ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ ಸಾಕ್ಷ್ಯಚಿತ್ರ /Sri Veereshwara Punyashrama, Gadag Doccumentry

ಇಲ್ಲಿಯವರೆಗೆ ಅನೇಕ ಶ್ರೇಷ್ಠ ಸಂಗೀತಗಾರರು, ಪುರಾಣ-ಕೀರ್ತನಕಾರರು, ಕವಿಗಳು, ನಾಟಕಕಾರರು ಹಾಗೂ ಚಲನ ಚಿತ್ರ ನಟರನ್ನು ದೇಶಕ್ಕೆ ನೀಡಿದ ಹಿರಿಮೆ ಗದಗದ ಈ ವೀರೇಶ್ವರ ಪುಣ್ಯಾಶ್ರಮದ್ದು. ಇಂತಹ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಲಿಂಗೈಕ್ಯ ಶ್ರೀ ಪಂಡಿತ ಪಂಚಾಕ್ಷರಿ ಗವಾಯಿಗಳು 1942ರಲ್ಲಿ ಸ್ಥಾಪಿಸಿದರು. ಇದಕ್ಕಿಂತ ಮುಂಚೆ ಪಂಚಾಕ್ಷರ ಗವಾಯಿಗಳು 1914ರಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಗೀತ-ಸಾಹಿತ್ಯ ಮಹಾವಿದ್ಯಾಲಯವನ್ನು ಧಾರವಾಡ ಜಿಲ್ಲೆಯ ರೋಣ ತಾಲೂಕಿನಲ್ಲಿ ಬರುವ ನಿಡಗುಂದಿ ಕೊಪ್ಪದಲ್ಲಿ ಪ್ರಾರಂಭಿಸಿದ್ದರು. ಇದರ ಆಶ್ರಯದಲ್ಲಿ 25 ಬರ್ಷಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗೀತ ಸೇವೆಯನ್ನು ನೀಡಿದ ಸಂಚಾರಿ ಸಂಗೀತ ಮಹಾವಿದ್ಯಾಲಯ, ಕೊನೆಗೆ ಗದಗ ನಗರಕ್ಕೆ ಬಂದು, ಅಲ್ಲಿಯೇ ನೆಲೆಯೂರಿತು. ಈ ಸಂದರ್ಭದಲ್ಲಿ ಬಸರಿಗಿಡದ ವೀರಣ್ಣ ಎನ್ನುವ ಭಕ್ತರು ಆಶ್ರಮಕ್ಕಾಗಿ ಜಾಗವನ್ನು ದಾನನೀಡಿದರು. ಇದೇ ಕಾಲಕ್ಕೆ ಶ್ರೀ ವೀರೇಶ್ವರ ಮಹಾಶರಣರು ಆಶ್ರಮದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ನೀಡಿದ್ದರು, ಇದರ ಸವಿ ನೆನಪು ಹಾಗೂ ದಾನಿ ವೀರಣ್ಣನವರ ಸ್ಮರಣೆಗಾಗಿ ಪಂಡಿತ ಪಂಚಾಕ್ಷರ ಗವಾಯಿಗಳು ಈ ಆಶ್ರಮಕ್ಕೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಎಂದು ನಾಮಕರಣ ಮಾಡಿದರು. ನಂತರದ ದಿನಗಳಲ್ಲಿ ಹೆಸರಿಗೆ ತಕ್ಕಂತೆ ಪುಣ್ಯದ ಕೆಲಸಗಳನ್ನು ಮಾಡುತ್ತಾ ಸಾಗಿದ ಶ್ರೀ ವೀರೇಶ್ವರ ಪುಣ್ಯಾಶ್ರಮವು ಅಸಂಖ್ಯಾತ ಮಕ್ಕಳಿಗೆ ಪಾಠ ಕಲಿಸುವ ಮಹಾವಿದ್ಯಾಲಯವಾಗಿ ಬೆಳೆದು ರಾಷ್ಟ್ರವ್ಯಾಪಿ ಪ್ರಚಾರವನ್ನು ಪಡೆಯಿತು. ಇಲ್ಲಿ ಅಕ್ಷರ ದಾಸೋಹ, ಅನ್ನದಾಸೋಹ, ಸಂಗೀತ ದಾಸೋಹ ಹೀಗೆ ತ್ರಿವಿಧ ದಾಸೋಹಗಳು ನಿರಂತರವಾಗಿ ಸಾಗುತ್ತಾ ಬಂದಿದೆ. ಈ ಆಶ್ರಮದಲ್ಲಿ ಶಿಕ್ಷಣ ಕಲಿಯಲು ಅಂಧರಿಗೆ, ಅನಾಥರಿಗೆ ಹಾಗೂ ಅಂಗವಿಕಲರಿಗೆ ಎಂದಿಗೂ ಸ್ವಾಗತವಿದೆ. ಹಾಗೆಯೇ ಇಲ್ಲಿಗೆ ಯಾವುದೇ ಸಮಯದಲ್ಲಿ ಹಸಿದವರು ಬಂದರೂ ಪ್ರಸಾದವನ್ನು ನೀಡಲಾಗುತ್ತದೆ.

