ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸೌರ ಯುಗಾದಿಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಗೀತೋಪದೇಶ ಅಲಂಕಾರವನ್ನು

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸೌರ ಯುಗಾದಿಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಗೀತೋಪದೇಶ ಅಲಂಕಾರವನ್ನು ಪುತ್ತಿಗೆ ಕಿರಿಯ ಶ್ರೀಪಾದರು ಮಾಡಿದರು. ನಂತರ ಪುತ್ತಿಗೆ ಹಿರಿಯ ಶ್ರೀಪಾದರು ಮಹಾ ಪೂಜೆಯನ್ನು ಮಾಡಿದರು. ಸೌರ ಯುಗಾದಿಯ ಪ್ರಯುಕ್ತ ರಥಬೀದಿಯಲ್ಲಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಚಿನ್ನದ ರಥೋತ್ಸವ ನಡೆಯಿತು. ನಂತರ ಅಷ್ಟಾವಧಾನ ಸೇವೆಯೊಂದಿಗೆ ತೊಟ್ಟಿಲು ಪೂಜೆ ನಡೆಯಿತು.ಈ ಸಂದರ್ಭ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ ಎಂಬ ವಿಷಯದ ಬಗ್ಗೆ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರು ಪ್ರವಚನ ಮಂಗಳ ನಡೆಸಿದರು. ನಂತರ ಪರ್ಯಾಯ ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ ಇವರು ಕ್ರೋಧಿ ನಾಮ ಸಂವತ್ಸರದ ಪಂಚಾಂಗ ಶ್ರವಣ ನಡೆಸಿದರು. ಪರ್ಯಾಯ ಶ್ರೀ ಪಾದರು ನೂತನ ಸಂವತ್ಸರದಲ್ಲಿ ಆಶೀರ್ವಚನ ನೀಡಿ ಹರಸಿದರು.

ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ.)ಕೆಮುಂಡೇಲು || ಅಖಂಡ ತ್ರಿದಿನ ಭಜನಾ ಮಂಗಳಂ || ನೇರಪ್ರಸಾರ 2026 || Day 03
▶︎

ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ.)ಕೆಮುಂಡೇಲು || ಅಖಂಡ ತ್ರಿದಿನ ಭಜನಾ ಮಂಗಳಂ || ನೇರಪ್ರಸಾರ 2026 || Day 03

ನ್ಯೂ ಜೆರ್ಸಿಯ ಶ್ರೀ ಕೃಷ್ಣ ವೃಂದಾವನದಲ್ಲಿ ಪುತ್ತಿಗೆ ಶ್ರೀಗಳಿಂದ ಮಹಾ ಪೂಜೆ, ತೀರ್ಥ ಪ್ರಸಾದ
▶︎

ನ್ಯೂ ಜೆರ್ಸಿಯ ಶ್ರೀ ಕೃಷ್ಣ ವೃಂದಾವನದಲ್ಲಿ ಪುತ್ತಿಗೆ ಶ್ರೀಗಳಿಂದ ಮಹಾ ಪೂಜೆ, ತೀರ್ಥ ಪ್ರಸಾದ

NARSIMA JAYANTHI ನರಸಿಂಹ ಜಯಂತಿಯ ಪ್ರಯುಕ್ತ  ಶ್ರೀ ಪುತ್ತಿಗೆ ಮೂಲ ಮಠದಲ್ಲಿ ಶ್ರೀ ದೇವರಿಗೆ ವಿಷೇಶ ಪೂಜೆ
▶︎

NARSIMA JAYANTHI ನರಸಿಂಹ ಜಯಂತಿಯ ಪ್ರಯುಕ್ತ ಶ್ರೀ ಪುತ್ತಿಗೆ ಮೂಲ ಮಠದಲ್ಲಿ ಶ್ರೀ ದೇವರಿಗೆ ವಿಷೇಶ ಪೂಜೆ

