Bagalkot: ಇದು ಆಯುರ್ವೇದ ವೈದ್ಯ ಬ್ರಹ್ಮ ನ ಚಿಕಿತ್ಸೆ |Ayurveda Doctor | ಆಯುರ್ವೇದ ವೈದ್ಯ | Vijay Karnataka

ಇವರು, ಡಾ.ಶಿವಾನಂದ್‌ ರಾಥೋರ್‌ ಅಂತಾ.. ವೈದ್ಯರಾಗಿ ಎಂಟು ‌ದೇಶಗಳನ್ನು ಸುತ್ತಿದ್ದು, ಈಗ ಬಾಗಲಕೋಟೆಯಲ್ಲಿ ಆಯುರ್ವೇದದ ಬಗ್ಗೆ ಜಾಗೃತ ಮೂಡಿಸುತ್ತಿದ್ದಾರೆ. ಕನ್ನಡ ಅಕ್ಷರ ಜ್ಞಾನ ಇಲ್ಲದಿದ್ದರೂ ಎಂಟು ಪುಸ್ತಕಗಳನ್ನು ಬರೆದು ಗಮನ ಸೆಳೆದಿದ್ದಾರೆ. ಹೌದು, ಮನೆಯೇ ಮದ್ದು ಎಂಬ ಸಂದೇಶ ನೀಡುವ ಡಾ.ಶಿವಾನಂದ ರಾಥೋರ್, ಮೂಲತಃ ಪಂಜಾಬ್‌ನವರು. ಕನ್ನಡ ಅಕ್ಷರ ಬಗ್ಗೆ ಜ್ಞಾನ ಇಲ್ಲವಾದರೂ, ಸರಳವಾಗಿ ಕನ್ನಡ ಮಾತನಾಡುತ್ತಾ, ಮನೆಯಲ್ಲಿರುವ ದಿನಸಿ ವಸ್ತುಗಳಿಂದಲೇ ಜೀವನ ಶೈಲಿ ಬದಲಾಯಿಸುವ ಬಗ್ಗೆ ಕನ್ನಡದಲ್ಲಿ ಸುಮಾರು ಎಂಟು ಪುಸ್ತಕಗಳನ್ನು ಬರೆದಿದ್ದಾರೆ. ಎಂಟು ದೇಶಗಳನ್ನು ಸುತ್ತಿ ಆಯುರ್ವೇದ ಬಗ್ಗೆ ಜಾಗೃತ ಮೂಡಿಸುತ್ತಿದ್ದಾರೆ. ಯಾವುದೇ ರೋಗ ರುಜಿನಗಳನ್ನು ಕೂಡ ಆಯುರ್ವೇದದಿಂದ ಹಾಗೂ ಆಧ್ಯಾತ್ಮಿಕತೆಯಿಂದ ಕಡಿಮೆ ಮಾಡುವುದಾಗಿ ಡಾ.ಶಿವಾನಂದ ರಾಥೋರ್‌ ಭರವಸೆ ನೀಡುತ್ತಾರೆ. ಉಚಿತವಾಗಿ ಮಾಹಿತಿ ನೀಡುತ್ತಾ ಆಯುರ್ವೇದ ಔಷಧವನ್ನು ಅತಿ ಕಡಿಮೆ ಹಣದಲ್ಲಿ ನೀಡುತ್ತಾರೆ. ಕ್ಯಾನ್ಸರ್, ಏಡ್ಸ್, ಚರ್ಮ ರೋಗ ಸೇರಿ ಬಂಜೆತನ ಇದ್ದವರಿಗೂ ಆಧ್ಯಾತ್ಮಿಕ ವಿಚಾರದ ಜೊತೆಗೆ ಔಷಧವನ್ನು ನೀಡಿ ಗುಣಪಡಿಸಿದ್ದಾರೆ. #Bagalkot #Ayurveda #Doctor Our Website : https://Vijaykarnataka.com Facebook:   / vijaykarnataka   Twitter:   / vijaykarnataka  

