25 ಬಾಣಸಿಗರು ನಿಮ್ಮ ಊಟದ ವ್ಯವಸ್ಥೆಗಿದ್ದಾರೆ 40 ತರಹದ ಸಿಹಿ ಖಾದ್ಯಗಳು, ನಿಮಗಾಗಿ ಕಾಯುತ್ತಿವೆ!!

ಪಂಡಿತ್ ಅವತ್ ಬಿಹಾರಿ ಮಿಶ್ರಾ ರವರು ಕಟ್ಟಿದ ಬಿಗ್ ಮಿಶ್ರ ಪಡಾಕ್ಕೆ ಈಗ ನೂರರ ಹರೆಯ!1933 ರಿಂದ ಇಲ್ಲಿಯವರೆಗೂ ಧಾರವಾಡ ಪೇಡ ಎನ್ನುವ ಸಿಹಿ ಪದಾರ್ಥವನ್ನು ಜಗತ್ತಿಗೆ ಹಂಚಿದ ಕ್ಯಾತ ಬಿಗ್ ಮಿಶ್ರ ಪೇಡಕ್ಕೆ ಸಲ್ಲುತ್ತದೆ.ಈಗ ಮೂರನೇ ತಲೆಮಾರಿನ ಸಂಜಯ್ ಮಿಶ್ರಾ ಇದರ ಜವಾಬ್ದಾರಿ ನಿರ್ವಹಿಸುತ್ತಿದ್ದು,, ದಿನವೂ ನಾಲ್ಕು ಕ್ವಿಂಟಲ್ ಪೇಡ ತಯಾರಿಕೆಯ ಜೊತೆಗೆ 70ಕ್ಕೂ ಹೆಚ್ಚು ಖಾರ ತಿನಿಸುಗಳ ಜೊತೆಗೆ ಈಗ ಊಟದ ರೆಸ್ಟೋರೆಂಟ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. 3000 ನೌಕರರ,ಲಕ್ಷಾಂತರ ಗ್ರಾಹಕರ, ನೂರಾರು ಎಕರೆಯ ಪ್ರದೇಶದಲ್ಲಿ,180 ಮಳಿಗೆಗಳ ತನ್ನ ವ್ಯಾಪ್ತಿಯನ್ನು ಹೊಂದಿದ್ದು,ಉತ್ತರ ಕರ್ನಾಟಕದ ಭಾಗದ ಬೃಹತ್ ಉದ್ಯಮವಾಗಿ ಹೊರಹೊಮ್ಮಿದೆ.ಬನ್ನಿ ಈಗ ಊಟದೊಂದಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ. The Big Mishra Peda built by Pandit Awat Bihari Mishra is now 100 years old! Since 1933 till date Big Misra Peda has been credited with sharing the sweet item called Dharwad Peda to the world. Now the third generation Sanjay Mishra is responsible for making four quintals of Peda every day along with more than 70 savory dishes. Now a lunch restaurant has been donated.With its reach of 180 stores spread over hundreds of acres of 3000 employees and millions of customers, it has emerged as a mega enterprise in North Karnataka. Come and welcome you with lunch. Address:Big Mishra Peda, NH-4,Hubli Dharwad Bypass, Yerikoppa, Toll. plasa, Dharwad map:https://maps.app.goo.gl/NzFT99yWaMLeL... ph no:7022174787(Naveen Kumar) 9880837147(Shivaraj) #Bigmishrapeda #dharwadnews #dharwad #Peda #Dharwadpeda #Pandithawadhmishra #Mishrapeda #Bigmeshra #northkarnataka #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

ಈ ಉದ್ಯಮ ಶುರುವಾದದ್ದು  300 ರೂಪಾಯಿಂದ!! This business started with 300 rupees!!
▶︎

ಈ ಉದ್ಯಮ ಶುರುವಾದದ್ದು 300 ರೂಪಾಯಿಂದ!! This business started with 300 rupees!!

