್ರೀ ತೇಜಸ್ವಿ ಸೂರ್ಯ ರವರು ತಮ್ಮ ಹೆಂಡತಿ ಶ್ರೀಮತಿ ಶಿವಶ್ರೀ ಯವರೊಡನೆ ಕುಟುಂಬಸಮೇತರಾಗಿ ಉಡುಪಿ ಗೆ ಆಗಮಿಸಿ ಶ್ರೀಕೃಷ್ಣ ಮುಖ್ಯಪ್ರಾಣ ರ ದರ್ಶನ ಪಡೆದುಕೊಂಡರು. ಸಾಯಂಕಾಲ ಆಗಮಿಸಿದ ತೇಜಸ್ವಿಯವರನ್ನು, ಶ್ರೀಮಠದ ಅಧಿಕಾರಿಗಳು ಸ್ವಾಗತಿಸಿದರು. ತದನಂತರ ಪೂಜ್ಯ ಪರ್ಯಾಯ ಶ್ರೀ ಪಾದರಿಂದ ಆಶೀರ್ವಾದ ವನ್ನು ಪಡೆದುಕೊಂಡರು. ಪೂಜ್ಯ ಶ್ರೀಪಾದರ ಅಪೇಕ್ಷೆಯಂತೆ ಶ್ರೀಕೃಷ್ಣನ ರಥೋತ್ಸವ ದಲ್ಲಿ ಪಾಲ್ಗೊಂಡು ನೆರೆದ ಭಕ್ತ ಜನರೊಡನೆ ಬ್ರಹ್ಮ ರಥವನ್ನು ಎಳೆದು ಸಂಭ್ರಮಿಸಿದರು. ತೊಟ್ಟಿಲ ಪೂಜೆಯ ಸಂದರ್ಭದಲ್ಲಿ ನಡೆದ ಅಷ್ಟಾವಧಾನ ಸೇವೆಯಲ್ಲಿ ಶ್ರೀಮತಿ ಶಿವಶ್ರೀ ತೇಜಸ್ವಿಯವರು ಸುಶ್ರಾವ್ಯವಾಗಿ ನಾಮಸಂಕೀರ್ತನೆಯನ್ನು ಮಾಡಿದರು. ತೇಜಸ್ವಿಯವರು ಕ್ರಮಬದ್ಧವಾಗಿ ವೇದಘೋಷ ಸೇವೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಪೂಜ್ಯ ಪರ್ಯಾಯಶ್ರೀಪಾದರು ಯುವ ಜನತೆಗೆ ತೇಜಸ್ವಿಯವರು ಸ್ಫೂರ್ತಿದಾಯಕರಾಗಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಗುರು ಹಿರಿಯರ ಆಶೀರ್ವಾದ ಮತ್ತು ದೇವಬಲದಿಂದ ಇದು ಲಭಿಸಿದೆ, ಶ್ರೀಕೃಷ್ಣಮುಖ್ಯಪ್ರಾಣರ ಆಶೀರ್ವಾದದಿಂದ ಇವರ ನಾಯಕತ್ವದಲ್ಲಿ ಅನೇಕ ಸತ್ಕಾರ್ಯಗಳು ನಡೆಯಲಿ, ಎಂದು ದಂಪತಿಗಳನ್ನು ಹರಸಿ ಅನುಗ್ರಹಿಸಿದರು. ಜೊತೆಗೆ ಆಗಮಿಸಿದ್ದ ತೇಜಸ್ವಿಯವರ ಚಿಕ್ಕಪ್ಪನವರಾದ ಬೆಂಗಳೂರಿನ ಬಸವನ ಗುಡಿಯ ಜನಪ್ರಿಯ ಶಾಸಕ ಶ್ರೀ ರವಿ ಸುಬ್ರಹ್ಮಣ್ಯಂರವರನ್ನೂ ಪೂಜ್ಯ ಪರ್ಯಾಯ ಶ್ರೀಪಾದರು ಅನುಗ್ರಹಿಸಿದರು. ಶಾಸಕರಾದಿಯಾಗಿ ಎಲ್ಲರೂ ಶ್ರೀಕೃಷ್ಣ ಪ್ರಸಾದವನ್ನು ಸ್ವೀಕರಿಸಿದರು.