ಬನ್ನಂಜೆ 90ರ ವಿಶ್ವನಮನ : ಹುಬ್ಬಳ್ಳಿ : ಪದ್ಮಭೂಷಣ ಶತಾವಧಾನಿ ಶ್ರೀ ರಾ. ಗಣೇಶ್
▶︎

ಬನ್ನಂಜೆ 90ರ ವಿಶ್ವನಮನ : ಹುಬ್ಬಳ್ಳಿ : ಪದ್ಮಭೂಷಣ ಶತಾವಧಾನಿ ಶ್ರೀ ರಾ. ಗಣೇಶ್

ಎಂತಹ ತಪಸ್ಸು ಮಾಡಿದರೆ ಗ್ರಹಸ್ಥನಾದವನು ಖುಷಿಯಾಗಿರಬಲ್ಲ!
▶︎

ಎಂತಹ ತಪಸ್ಸು ಮಾಡಿದರೆ ಗ್ರಹಸ್ಥನಾದವನು ಖುಷಿಯಾಗಿರಬಲ್ಲ!

UDUPI PUTHIGE PARYAYA 2024 26 DHANYA MUHURTHA
▶︎

UDUPI PUTHIGE PARYAYA 2024 26 DHANYA MUHURTHA

ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಅಮ್ಮನವರ ದಿವ್ಯ ಮಂದಿರ ಉಡುಪಿ ಜಿಲ್ಲೆ#video
▶︎

ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಅಮ್ಮನವರ ದಿವ್ಯ ಮಂದಿರ ಉಡುಪಿ ಜಿಲ್ಲೆ#video

Damodhara Sharma speech at Sri Bhuvanendra College Karkala
▶︎

Damodhara Sharma speech at Sri Bhuvanendra College Karkala

ಸದ್ಗುರು ಸ್ವಾಮಿ ಸಮರ್ಥರ ಲೀಲೆಗಳು! 5ನೇ ಆಶ್ರಮ ಎಂದರೇನು? ಅವಧೂತ ಸ್ಥಿತಿ ರಹಸ್ಯ |ಮಹೇಶ್ ಕೆರೆಗದ್ದೆ | Master Anand
▶︎

ಸದ್ಗುರು ಸ್ವಾಮಿ ಸಮರ್ಥರ ಲೀಲೆಗಳು! 5ನೇ ಆಶ್ರಮ ಎಂದರೇನು? ಅವಧೂತ ಸ್ಥಿತಿ ರಹಸ್ಯ |ಮಹೇಶ್ ಕೆರೆಗದ್ದೆ | Master Anand

🙏🚩ಶ್ರೀ ರಘೂತ್ತಮತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ ಪಂ.ಮುರುಳಿಯಾಚಾರ್ಯರಿಂದ 🚩🙏
▶︎

🙏🚩ಶ್ರೀ ರಘೂತ್ತಮತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ ಪಂ.ಮುರುಳಿಯಾಚಾರ್ಯರಿಂದ 🚩🙏

KOLA 01
▶︎

KOLA 01

ತಿರುಪತಿಗೆ ತೆರಳಿದಾಗ ತಪ್ಪದೇ ಈ ಪುಣ್ಯಕ್ಷೇತ್ರಗಳಿಗೂ ತೆರಳಿ | Sacred places near Tirupati
▶︎

ತಿರುಪತಿಗೆ ತೆರಳಿದಾಗ ತಪ್ಪದೇ ಈ ಪುಣ್ಯಕ್ಷೇತ್ರಗಳಿಗೂ ತೆರಳಿ | Sacred places near Tirupati

ಪುತ್ತಿಗೆ ಶ್ರೀಗಳ ಪುರಪ್ರವೇಶ, ಪೌರ ಸನ್ಮಾನ ಮತ್ತು ಗುರುವಂದನೆ  @  ಶ್ರೀ ಕೃಷ್ಣ ವೃಂದಾವನ , ನ್ಯೂ ಜೆರ್ಸಿ, ಅಮೆರಿಕಾ
▶︎