ವೀರೇಶ್ವರ ಪುಣ್ಯಾಶ್ರಮ। Veereshwara Punyashram । ಗದಗ । Gadag । ಜಾತ್ರೆ ।Jatra Utasav.#gadag#documentary
▶︎

ವೀರೇಶ್ವರ ಪುಣ್ಯಾಶ್ರಮ। Veereshwara Punyashram । ಗದಗ । Gadag । ಜಾತ್ರೆ ।Jatra Utasav.#gadag#documentary

ಪುಟ್ಟರಾಜ ಗವಾಯಿಗಳ ಆಶ್ರಮದ ಸಂಗೀತ ವೈಭವ|| puttaraja ashram Gadag | veereshwar punyashram music school
▶︎

ಪುಟ್ಟರಾಜ ಗವಾಯಿಗಳ ಆಶ್ರಮದ ಸಂಗೀತ ವೈಭವ|| puttaraja ashram Gadag | veereshwar punyashram music school

Master Hiranayya Comedy Speech | ಹಿರಣಯ್ಯ ರವರ ಮದು ಪ್ರಸಂಗ | Gangavathi Pranesh | SANDALWOOD TALKIES
▶︎

Master Hiranayya Comedy Speech | ಹಿರಣಯ್ಯ ರವರ ಮದು ಪ್ರಸಂಗ | Gangavathi Pranesh | SANDALWOOD TALKIES

"ನಟ ಅನಿರುದ್ಧ ತಪ್ಪು ಮಾಡಿದ್ದರ ಜೊತೆಜೊತೆಯಲಿ ಧಾರಾವಾಹಿಯಲ್ಲಿ?'-E46-KV Manjaiah-Kalamadhyama Param
▶︎

"ನಟ ಅನಿರುದ್ಧ ತಪ್ಪು ಮಾಡಿದ್ದರ ಜೊತೆಜೊತೆಯಲಿ ಧಾರಾವಾಹಿಯಲ್ಲಿ?'-E46-KV Manjaiah-Kalamadhyama Param

ನಿಜವಲ್ಲೋ ಅಜಹರಿ ಸುರರಿಗಾಗದ ಮಾತುನಿಜವೇ ಇದು ನಿಜವೇ
▶︎

ನಿಜವಲ್ಲೋ ಅಜಹರಿ ಸುರರಿಗಾಗದ ಮಾತುನಿಜವೇ ಇದು ನಿಜವೇ

"ಕ್ಷಮೆ ಕೇಳಲ್ಲ, ಕಾನೂನಿಗೆ ತಲೆಬಾಗುತ್ತೇನೆ" – ಬಿಲ್ಲವ-ಬಂಟ ವಿವಾದದಲ್ಲಿ ಅನಿತಾ ಕಾಸರಗೋಡು ಸ್ಪಷ್ಟನೆ
▶︎

"ಕ್ಷಮೆ ಕೇಳಲ್ಲ, ಕಾನೂನಿಗೆ ತಲೆಬಾಗುತ್ತೇನೆ" – ಬಿಲ್ಲವ-ಬಂಟ ವಿವಾದದಲ್ಲಿ ಅನಿತಾ ಕಾಸರಗೋಡು ಸ್ಪಷ್ಟನೆ

Concentration Tips for Youth from Sringeri jagadgurus #sringerijagadguru #sankarachaarya
▶︎

Concentration Tips for Youth from Sringeri jagadgurus #sringerijagadguru #sankarachaarya

Nayan Ne Bandh Rakhi Ne | Gujarati Ghazal by Manhar Udhas || Romantic Ghazal | Soormandir
▶︎

Nayan Ne Bandh Rakhi Ne | Gujarati Ghazal by Manhar Udhas || Romantic Ghazal | Soormandir

Relaxing Sitar Music for Mental Clarity & Inner Peace
▶︎

Relaxing Sitar Music for Mental Clarity & Inner Peace

ಗದಗ ತೋಂಟದಾರ್ಯ ಶ್ರೀಗಳ ಅವಿಸ್ಮರಣೀಯ ಕ್ಷಣಗಳು | In Memoriam | Gadag Tontadarya Siddalinga Swamiji
▶︎

ಗದಗ ತೋಂಟದಾರ್ಯ ಶ್ರೀಗಳ ಅವಿಸ್ಮರಣೀಯ ಕ್ಷಣಗಳು | In Memoriam | Gadag Tontadarya Siddalinga Swamiji

ಪದ್ಮಭೂಷಣ ಶತಾವಧಾನಿ ಗಣೇಶಾಭಿನಂದನ|Felicitation to Padmabhushana Dr R Ganesh | Gamakakala Parishad, Bnglr
▶︎