Namasankeerthanam by Vid.Sivasri Skandaprasad & Team - Mayuram Radhakalyanam
▶︎

Namasankeerthanam by Vid.Sivasri Skandaprasad & Team - Mayuram Radhakalyanam

ಅಧಿಕ ಮಾಸ ವಿಶೇಷ “ಭಾಗವತ” ಪ್ರವಚನ | Dr B N Vijayeendra Achar 🙏ಕೇಳಿದರೆ ಮನಸ್ಸಿಗೆ ಶಾಂತಿ ಸಿಗುವ ಭಾಗವತ ಪ್ರವಚನ
▶︎

ಅಧಿಕ ಮಾಸ ವಿಶೇಷ “ಭಾಗವತ” ಪ್ರವಚನ | Dr B N Vijayeendra Achar 🙏ಕೇಳಿದರೆ ಮನಸ್ಸಿಗೆ ಶಾಂತಿ ಸಿಗುವ ಭಾಗವತ ಪ್ರವಚನ

ಶ್ರೀಮದ್ಭಾಗವತ ಕಥಾ ಶ್ರವಣ ಸಪ್ತಾಹ | 2ನೇ ದಿನ | ವಿದ್ವಾನ್ ಶ್ರೀ ಚಂಪಕಧಾಮಾಚಾರ್ಯ | Sri Chandramouleshwar Temple
▶︎

ಶ್ರೀಮದ್ಭಾಗವತ ಕಥಾ ಶ್ರವಣ ಸಪ್ತಾಹ | 2ನೇ ದಿನ | ವಿದ್ವಾನ್ ಶ್ರೀ ಚಂಪಕಧಾಮಾಚಾರ್ಯ | Sri Chandramouleshwar Temple

ಬಂಗಾಲದ ರಾಜಕೀಯಕ್ಕೆ ಸೌರವ್ ಗಂಗೂಲಿ ಎಂಟ್ರಿ
▶︎

ಬಂಗಾಲದ ರಾಜಕೀಯಕ್ಕೆ ಸೌರವ್ ಗಂಗೂಲಿ ಎಂಟ್ರಿ

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram
▶︎

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram

ಕಾಣಿಯೂರು ಶ್ರೀಗಳ ವನದುರ್ಗಾ ದೇವಿಯ ಭೇಟಿ II Amita R Hegde spiritual Vlogs
▶︎

ಕಾಣಿಯೂರು ಶ್ರೀಗಳ ವನದುರ್ಗಾ ದೇವಿಯ ಭೇಟಿ II Amita R Hegde spiritual Vlogs

ಕೇವಲ ಒಂದೇ ಹಸಿ ಆಲೂಗಡ್ಡೆ ಇದ್ರೆ ಸಾಕು ಕ್ರಿಸ್ಪಿ ಗರಿಗರಿ ಸ್ನಾಕ್ಸ್ ಮಾಡಿ #potatosnacksrecipe #eveningsnacks
▶︎

ಕೇವಲ ಒಂದೇ ಹಸಿ ಆಲೂಗಡ್ಡೆ ಇದ್ರೆ ಸಾಕು ಕ್ರಿಸ್ಪಿ ಗರಿಗರಿ ಸ್ನಾಕ್ಸ್ ಮಾಡಿ #potatosnacksrecipe #eveningsnacks

ಸಿದ್ದು-ಡಿಕೆ-ದರ್ಶನ್ ಬಗ್ಗೆ ಜಯಮಾಲ ಶಾಕಿಂಗ್ ಹೇಳಿಕೆ.! | What Did Jayamala Say About Siddu, DK and Darshan?
▶︎

ಸಿದ್ದು-ಡಿಕೆ-ದರ್ಶನ್ ಬಗ್ಗೆ ಜಯಮಾಲ ಶಾಕಿಂಗ್ ಹೇಳಿಕೆ.! | What Did Jayamala Say About Siddu, DK and Darshan?

ತೇಜಸ್ವಿಸೂರ್ಯ ದಂಪತಿ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ|@TejasviSuryaLS  Visit to Kaup Mariyamma temple
▶︎

ತೇಜಸ್ವಿಸೂರ್ಯ ದಂಪತಿ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ|@TejasviSuryaLS Visit to Kaup Mariyamma temple

ಮನೆ ದೇವರನ್ನು ಮರೆತರೆ?ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ! 🙏| Rajesh Reveals Ft.Dr Roopa Iyer | Rajesh Gowda
▶︎

ಮನೆ ದೇವರನ್ನು ಮರೆತರೆ?ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ! 🙏| Rajesh Reveals Ft.Dr Roopa Iyer | Rajesh Gowda

ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |
▶︎

ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |

Kannada News | ಇಂದಿನ ಪ್ರಮುಖ ಸುದ್ದಿಗಳು | 07-06-26 | DK Shivakumar | Siddaramaiah | Modi | KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು | 07-06-26 | DK Shivakumar | Siddaramaiah | Modi | KTV