ವೈರಲ್ ಆಯ್ತು '19' ಸೀಕ್ರೆಟ್ ಪತ್ರ!ಮುಂಜಾನೆ 2 ಗಂಟೆಗೆ ರೇಡ್!ಮಮತಾ ಜೈಲಿಗೆ!? | Mamata Banerjee | TMC | Modi
▶︎

ವೈರಲ್ ಆಯ್ತು '19' ಸೀಕ್ರೆಟ್ ಪತ್ರ!ಮುಂಜಾನೆ 2 ಗಂಟೆಗೆ ರೇಡ್!ಮಮತಾ ಜೈಲಿಗೆ!? | Mamata Banerjee | TMC | Modi

ಆರೋಗ್ಯಕ್ಕೆ ಅದ್ಭುತ ಟಾನಿಕ್‌ ರಸಂ! ಕರುಳು, ಲಿವರ್‌ ಚೆನ್ನಾಗಿರೋಕೆ ಈ ಆಹಾರ ತಿನ್ನಿ| Dr.N.Someswara
▶︎

ಆರೋಗ್ಯಕ್ಕೆ ಅದ್ಭುತ ಟಾನಿಕ್‌ ರಸಂ! ಕರುಳು, ಲಿವರ್‌ ಚೆನ್ನಾಗಿರೋಕೆ ಈ ಆಹಾರ ತಿನ್ನಿ| Dr.N.Someswara

Food and health : ವೈಟ್‌ ರೈಸ್‌, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara
▶︎

Food and health : ವೈಟ್‌ ರೈಸ್‌, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara

Mr & Mrs Ramachari | Kannada Full Movie | Yash | Radhika Pandit | Santhosh Ananddram
▶︎

Mr & Mrs Ramachari | Kannada Full Movie | Yash | Radhika Pandit | Santhosh Ananddram

ಆಗಾಗ ಕುಡಿದ್ರೂ ಲಿವರ್ ಕೈ ಕೊಡೋದೇಕೆ ಗೊತ್ತಾ? |Dr. Yogananda Reddy, Gastroenterologist, | Masth Magaa
▶︎

ಆಗಾಗ ಕುಡಿದ್ರೂ ಲಿವರ್ ಕೈ ಕೊಡೋದೇಕೆ ಗೊತ್ತಾ? |Dr. Yogananda Reddy, Gastroenterologist, | Masth Magaa

ಮರಗಟ್ಟುವುದು, ಪಾದದಉರಿ, ಜೋಮು, ನರದೌರ್ಬಲ್ಯ, ಕಾರಣ ಪರಿಹಾರ
▶︎

ಮರಗಟ್ಟುವುದು, ಪಾದದಉರಿ, ಜೋಮು, ನರದೌರ್ಬಲ್ಯ, ಕಾರಣ ಪರಿಹಾರ

Contact Krishnappa-96119 10039-ಕೃಷ್ಣಪ್ಪನವರ ಈ ತೈಲ ದೇಹದ ಎಲ್ಲಾ ನೋವಿಗೆ ರಾಮಬಾಣ!-E2-Nati Vaidya Krishnappa
▶︎

Contact Krishnappa-96119 10039-ಕೃಷ್ಣಪ್ಪನವರ ಈ ತೈಲ ದೇಹದ ಎಲ್ಲಾ ನೋವಿಗೆ ರಾಮಬಾಣ!-E2-Nati Vaidya Krishnappa

ಸಾವಿನ ದವಡೆಯಲ್ಲಿದ್ದವರಿಗೆ ಆಯುರ್ವೇದವೇ ಅಮೃತ | Tatkshana Ayurveda | Karnataka TV Health
▶︎

ಸಾವಿನ ದವಡೆಯಲ್ಲಿದ್ದವರಿಗೆ ಆಯುರ್ವೇದವೇ ಅಮೃತ | Tatkshana Ayurveda | Karnataka TV Health

