ಮಂಡ್ಯ_ಜಿಲ್ಲೆ..ಕೆಆರ್ ಪೇಟೆ,ತಾಲೂಕಿನ..ಕಿಕ್ಕೇರಿಯ "ಹೊಯ್ಸಳ"ರಕಾಲದ"ಬ್ರಹ್ಮೇಶ್ವರ"ದೇವಾಲಯ..#travel#entertainment
ಇದು 11ನೇ ಶತಮಾನದ ಹೊಯ್ಸಳರ ಕಾಲದ ಇತಿಹಾಸ ಸಾರುವ... ಬ್ರಹ್ಮೇಶ್ವರ ದೇವಾಲಯ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಎಂಬ ಗ್ರಾಮದ ಕೆರೆಯ ಮಗ್ಗುಲಲ್ಲಿ ನಿರ್ಮಾಣಗೊಂಡಿದೆ. ಪ್ರತಿ ಶಿವರಾತ್ರಿ ಯಂದು ಸೂರ್ಯನ ಹೊನ್ನ ..ರಶ್ಮಿಗಳು.. ಗರ್ಭಗುಡಿಗೆ ಪ್ರವೇಶಿಸಿ ಬ್ರಹ್ಮೇಶ್ವರನ ಮೇಲೆ ಬೀಳುತ್ತದೆ. ಈ ದೇವಾಲಯವನ್ನು ಆ ಕಾಲಘಟ್ಟದ ಬೊಮ್ಮವಿ ನಾಯಕಿ ಎಂಬುವರ ಪ್ರೇರಣಶಕ್ತಿಯಿಂದ ನೆರವೇರಿತು .ಎಂಬುದಾಗಿ ಇತಿಹಾಸ ಹೇಳುತ್ತದೆ. ಇದನ್ನು ಕರ್ನಾಟಕ ಪುರಾತತ್ವ ಇಲಾಖೆ ಸುಪರ್ದಿಯಲ್ಲಿ ಇದ್ದು.. ಪ್ರಸ್ತುತ ಗ್ರಾಮ ಪಂಚಾಯಿತಿಯ ದೇವಾಲಯ ಕಮಿಟಿ ನೋಡಿಕೊಳ್ಳುತ್ತದೆ.. ಸಂರಕ್ಷಿತ ಐತಿಹಾಸಿಕ ದೇವಾಲಯವಾಗಿದ್ದು... ಇದು ಪೂರ್ಣ ವಿವರವನ್ನು ತಮ್ಮ ಮುಂದೆ ನೀಡುವ ಪ್ರಯತ್ನ ಮಾಡಿದ್ದೇವೆ... BelliChukki..Veerendra #ಕರ್ನಾಟಕ #travel #travelvolg #entertainment #travelkarnataka #BellichukkiVoice

▶︎
ಪೆರೆಯಾರ್ ತನ್ನ ಮಗಳನ್ನೇ ಯಾಕೆ ಮದುವೆಯಾದ್ರು ?|STORY OF PERIYAR EV RAMASWAMY |BIOGRAPHY | NAMMA NAMBIKE |

▶︎
Sri Cowdeshwari Devi Shaktimata Hosakoopalu Hassan/ಸ್ವಯಂ ಪ್ರೇರಿತವಾಗಿ ಮೇಲೇಳುತ್ತಾಳೆ ಚೌಡೇಶ್ವರಿ ದೇವಿ

▶︎
200 ವರ್ಷ ಕಾಲ ಈ ರತ್ನ ಖಚಿತ ಸಿಂಹಾಸನವನ್ನ ಬಚ್ಚಿಟ್ಟಿದ್ದು ಯಾಕೆ? ನಿಜಕ್ಕೂ ಈ ಸಿಂಹಾಸನ ಯಾರದ್ದು | Mysore Palace |

▶︎
ಮಮತಾರ ಟಿಎಂಸಿ-ಕಾಂಗ್ರೆಸ್ ವಿಲೀನ? | India Nuclear Deploy | Flood Alert | Full News | Masth Magaa | Amar