ಪದ್ಮಭೂಷಣ ಶತಾವಧಾನಿ ಗಣೇಶಾಭಿನಂದನ|Felicitation to Padmabhushana Dr R Ganesh | Gamakakala Parishad, Bnglr

ಶ್ರಿ ವೀರೇಶ್ವರ ಪುಣ್ಯಾಶ್ರಮ ಜಾತ್ರಾ ಮಹೋತ್ಸವ ನೇರಪ್ರಸಾರ Shri Veereshwara punyashrama Gadag Live
▶︎

ಶ್ರಿ ವೀರೇಶ್ವರ ಪುಣ್ಯಾಶ್ರಮ ಜಾತ್ರಾ ಮಹೋತ್ಸವ ನೇರಪ್ರಸಾರ Shri Veereshwara punyashrama Gadag Live

Latest Pranesh Comedy Nagehabba 2026 Full Episode | Gangavathi Pranesh | SANDALWOOD TALKIES
▶︎

Latest Pranesh Comedy Nagehabba 2026 Full Episode | Gangavathi Pranesh | SANDALWOOD TALKIES

'ಅಜಯ್ ಸಿನಿಮಾ ಹೀರೋಯಿನ್ ಊಟ ಏನೇನ್ ಬೇಕಿತ್ತು? ಎಲ್ಲಿಂದ ಬರುತಿತ್ತು?'-E15-KV Manjaiah-Kalamadhyama-#param
▶︎

'ಅಜಯ್ ಸಿನಿಮಾ ಹೀರೋಯಿನ್ ಊಟ ಏನೇನ್ ಬೇಕಿತ್ತು? ಎಲ್ಲಿಂದ ಬರುತಿತ್ತು?'-E15-KV Manjaiah-Kalamadhyama-#param

ವರವಿ ಮೌನೇಶ್ವರ ದೇವಸ್ಥಾನವನ್ನು ಕಟ್ಟಿಸಿದ್ದು ಯಾರು ಗೊತ್ತಾ?
▶︎

ವರವಿ ಮೌನೇಶ್ವರ ದೇವಸ್ಥಾನವನ್ನು ಕಟ್ಟಿಸಿದ್ದು ಯಾರು ಗೊತ್ತಾ?

SHIRAHATTI FAKKIRESHWAR SWAMIJY_ಶಿರಹಟ್ಟಿ ಫಕೀರೇಶ್ವರ ಸ್ವಾಮೀಜಿ ಹೇಳಿದ  ಅಕ್ಬರ್  ಬೀರಬಲ್ ಕಥೆ
▶︎

SHIRAHATTI FAKKIRESHWAR SWAMIJY_ಶಿರಹಟ್ಟಿ ಫಕೀರೇಶ್ವರ ಸ್ವಾಮೀಜಿ ಹೇಳಿದ ಅಕ್ಬರ್ ಬೀರಬಲ್ ಕಥೆ

ತುಳುವಿನ ಅತ್ಯಂತ ಹಳೆಯ ಶಾಸನ| ತುಳುವ ಮಣ್ಣಿನ ಕಲ್ಲಬರಹ | Documentary | Prof Murugeshi | Focus Ring
▶︎

ತುಳುವಿನ ಅತ್ಯಂತ ಹಳೆಯ ಶಾಸನ| ತುಳುವ ಮಣ್ಣಿನ ಕಲ್ಲಬರಹ | Documentary | Prof Murugeshi | Focus Ring

 20 ಲಕ್ಷ ದುಡ್ಡು ಮತ್ತು ಕಾರು ಕೊಡಲಿಲ್ಲ ಅಂತ ಮದುವೆಯನ್ನು ನಿಲ್ಲಿಸಿದ ಮದುಮಗ ನಂತರ ನಡೆದದ್ದು.. ಹೃದಯಸ್ಪರ್ಶಿ ಕಥೆ..
▶︎

20 ಲಕ್ಷ ದುಡ್ಡು ಮತ್ತು ಕಾರು ಕೊಡಲಿಲ್ಲ ಅಂತ ಮದುವೆಯನ್ನು ನಿಲ್ಲಿಸಿದ ಮದುಮಗ ನಂತರ ನಡೆದದ್ದು.. ಹೃದಯಸ್ಪರ್ಶಿ ಕಥೆ..

India VS Pakistan 1985 Benson & Hedges World Championship #Cricket #CricketHighlights #CricketLovers
▶︎

India VS Pakistan 1985 Benson & Hedges World Championship #Cricket #CricketHighlights #CricketLovers

SECRET MISSION Full Movie | Akshay Kumar, Esha Gupta | New Hindi Air Force Action Movies 2026
▶︎

SECRET MISSION Full Movie | Akshay Kumar, Esha Gupta | New Hindi Air Force Action Movies 2026