Bull Temple Road ಶಟ್ರು ಮನೆ ತಿಂಡಿಲಿ ಬಟಾಣಿ Masala Dose ಸಿಗತ್ತೆ | Roopa Prabhakar food reviews kannada
▶︎

Bull Temple Road ಶಟ್ರು ಮನೆ ತಿಂಡಿಲಿ ಬಟಾಣಿ Masala Dose ಸಿಗತ್ತೆ | Roopa Prabhakar food reviews kannada

"30 ರೂಪಾಯಿಗೆ ಫುಲ್ ಟಿಫನ್, 60 ರೂಪಾಯಿಗೆ ಹೊಟ್ಟೆ ತುಂಬಾ ಊಟ"!|Sahana HotelHarihara|
▶︎

"30 ರೂಪಾಯಿಗೆ ಫುಲ್ ಟಿಫನ್, 60 ರೂಪಾಯಿಗೆ ಹೊಟ್ಟೆ ತುಂಬಾ ಊಟ"!|Sahana HotelHarihara|

100 ವರ್ಷಕ್ಕಿಂತ ಹೆಚ್ಚು ಹಳೆಯ ಸಂಪ್ರದಾಯ ಇದು 🤯 |ತಾಳಿಕೋಟಿ
▶︎

100 ವರ್ಷಕ್ಕಿಂತ ಹೆಚ್ಚು ಹಳೆಯ ಸಂಪ್ರದಾಯ ಇದು 🤯 |ತಾಳಿಕೋಟಿ

Ballari VAGGARANI Mirchi Very Original Gojju making with traditional special method by OGGARANE MANE
▶︎

Ballari VAGGARANI Mirchi Very Original Gojju making with traditional special method by OGGARANE MANE

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama
▶︎

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama

10 types of mutton biryani
▶︎

10 types of mutton biryani

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic
▶︎

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic

ಈ ಅಸಲಿ ಬೆಣ್ಣೆ ದೋಸೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಬರ್ತಾರೆ!! ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್!!
▶︎

ಈ ಅಸಲಿ ಬೆಣ್ಣೆ ದೋಸೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಬರ್ತಾರೆ!! ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್!!

ಜವಾರಿ ರೊಟ್ಟಿ ಊಟ UNLIMITED | ಎಷ್ಟು ಬೇಕಾದರೂ ಉಟ ಮಾಡಿ  ಜಗದ್ಗುರು ಬಸವೇಶ್ವರ ರೆಷ್ಟೋರೆಂಟ್‌  @sikkantesanchara
▶︎

ಜವಾರಿ ರೊಟ್ಟಿ ಊಟ UNLIMITED | ಎಷ್ಟು ಬೇಕಾದರೂ ಉಟ ಮಾಡಿ ಜಗದ್ಗುರು ಬಸವೇಶ್ವರ ರೆಷ್ಟೋರೆಂಟ್‌ @sikkantesanchara

ಮೈಸೂರಿಗೆ ಬಂದಾಗ ಅಯ್ಯಂಗಾರ್ ಮೆಸ್ ಮಿಸ್ ಮಾಡಲೇಬೇಡಿ ||Mysore Famous Iyengar Mess||
▶︎

ಮೈಸೂರಿಗೆ ಬಂದಾಗ ಅಯ್ಯಂಗಾರ್ ಮೆಸ್ ಮಿಸ್ ಮಾಡಲೇಬೇಡಿ ||Mysore Famous Iyengar Mess||

ಈ ಬಿರಿಯಾನಿ ಸವಿಯಲು ದೂರದಿಂದ ಹಾಸನಕ್ಕೆ ಜನ ಬರುತ್ತಾರೆ ||The famous Pillai Mess||
▶︎

ಈ ಬಿರಿಯಾನಿ ಸವಿಯಲು ದೂರದಿಂದ ಹಾಸನಕ್ಕೆ ಜನ ಬರುತ್ತಾರೆ ||The famous Pillai Mess||

ಒಟ್ಟಿಗೆ 160 ಅಧಿಕಾರಿಗಳು ಟ್ರಾನ್ಸ್‌‌ಫರ್- ಇಲಾಖೆ ಇತಿಹಾಸದಲ್ಲೇ ಪ್ರಥಮ - 160 Officers transferred in one day
▶︎