▶︎
ಚಾಲುಕ್ಯ ವಂಶದ ಇತಿಹಾಸ | ಕರ್ನಾಟಕದ ಸುವರ್ಣ ಯುಗ 👑

▶︎
ಗೋವಿಂದನಹಳ್ಳಿಯ ಪಂಚಲಿಂಗೇಶ್ವರ✨ ದೇವಾಲಯ#travel #ಕರ್ನಾಟಕ #entertainment #temple #templevlog #trending

▶︎
ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |

▶︎
ಆನೆಕೆರೆಯ ಶ್ರೀ ಚನ್ನಕೇಶವ ದೇವಾಲಯ 11th century historical temple #travel #karnataka #vlog #chennakesava

▶︎
ಹೊಯ್ಸಳರ ವಿಸ್ಮಯ... ಹೊಸಹೊಳಲಿನ ಶ್ರೀಲಕ್ಷ್ಮೀನರಸಿಂಹ ದೇವಸ್ಥಾನ...

▶︎
ಭಾರತದ 7 ನಿಗೂಢ ನದಿಗಳು | INDIA’S 7 MYSTERIOUS RIVERS

▶︎
ವಿಜಯನಗರದ ಅರಸರು ಆಳಿದ ಅತ್ಯಂತ ಪ್ರಮುಖ ಕೋಟೆ... ಗುತ್ತಿ, ಆಂಧ್ರಪ್ರದೇಶ | Andhra Pradesh | Hampi |

▶︎
🔥ನಾಲ್ಕು ತಲೆಮಾರು, ಒಂದು ರುಚಿ! | 52 ವರ್ಷದ ಪಳಾರದ ಅಂಗಡಿ|Ambanna Palarada Angadi|Kotturu|Since 1972|

▶︎
Cinema Saraswati 121 - ಅಂದಿನ ಮೈಸೂರಿನ ಎಂ.ಪಿ ಶಂಕರ್ ಅವರ ಮನೆ ಹೇಗಿತ್ತು ಗೊತ್ತಾ??

▶︎
NAGAMALE (NAGAMALAI) ನಾಗಮಲೆ (ನಾಗಮಲೈ)_ಪಕ್ಕದಲ್ಲೇ ಇರ್ತಾವಂತೆ ಪ್ರಾಣಿಗಳು

▶︎
ಸರ್ ಎಂ ವಿಶ್ವೇಶ್ವರಯ್ಯನವರು ಬಂದಿದ್ದು ಎಲ್ಲಿಂದ ಗೊತ್ತೇನು...? | Karnataka | Andhra Pradesh |

▶︎
ರಾಣಿಯನ್ನೇ ಗುಲಾಮಳನ್ನಾಗಿ ಮಾಡಿದ್ದ ಆ ಕಪಟಿ ದೇವಮಾನವನ ಘೋರ ಅಂತ್ಯ| Rasputin | Gaurish Akki Studio

▶︎
ರಾವಣನ ಸರ್ವನಾಶಕ್ಕೆ ಕಾರಣವಾದ ವೇದವತಿಯ ಮಹಾ ಕಥೆ! I Katha Sanchaya I Badekkila Pradeep

▶︎
ಭೋಜಶಾಲಾ ದೇವಾಲಯ... ಮಸೀದಿ ಆಗಿದ್ದು ಹೇಗೆ? ಮುಮ್ತಾಸ್ ಬಿಚ್ಚಿಟ್ಟ ಇತಿಹಾಸ! Bhojshala Temple or Kamal Mosque?

▶︎
ಹಾಸನ | ಯಾಕೆ ಇಷ್ಟು ಫೇಮಸ್ | Hassan City History | ಹಾಸನಾಂಬೆ ದೇವಸ್ಥಾನ | ದೀಪಾವಳಿ | Tourist Places | HDK

▶︎
