Adultery Is Not A Crime | Supreme Court Declares Section 497 As Unconstitutional
ಕಾನೂನಿನ ಮುಂದೆ ಗಂಡು-ಹೆಣ್ಣು ಎಂಬ ಬೇಧವಿಲ್ಲ. ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದು ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್ನ ಸಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಭಾರತೀಯ ದಂಡ ಸಹಿತೆಯ ಸೆಕ್ಷನ್ 497 ರ ಪ್ರಕಾರ ವಿವಾಹಿತ ಪುರುಷ ಅನೈತಿಕ ಸಂಬಂಧ ಹೊಂದಿದ್ದರೆ ಅಪರಾಧ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅಪರಾಧ ಎಂದು ಹೇಳುವ ಈ ಸೆಕ್ಷನ್ ಅಸಂವಿಧಾನಿಕ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೊಹಿನ್ಟನ್ ಫಾಲಿ ನಾರಿಮನ್, ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠ ಈ ಆದೇಶವನ್ನು ಪ್ರಕಟಿಸಿದೆ. ಹಲವು ದೇಶಗಳು ವ್ಯಭಿಚಾರವನ್ನು ನಿಷೇಧಿಸಿದೆ. ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತಿಕ ಜೀವನ ಇರುತ್ತದೆ. ಗಂಡ ಹೆಂಡತಿಗೆ ಮಾಲೀಕನಲ್ಲ ಎಂದು ಹೇಳುವ ಮೂಲಕ ಸಮಾನತೆಯನ್ನು ಪೀಠ ಸಾರಿದೆ. ಸಂವಿಧಾನದ 14ನೇ ವಿಧಿಯ ನೆಲೆಯಲ್ಲಿ (ಕಾನೂನಿನ ಮುಂದೆ ಎಲ್ಲರೂ ಸಮಾನರು) ಐಪಿಸಿಯ ಸೆಕ್ಷನ್ 497 ಕ್ರಿಮಿನಲ್ ಅಪರಾಧವಾಗಿ ಉಳಿಯಲು ಸಾಧ್ಯವಿಲ್ಲ. ಗಂಡು-ಹೆಣ್ಣು ಎಂಬ ಬೇಧವಿಲ್ಲ. ಎಲ್ಲರೂ ಸಂವಿಧಾನದ ಮುಂದೆ ಸಮಾನರು ಎಂದು ಹೇಳಿದೆ. Keep Watching Us On Youtube At: / publictvnewskannada Watch More From This Playlist Here: / publictvnewskannada Read detailed news at www.publictv.in Subscribe on YouTube: https://www.youtube.com/user/publictv... Follow us on Google+ @ https://plus.google.com/+publictv Like us @ / publictv Follow us on twitter @ / publictvnews -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...

ಸರ್ಕಾರ-ಕೋರ್ಟ್ ಹೊಡೆದಾಡಿದರೆ! | Collegium, NJAC Explained| Supreme Court, Judges, Judiciary| MasthMagaa

Kumaraswamy: ಡಿಕೆಶಿಗೆ ನಾನೇನು ಸಲಹೆ ನೀಡಲಿ..? | DK Shivakumar

Lawyer Renuka: ಅಕ್ರಮ ಸಂಬಂಧವನ್ನ ಕೋರ್ಟ್ ನಲ್ಲಿ ಯಾವ ರೀತಿ ಪ್ರೂವ್ ಮಾಡಬಹುದು?| Law Point | National TV

Wife Want 500 Compensation, Husband Deny, Judge Shocked #lawchakra #supremecourtofindia

"ಗಂಡ ಶಾಸ್ತ್ರ ಮುಗಿಸಿ ಹೋದವನು ಕೈಗೆ ಸಿಗ್ತಿಲ್ಲ ಅಂತ ಬಂದ ಹೆಂಡತಿ ಕೇಸ್!'-E04-Advocate C.M Mahesh-Kalamadhyama

Legal Program | ವಿವಾಹ ವಿಚ್ಛೇದನ ಮತ್ತು ಕಾನೂನು | Divorce | DD Chandana

ಉತ್ತರ ಪ್ರದೇಶದಲ್ಲಿ ಕೇವಲ 36 ಗಂಟೆಯಲ್ಲಿ ಬಿಗ್ ಅಪರೇಷನ್, ಸಿಎಂ ಯೋಗಿ ಆದಿತ್ಯನಾಥ್ ದಿಟ್ಟ ನಿರ್ಧಾರವೇನು?

🔴LIVE | HD Kumaraswamy Press Meet | ಹೆಚ್ ಡಿ ಕುಮಾರಸ್ವಾಮಿ ಮಹತ್ವದ ಸುದ್ದಿಗೋಷ್ಠಿ | EesanjeNews

"ಕೋರ್ಟ್ ಅಥವಾ ವಕೀಲರಿಂದ ಲೀಗಲ್ ನೋಟೀಸ್ ಬಂದಾಗ ಏನು ಮಾಡಬೇಕು!'-E01-Advocate C.M Mahesh-Kalamadhyama-#param

6-Year-Old Girl Vennela Killed By Mother's Boyfriend; Father Speaks With Public TV | Public TV

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇವತ್ತೇ ಮುಹೂರ್ತನಾ..?

ರಾಮಮಂದಿರದ ಮೇಲೆ ಅಖಿಲೇಶ್ ಕಣ್ಣು

ಅನೈತಿಕ ಸಂಬಂಧದ ಬಗ್ಗೆ ತಿಳಿದಾಗ ಏನು ಮಾಡಬಹುದು...? | Senior Advocate Susheela | Namma Kannada

TV5 AKHADA:ಹಣದ ಆಸೆಗೆ ಅರ್ಜಿ ಗರಂ ಆದ ಸುಪ್ರೀಂಕೋರ್ಟ್ | Dharmasthal Case | Supreme Court

ಅನೈತಿಕ ಸಂಬಂಧದ ಬಗ್ಗೆ ಎಚ್ಚರವಿರಲಿ.! | EP : 65 | Senior Advocate Susheela | Namma Kannada

ಅವರಿಗೇಕೆ SC-ST ಮೀಸಲಾತಿ...? ಸುಪ್ರೀಂಕೋರ್ಟ್ BIG ಪ್ರಶ್ನೆ - ಹೊಸ ಚರ್ಚೆಗೆ ನಾಂದಿ!SC Question On Reservation

ಹೆಂಡತಿ - ಮಕ್ಕಳು ಇದ್ದವರು ಎರಡನೇ ಮದುವೆ ಆಗಬಹುದಾ.? ಮದುವೆ ಆದರೆ ಶಿಕ್ಷೆ ಏನು.? | MRS | Law For All

90 ದಿನ..! ಹಳೆ ಕೇಸ್ಗಳು ಕ್ಲಿಯರ್..!ಕೋರ್ಟ್ ಕೇಸ್ಗಳಿಗೆ ಶೀಘ್ರವೇ ಮುಕ್ತಿ| FreedomTV Kannada

Lawyer Renuka : ಹೆಂಡತಿ ಬಗ್ಗೆ ಗಂಡ ಮಹಿಳಾ ಆಯೋಗಕ್ಕೆ ದೂರು ಕೊಡ್ಬಹುದು ! | National TV