ಒಟ್ಟಿಗೆ 160 ಅಧಿಕಾರಿಗಳು ಟ್ರಾನ್ಸ್‌‌ಫರ್- ಇಲಾಖೆ ಇತಿಹಾಸದಲ್ಲೇ ಪ್ರಥಮ - 160 Officers transferred in one day

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama
▶︎

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

ದಾವಣಗೆರೆಯ ಈ ಹೋಟೆಲ್ನ ರೈಸ್‌ ಬಾತ್‌ಗಳಿಗೆ ಭಾರಿ ಬೇಡಿಕೆ.ಘಟಾನುಘಟಿಗಳ ನೆಚ್ಚಿನ ಹೋಟೆಲ್‌.Hotel Style Palav Making
▶︎

ದಾವಣಗೆರೆಯ ಈ ಹೋಟೆಲ್ನ ರೈಸ್‌ ಬಾತ್‌ಗಳಿಗೆ ಭಾರಿ ಬೇಡಿಕೆ.ಘಟಾನುಘಟಿಗಳ ನೆಚ್ಚಿನ ಹೋಟೆಲ್‌.Hotel Style Palav Making

ಸೌದೆ ಒಲೆಯಲ್ಲಿ ಮಾಡಿದ ಬಾಳೆ ಎಲೆ ಊಟ, ಫುಲ್ ಮೀಲ್ಸ್ ||Full Meals||
▶︎

ಸೌದೆ ಒಲೆಯಲ್ಲಿ ಮಾಡಿದ ಬಾಳೆ ಎಲೆ ಊಟ, ಫುಲ್ ಮೀಲ್ಸ್ ||Full Meals||

ತಲೆಕೆಟ್ಟು ಡಕೋಟಾ ಕಾರಲ್ಲಿ 🚗 ಆಫ್ರಿಕಾದ ಕೊನೆಯ ತುದಿ (End Point) ಕೇಪ್ ಅಗುಲ್ಹಾಸ್‌ಗೆ ಹೋಗ್ತಾಯಿದ್ದೀವಿ.!!
▶︎

ತಲೆಕೆಟ್ಟು ಡಕೋಟಾ ಕಾರಲ್ಲಿ 🚗 ಆಫ್ರಿಕಾದ ಕೊನೆಯ ತುದಿ (End Point) ಕೇಪ್ ಅಗುಲ್ಹಾಸ್‌ಗೆ ಹೋಗ್ತಾಯಿದ್ದೀವಿ.!!

ಲೋಕಾಯುಕ್ತ ಹೇಳ್ತಿರೋದು ಏನು? | | Lokayukta | Zameer Ahmed Khan |Masth Magaa | Amar  Prasad
▶︎

ಲೋಕಾಯುಕ್ತ ಹೇಳ್ತಿರೋದು ಏನು? | | Lokayukta | Zameer Ahmed Khan |Masth Magaa | Amar Prasad

OLAKAL CHITRANNA North Karnataka special @ Calm Down Cafe, Sahakar nagar
▶︎

OLAKAL CHITRANNA North Karnataka special @ Calm Down Cafe, Sahakar nagar

ಕಾಫಿ ಬಾರ್ ‘50’ರೂ ನಿಂದ ಶುರು.! Brahmin's Coffee Bar | HariKathe | Harish Nagaraju | Newso Newsu
▶︎

ಕಾಫಿ ಬಾರ್ ‘50’ರೂ ನಿಂದ ಶುರು.! Brahmin's Coffee Bar | HariKathe | Harish Nagaraju | Newso Newsu