🚨 ಭಾರತ-ಬಾಂಗ್ಲಾ ಗಡಿಯಲ್ಲಿ ಶುರುವಾಯ್ತು ಮಹಾ ಆಪರೇಷನ್! ಅಕ್ರಮ ನುಸುಳುಕೋರರಿಗೆ ಬಿಎಸ್‌ಎಫ್ ಖೆಡ್ಡಾ |
▶︎

🚨 ಭಾರತ-ಬಾಂಗ್ಲಾ ಗಡಿಯಲ್ಲಿ ಶುರುವಾಯ್ತು ಮಹಾ ಆಪರೇಷನ್! ಅಕ್ರಮ ನುಸುಳುಕೋರರಿಗೆ ಬಿಎಸ್‌ಎಫ್ ಖೆಡ್ಡಾ |

Ashwagandha Health Benefits | ಇಷ್ಟೆಲ್ಲಾ ಸಮಸ್ಯೆಗೆ ಯೂಸ್ ಆಗುತ್ತಾ ಅಶ್ವಗಂಧ ..? | Ashwagandha Home Remedy
▶︎

Ashwagandha Health Benefits | ಇಷ್ಟೆಲ್ಲಾ ಸಮಸ್ಯೆಗೆ ಯೂಸ್ ಆಗುತ್ತಾ ಅಶ್ವಗಂಧ ..? | Ashwagandha Home Remedy

ಪಾರಂಪರಿಕ ನಾಟಿ ವೈದ್ಯ ವಿ ಮುತ್ತುರಾಜ್..! | Ayush TV #ayushtv #naativaidya #ayurveda
▶︎

ಪಾರಂಪರಿಕ ನಾಟಿ ವೈದ್ಯ ವಿ ಮುತ್ತುರಾಜ್..! | Ayush TV #ayushtv #naativaidya #ayurveda

ಶ್ಯಾವಿಗೆ, ಸೇಬು ಹಣ್ಣಿನ ವ್ಯಾಕ್ಸ್‌ ತೆಗೆಯುವ ಸುಲಭ ವಿಧಾನವಿದು|ಅಡುಗೆ ಪಾತ್ರೆ ಹೀಗಿರಲಿ|Dr.N.Someswara
▶︎

ಶ್ಯಾವಿಗೆ, ಸೇಬು ಹಣ್ಣಿನ ವ್ಯಾಕ್ಸ್‌ ತೆಗೆಯುವ ಸುಲಭ ವಿಧಾನವಿದು|ಅಡುಗೆ ಪಾತ್ರೆ ಹೀಗಿರಲಿ|Dr.N.Someswara

ಪಾರ್ಶ್ವವಾಯುಗೆ ಕಡಿಮೆ ವೆಚ್ಚದಲ್ಲಿ ಆಯುರ್ವೇದಿಕ್ ಚಿಕಿತ್ಸೆ; ಸಾವಿರಾರು ಮಂದಿಯ ಮುಖದಲ್ಲಿ ಮಂದಹಾಸ !
▶︎

ಪಾರ್ಶ್ವವಾಯುಗೆ ಕಡಿಮೆ ವೆಚ್ಚದಲ್ಲಿ ಆಯುರ್ವೇದಿಕ್ ಚಿಕಿತ್ಸೆ; ಸಾವಿರಾರು ಮಂದಿಯ ಮುಖದಲ್ಲಿ ಮಂದಹಾಸ !