ಶ್ರೀಶಂಕರಾಚಯ೯ರು ಪ್ರತಿಷ್ಟಾಪಿಸಿದ ಈ ಕಾರಣಿಕ ಕ್ಷೇತ್ರದ ಕಥೆ ಸಂಪೂಣ೯ ಕೇಳಿ|ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುವುದು ಇಲ್ಲಿ
▶︎

ಶ್ರೀಶಂಕರಾಚಯ೯ರು ಪ್ರತಿಷ್ಟಾಪಿಸಿದ ಈ ಕಾರಣಿಕ ಕ್ಷೇತ್ರದ ಕಥೆ ಸಂಪೂಣ೯ ಕೇಳಿ|ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುವುದು ಇಲ್ಲಿ

Bhajan by Sivasri skandaprasad at Skanray Technologies
▶︎

Bhajan by Sivasri skandaprasad at Skanray Technologies

ಅಧಿಕ ಮಾಸದ ಮಹತ್ವ 01 | Importance of Adhika Maasa - Part 01 | Pt. Sri Brahmanyachar
▶︎

ಅಧಿಕ ಮಾಸದ ಮಹತ್ವ 01 | Importance of Adhika Maasa - Part 01 | Pt. Sri Brahmanyachar

Tejasvi Surya - Sivasri Marriage| Exclusive Photo Album | Vishwavani TV Special
▶︎

Tejasvi Surya - Sivasri Marriage| Exclusive Photo Album | Vishwavani TV Special

ನಮ್ಮ ಮನೆಯಲ್ಲಿ ತಂಗಿದ್ದ ಆ ಖ್ಯಾತ ನಟಿಯ ಮೇಲಿತ್ತು ಪ್ರೇತಾತ್ಮ !?| Rajesh Reveals Ft. Roopa Iyer |
▶︎

ನಮ್ಮ ಮನೆಯಲ್ಲಿ ತಂಗಿದ್ದ ಆ ಖ್ಯಾತ ನಟಿಯ ಮೇಲಿತ್ತು ಪ್ರೇತಾತ್ಮ !?| Rajesh Reveals Ft. Roopa Iyer |

ಉಡುಪಿ ಸಮುದ್ರ ತೀರದಲ್ಲಿ ಶ್ರೀಕೃಷ್ಣ ಸಿಕ್ಕಿದ್ದು ಹೇಗೆ?ಶ್ರೀ ಶ್ರೀ ವೇದವರ್ಧನ ತೀರ್ಥರು | Shiruru Math | Udupi
▶︎

ಉಡುಪಿ ಸಮುದ್ರ ತೀರದಲ್ಲಿ ಶ್ರೀಕೃಷ್ಣ ಸಿಕ್ಕಿದ್ದು ಹೇಗೆ?ಶ್ರೀ ಶ್ರೀ ವೇದವರ್ಧನ ತೀರ್ಥರು | Shiruru Math | Udupi

ಚಂದ್ರಚೂಡ ಶಿವಶಂಕರ | ಶ್ರೀ ಕ್ಷೇತ್ರ ಪದ್ಯಾಣದಲ್ಲಿ ಅದ್ಭುತ ಗಾಯನ ಸೇವೆ | ಶಿವಶ್ರೀ ಸ್ಕಂದ ಪ್ರಸಾದ್ ಬೆಂಗಳೂರು
▶︎

ಚಂದ್ರಚೂಡ ಶಿವಶಂಕರ | ಶ್ರೀ ಕ್ಷೇತ್ರ ಪದ್ಯಾಣದಲ್ಲಿ ಅದ್ಭುತ ಗಾಯನ ಸೇವೆ | ಶಿವಶ್ರೀ ಸ್ಕಂದ ಪ್ರಸಾದ್ ಬೆಂಗಳೂರು

ಶ್ರೀ ರಾಮಚಂದ್ರಾಪುರ ಮಠದ ಇತಿಹಾಸ / History Of Sri Ramachandrapura Matha - ಹವ್ಯಕರ ಸಂಪೂರ್ಣ ಪರಿಚಯ - ಭಾಗ 4
▶︎

ಶ್ರೀ ರಾಮಚಂದ್ರಾಪುರ ಮಠದ ಇತಿಹಾಸ / History Of Sri Ramachandrapura Matha - ಹವ್ಯಕರ ಸಂಪೂರ್ಣ ಪರಿಚಯ - ಭಾಗ 4