ಮೊಹರಮ್ ಹಬ್ಬದ ಇತಿಹಾಸ.. | History of Muharram Festival in Kannada | Unknow Facts in Kannada | YOYO TV
ಮೊಹರಮ್ ಹಬ್ಬದ ಇತಿಹಾಸ.. | History of Muharram Festival in Kannada | Unknow Facts in Kannada | YOYO TV Kannada #MuharramFestival ಹಬ್ಬ ಅಂದರೆ ಅಲ್ಲಿ ಸಂತೋಷ, ಸಂಭ್ರಮ ಮನೆ ಮಾಡಿರುತ್ತೆ. ಅದರಲ್ಲೂ ಮುಸ್ಲಿಂ ಸಮುದಾಯದ ಹಬ್ಬ ಅಂದರೆ ಕೇಳಬೇಕಾ.. ಸಂತೋಷ ಸಂಭ್ರಮದ ಜೊತೆ ಮನೆಯಲ್ಲಿ ಮಾಂಸದೋಟ ರೆಡಿಯಾಗುತ್ತಿರುತ್ತೆ. ಅತಿಥಿಗಳಿಂದ ಮನೆ ತುಂಬಿ ತುಳುಕುತ್ತಿರುತ್ತೆ. ಆದ್ರೆ ಮೊಹರಂ ಹಬ್ಬ ಮುಸ್ಲಿಮರಿಗೆ ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆಯ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಹಾಗೂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ತಿಂಗಳಲ್ಲಿ ಆಚರಿಸುವ ಪವಿತ್ರ ಮೊಹರಂ ಹಬ್ಬವನ್ನು ದುಃಖದ ಹಬ್ಬ, ಕಣ್ಣೀರಿನ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ. ಹೌದು,ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ತಿಂಗಳು ಮತ್ತು ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುವ ಹಬ್ಬವೇ ಈ ಪವಿತ್ರ 'ಮೊಹರಂ'. ಮೊಹರಂ ಹಬ್ಬವು ಇಸ್ಲಾಮಿಕ್ ಸಮುದಾಯದಲ್ಲ ಮಹತ್ತರವಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಪವಿತ್ರ ಮಾಸವನ್ನು ಹಿಜ್ರಿ ಮತ್ತು ಅಲ್ಲಾಹನ ತಿಂಗಳು ಎಂದೂ ಕರೆಯುತ್ತಾರೆ. ಈ ತಿಂಗಳಲ್ಲಿ ಮುಸ್ಲಿಂ ಜನರನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಅಂತೆ. ► Subscribe Now 👉 / yoyotvkannada 👉 Stay Updated ! 🔔 Follow Us on: ► Facebook 👉 / yoyotvkannada1 ► Twitter 👉 / yoyotvkannada1

Kiya Muhammad Ka Pyara Nahi Hun | Ali Shanawar & Ali Jee | 2008

"ಕರಾವಳಿಯ ಮುಸ್ಲಿಮರಿಗೆ ಅತ್ಯಂತ ದುಃಖದ ದಿನ" | Qazi Alhaj Twaka Ahmed Musliyar

ಮೊಹರಂ ಇತಿಹಾಸವೇನು ಗೊತ್ತಾ? | ಮುಸಲ್ಮಾನರು ಯಾಕೆ ಆಚರಿಸುತ್ತಾರೆ? | Muharram | Karnataka TV

ಹೇಗಿತ್ತು ಗೊತ್ತಾ ಮುಸ್ಲಿಮರನ್ನ ಮದುವೆಯಾದ ಹಿಂದೂ ಅರಸರ ಬದುಕು..? Hindu kings who married Muslim Princesses.!

ರಾಯಚೂರಿನಲ್ಲಿ ಮೊಹರಂ ಆಚರಣೆ ನಿಷೇಧ – ಜನರು ಏನಂತಾರೆ ? NITISH K | RAICHUR

ಟಿಪ್ಪು ಸಮಾಧಿ ಮೇಲೆ ಏನ್ ಹಾಕಿದ್ದಾರೆ?" ರಹಸ್ಯ ಏನೇನಿದೆ?-Srirangapatnam 14

ಈಜಿಪ್ಟ್ ನಲ್ಲಿ ಅವರು ಮತ್ತೆ ಅದ್ಭುತ ಪಿರಮಿಡ್ಡುಗಳನ್ನ ಕಟ್ಟಲಿಲ್ಲ ಯಾಕೆ.? The Story of Egyptian pyramids

100 ದಿನಗಳಾದ್ರೂ ಖಮೇನಿ ದಫನ್ ಏಕಿಲ್ಲ? ಮೋದಿಗೆ ಇರಾನ್ ಆಹ್ವಾನ! 1989ರಲ್ಲಿ ಹೆಲಿಕಾಪ್ಟರ್ನಿಂದ ಬಿದ್ದಿತ್ತು ಮೃ*ತದೇಹ

Tungabhadra Dam 33 New Gates Inauguration: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ಗಳ ಲೋಕಾರ್ಪಣೆ

Tungabhadra Dam LIVE: TB ಡ್ಯಾಂ ಕ್ರಸ್ಟ್ ಗೇಟ್ ಉದ್ಘಾಟನೆ ಕಾರ್ಯಕ್ರಮ, ಚಂದ್ರಬಾಬು, ರೇವಂತ್ ರೆಡ್ಡಿ ಡಿಕೆಶಿ ಭಾಗಿ

Muharram Me Shia Kyun Matam Manate Hai Aur Sunni Log Matam Kyun Nahi Manate Hai? |Mufti Tariq Masood

ಮೊಹರಂ ಹಿನ್ನೆಲೆ ಮತ್ತು ಹಸೇನ್ ಹುಸೇನರ ತ್ಯಾಗ ಬಲಿದಾನದ ಚರಿತ್ರೆ, /history and facts of Muharram

LIVE | ತುಂಗಭದ್ರಾ ಜಲಾಶಯದ ನೂತನ ಗೇಟುಗಳ ಲೋಕಾರ್ಪಣೆ | ಉತ್ತರ ಕರ್ನಾಟಕಕ್ಕೆ ಕೊಡುಗೆ

ಇಸ್ಲಾಂ ಧರ್ಮದ ಮಸೀದಿ ಹೆಣ್ಣ 😂🫣! ವಿದ್ಯಾಶ್ರೀ ಗೀಗೀ ಪದ! Gigi padagalu@RaviAudio355

ಮೊಹರಂ | ಇರಾಕಿನ ಇತಿಹಾಸ | ಕರ್ನಾಟಕದ ಸಂಸ್ಕೃತಿ | moharrum | the history of iraq and the culture of india

Karbala Ki Jung Kyun Hui? कर्बला की पूरी कहानी

ಬಿಪಿಎಲ್ ಕಾರ್ಡ್ದಾರರೇ ಎಚ್ಚರ! 14 ಲಕ್ಷ ಬಿಪಿಎಲ್ ಕಾರ್ಡ್ ರದ್ದು? | Karnataka BPL Card Cancel Update 2026

ಕೀಳು ಮಟ್ಟದ ಹೇಳಿಕೆ ಸರಿಯಲ್ಲ!! ರಮೇಶ್ ಜಿಗಜಿಣಗಿ ಹೇಳಿಕೆಗೆ ಸಚಿವ ಎಂಬಿ ಪಾಟೀಲ್? | MB Patil Ramesh Jigajinagi

ಈ ಕಾರಣಗಳಿಂದ ಗ್ಯಾಸ್ಟ್ರಿಕ್ ಬರುತ್ತೆ ಎಚ್ಚರ.!! Gastric Problem Solution In Kannada