ಚೆಂದುಟಿಯ ಪಕ್ಕದಲಿ ರಾಧಿಕಾ ಪಂಡಿತ್ ಟಾಪ್ ಹಿಟ್ಸ್ | Kannada Movies Selected Songs | #anandaudiokannada
▶︎

ಚೆಂದುಟಿಯ ಪಕ್ಕದಲಿ ರಾಧಿಕಾ ಪಂಡಿತ್ ಟಾಪ್ ಹಿಟ್ಸ್ | Kannada Movies Selected Songs | #anandaudiokannada

Contact Dr. Devaraj-81478 59580-ದೇಹಕ್ಕೆ ವಯಸ್ಸು ಆಗದಂತೆ ತಡೆದು ಕಾಂತಿ ಬರಿಸುತ್ತೆ ಈ ಪುಡಿ!-E2-Dr.TL Devaraj
▶︎

Contact Dr. Devaraj-81478 59580-ದೇಹಕ್ಕೆ ವಯಸ್ಸು ಆಗದಂತೆ ತಡೆದು ಕಾಂತಿ ಬರಿಸುತ್ತೆ ಈ ಪುಡಿ!-E2-Dr.TL Devaraj

ಮಕ್ಕಳಭಾಗ್ಯ ಕರುಣಿಸೋ ಮಹಾತಾಯಿ..! | Ayurvedic Doctor KT Lakshmamma | TV5 Kannada
▶︎

ಮಕ್ಕಳಭಾಗ್ಯ ಕರುಣಿಸೋ ಮಹಾತಾಯಿ..! | Ayurvedic Doctor KT Lakshmamma | TV5 Kannada

120 ವರ್ಷ ಆಯಸ್ಸು ನಿಮ್ಮದಾಗುತ್ತೆ, ಡೈಲಿ ಇದೊಂದು ಆಹಾರದಲ್ಲಿರಲಿ!-E02-Dr. Anjanappa-Kalamadhyama-#param
▶︎

120 ವರ್ಷ ಆಯಸ್ಸು ನಿಮ್ಮದಾಗುತ್ತೆ, ಡೈಲಿ ಇದೊಂದು ಆಹಾರದಲ್ಲಿರಲಿ!-E02-Dr. Anjanappa-Kalamadhyama-#param

COVER STORY | Ayurvedic medicine scam ಎಚ್ಚರ.....ಕುಕ್ಕೆ, ಧರ್ಮಸ್ಥಳದಲ್ಲಿ ಹೊಂಚು ಹಾಕ್ತಾರೆ!
▶︎

COVER STORY | Ayurvedic medicine scam ಎಚ್ಚರ.....ಕುಕ್ಕೆ, ಧರ್ಮಸ್ಥಳದಲ್ಲಿ ಹೊಂಚು ಹಾಕ್ತಾರೆ!

'ಈ ಡಾಕ್ಟ್ರು ದುಡ್ಡು ಕೇಳಲ್ಲ. ತಾವೇ ದುಡ್ಡು ಕೊಟ್ಟು ಕಳಿಸ್ತಾರೆ'-Srinivasa Clinic-Travel Series-Kalamadhyama
▶︎

'ಈ ಡಾಕ್ಟ್ರು ದುಡ್ಡು ಕೇಳಲ್ಲ. ತಾವೇ ದುಡ್ಡು ಕೊಟ್ಟು ಕಳಿಸ್ತಾರೆ'-Srinivasa Clinic-Travel Series-Kalamadhyama

CM Dkshivakumar:ಸಿಕ್ಕಾಕ್ಕೊಂಡ CM DK! ರಾಷ್ಟ್ರ ಮಟ್ಟದಲ್ಲಿ ವೀಡಿಯೋ ವೈರಲ್! ಇದೆಲ್ಲ ಬೇಕಿತ್ತಾ CM ಸಾಹೆಬ್ರೇ?
▶︎

CM Dkshivakumar:ಸಿಕ್ಕಾಕ್ಕೊಂಡ CM DK! ರಾಷ್ಟ್ರ ಮಟ್ಟದಲ್ಲಿ ವೀಡಿಯೋ ವೈರಲ್! ಇದೆಲ್ಲ ಬೇಕಿತ್ತಾ CM ಸಾಹೆಬ್ರೇ?