ಮಡಿಕೇರಿಯ ಗ್ಲಾಸ್ ಬ್ರಿಡ್ಜ್ ರೀ ಓಪನ್ ಮಾಡಲು ಮುಂದಾದ ಜಿಲ್ಲಾಡಳಿತ : ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಣೆ
#kodagu #glassbridge #madikeri #tourism #kodagudc #nature #madikeriglassbridge ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿ ಮತ್ತು ಉಡೋತ್ಮೊಟ್ಟೆ ಬಳಿಯ ಗಾಜಿನ ಸೇತುವೆ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಮೊದಲಿಗೆ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಅವರು ಗಾಜಿನ ಸೇತುವೆ ನಿರ್ಮಾಣ ಮಾಡಿರುವ ಜಾಗ, ಗಾಜಿನ ಸೇತುವೆ ನಿರ್ಮಾಣ ಮಾಡಲು ಅನುಮತಿ ಪಡೆಯಲಾಗಿದೆಯೇ, ನಿರ್ಮಾಣ ಸಂದರ್ಭದಲ್ಲಿ ಎಂಜಿನಿಯರ್ಗಳ ದೃಢೀಕರಣ ಪತ್ರ, ಹಾಗೆಯೇ ಪ್ರವಾಸಿಗರ ಅನುಕೂಲಕ್ಕಾಗಿ ವಾಹನ ನಿಲುಗಡೆಗೆ ಸ್ಥಳಾವಕಾಶ, ಪ್ರವಾಸಿಗರ ವೀಕ್ಷಣೆಗೆ ಎಷ್ಟು ಕಾಲಾವಕಾಶ ಮತ್ತು ಪ್ರವಾಸಿಗರಿಗೆ ನಿಗದಿ ಮಾಡಿರುವ ಶುಲ್ಕ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು. ಬಳಿಕ ಉಡೋತ್ಮೊಟ್ಟೆ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಅವರು ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು. ವಾಹನ ನಿಲುಗಡೆಗೆ ಜಾಗ ಇಲ್ಲದಿರುವುದರಿಂದ ಸಾಮಾನ್ಯವಾಗಿ ಓಡಾಡುವ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಗಮನಹರಿಸಬೇಕು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು. ‘ಮಳೆಗಾಲದಲ್ಲಿ ಮುನ್ನೆಚ್ಚರ ವಹಿಸುವ ಸಂಬಂಧ ಈ ಎರಡು ಗಾಜಿನ ಸೇತುವೆ ವೀಕ್ಷಣೆಗೆ ಈ ಹಿಂದೆ ನಿರ್ಬಂಧ ಹೇರಲಾಗಿತ್ತು, ಈ ಬಗ್ಗೆ ಮರುಪರಿಶೀಲಿಸಿ, ಪ್ರವಾಸಿಗರು ಮತ್ತು ಎಲ್ಲರ ಹಿತಾಸಕ್ತಿ ಕಾಪಾಡುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಲಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.’

ಅಕ್ರಮ ವಲಸಿಗರನ್ನ ಜಾಲಾಡಿ: ಅಮಿತ್ ಶಾ ಬಿಗ್ ಆರ್ಡರ್! | US Vs Iran | Rain | Masth Magaa | Full News | Amar

🚨 ಭಾರತಕ್ಕೆ 100KM ಜಾಗ ಕೊಡಲು ಬಾಂಗ್ಲಾ ರೆಡಿ |ಭಾರತಕ್ಕೆ 3 ಕಂಡಿಷನ್ ಹಾಕಿದ ಬಾಂಗ್ಲಾ | 100Km ಜಾಗ 100ವರ್ಷ ಲೀಸ್

Kristian lebt ohne Luxus & Smartphone in einer Scheune

ಪಿನಾಕಾ ಮಿಸೈಲ್ ಪರೀಕ್ಷೆ ಯಶಸ್ವಿ | US Strikes Iran | Modi in Australia | Suttu Jagattu | Masth Magaa

ಲಂಚಕೋರನಿಗೆ ಕಪಾಳಮೋಕ್ಷ, ಪ್ರಧಾನಿ ಕಚೇರಿ ಒತ್ತಡಕ್ಕೆ ‘ನೋ’ ಎಂದಿದ್ದೆ: ನ್ಯಾ ಬಿ ವೀರಪ್ಪ Interview

Chintamani Hurigalu Factory Tour | 125 year old Traditional making of Chintamani peanuts | MonkVlogs

You’ve Never Seen a Kodava Wedding Like This | Day 2

ಭಾರತದ ಮೋಸ್ಟ್ ವಾಟೆಂಡ್ ಉಗ್ರನನ್ನು ಸೆರೆಹಹಿಡಿದ ರೋಚಕ ಕತೆ..!|Yasin Bhatkal | Gaurish Akki Studio

KUKKE SUBRAHMANYAದಲ್ಲಿ SHASTI ಸಂಭ್ರಮ| ಏನಿರಲಿದೆ ಈ ಬಾರಿ ಹೊಸ ವ್ಯವಸ್ಥೆ ?

The 500-Year-Old Sacred Udupi Brinjal! 🍆 Exploring Mattu Gulla & A Riverfront Heritage Home

ಈ ಭೂಮಿ ಕೃಷಿ ಮಾಡೋಕೆ ಯೋಗ್ಯ ಅಲ್ಲ ಅಂತಿದ್ರು... ಆದರೆ ಈಗ ಇಲ್ಲಿ ಕಾಡು ಸೃಷ್ಟಿಯಾಗಿದೆ

Footpath Encroachment Eviction Effect | ಬಡಪಾಯಿಗಳ ಬದುಕು ಬೀದಿಗೆ..!

ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೇ ನಾಗನ ಕಡೆಗಣನೆ.!? ಸರ್ಪಕ್ಕೆ ಸಂಸ್ಕಾರ ಮಾಡಲು ಹಿಂದೇಟು ಹಾಕಿದ ಅಧಿಕಾರಿಗಳು.!

ಮೆಡಿಕಲ್ ರೆಪ್ ಆಗಿದ್ದವರು ಸಿನಿಮಾ ಸ್ಟಾರ್ ಆದ ಸಿಹಿಕಹಿ ಪಯಣ... | Sihi Kahi Chandru | Kirik Keerthi

ಪ್ರದೀಪ್ ಈಶ್ವರ್ಗೆ ಹೈಕೋರ್ಟ್ ಕ್ಲಾಸ್!RSS ಖರ್ಗೆ ಪರ್ಮಿಷನ್ ತಗೋಬೇಕು?ಸಿಡಿದೆದ್ದ ಯೋಗಿ | Priyank Kharge | Yogi

SIR, WAQF ಗಿಂತ ದೊಡ್ಡ ಸುನಾಮಿ ಬರ್ತಿದೆ ! ಶಾ BIG ಪ್ಲಾನ್ ! ಬಾಂಧವರಿಗೆ ನಡುಕ ಹುಟ್ಟಿಸಿದ ಓವೈಸಿ ಎಚ್ಚರಿಕೆ !

Kodava Community Protest: ಕೊಡವರ ರಣಕಹಳೆ, ಜನ ಸಾಗರ ನೋಡಿ | Madikeri

ಅಮೆರಿಕದಲ್ಲಿ ಕನ್ನಡಿಗನ ಬದುಕು | Life of a Kannadiga in America ft Roopa Gowda | Siri in USA

The Real Truth about Yettinahole Project 😲