ಪುತ್ತಿಗೆ ಶ್ರೀಗಳ ಪುರಪ್ರವೇಶ, ಪೌರ ಸನ್ಮಾನ ಮತ್ತು ಗುರುವಂದನೆ @ ಶ್ರೀ ಕೃಷ್ಣ ವೃಂದಾವನ , ನ್ಯೂ ಜೆರ್ಸಿ, ಅಮೆರಿಕಾ

ಬನ್ನಂಜೆ 90ರ ವಿಶ್ವನಮನ : ಹುಬ್ಬಳ್ಳಿ : ವಂದನಾರ್ಪಣೆ - ಶ್ರೀಮತಿ ವೀಣಾ ಬನ್ನಂಜೆ ಸುಮ್ಮನೆ
▶︎

ಬನ್ನಂಜೆ 90ರ ವಿಶ್ವನಮನ : ಹುಬ್ಬಳ್ಳಿ : ವಂದನಾರ್ಪಣೆ - ಶ್ರೀಮತಿ ವೀಣಾ ಬನ್ನಂಜೆ ಸುಮ್ಮನೆ

ಶ್ರೀ ಕ್ಷೇತ್ರ ಪೆರ್ಡೂರ್ ಜಗದೊಡೆಯ ಶ್ರೀ ಅನಂತಪದ್ಮನಾಭ ಸ್ವಾಮಿ ಸನ್ನಿಧಿಯಲ್ಲಿ ಏಕಾದಶಿ ಮಹಾಪೂಜೆ #video
▶︎

ಶ್ರೀ ಕ್ಷೇತ್ರ ಪೆರ್ಡೂರ್ ಜಗದೊಡೆಯ ಶ್ರೀ ಅನಂತಪದ್ಮನಾಭ ಸ್ವಾಮಿ ಸನ್ನಿಧಿಯಲ್ಲಿ ಏಕಾದಶಿ ಮಹಾಪೂಜೆ #video

ಕಾಪು ಮಾರಿಯಮ್ಮನ ವಿಶೇಷತೆ ಏನು? Hosa Marigudi Kaup Temple | K. Vasudeva Shetty | Udupi TV Vikrama
▶︎

ಕಾಪು ಮಾರಿಯಮ್ಮನ ವಿಶೇಷತೆ ಏನು? Hosa Marigudi Kaup Temple | K. Vasudeva Shetty | Udupi TV Vikrama

Chanting Vishnu Sahasranama can change your life? | Vid. Shashankarcharyanda | Harate with Hamsa
▶︎

Chanting Vishnu Sahasranama can change your life? | Vid. Shashankarcharyanda | Harate with Hamsa

VADIRAJARA VARNANE| Sodhe Vadiraja Matha | Sri Vishwa Vallabha Theertharu| #udipi #hinduism #hindu
▶︎

VADIRAJARA VARNANE| Sodhe Vadiraja Matha | Sri Vishwa Vallabha Theertharu| #udipi #hinduism #hindu

Vijaeendra Acharya pravachana | Bhagavata pravachana Saptaha | ವಿಜೇಂದ್ರ ಆಚಾರ್ಯ ಪ್ರವಚನ | ಭಾಗವತ ಪ್ರವಚನ
▶︎

Vijaeendra Acharya pravachana | Bhagavata pravachana Saptaha | ವಿಜೇಂದ್ರ ಆಚಾರ್ಯ ಪ್ರವಚನ | ಭಾಗವತ ಪ್ರವಚನ

UDUPI PARYAYA 2024 - PURA PRAVESHA CELEBRATIONS | ಉಡುಪಿ ಪರ್ಯಾಯ 2024 - ಪುರ ಪ್ರವೇಶ ಸಮರಂಭ
▶︎

UDUPI PARYAYA 2024 - PURA PRAVESHA CELEBRATIONS | ಉಡುಪಿ ಪರ್ಯಾಯ 2024 - ಪುರ ಪ್ರವೇಶ ಸಮರಂಭ