MULBAGAL ಅನಂತಪುರದಲ್ಲಿ ವಿಶೇಷ ಸಂಭ್ರಮ! ಮುಖ್ಯ ಅತಿಥಿಗಳಿಗೆ ಅದ್ದೂರಿ ಸ್ವಾಗತ ಮತ್ತು ಸನ್ಮಾನ!
MULBAGAL ಅನಂತಪುರದಲ್ಲಿ ವಿಶೇಷ ಸಂಭ್ರಮ! ಮುಖ್ಯ ಅತಿಥಿಗಳಿಗೆ ಅದ್ದೂರಿ ಸ್ವಾಗತ ಮತ್ತು ಸನ್ಮಾನ! ನಮಸ್ಕಾರ ವೀಕ್ಷಕರೇ, ನಮ್ಮ ಚಾನೆಲ್ಗೆ ಸ್ವಾಗತ. ಮುಳಬಾಗಿಲು ತಾಲೂಕಿನ ಅನಂತಪುರ ಗ್ರಾಮದಲ್ಲಿ ಹಳ್ಳಿ ಸೊಗಡಿನ 'ಕೋಲಾಟದ ಗೆಜ್ಜೆಪೂಜೆ' ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಜರುಗಿತು. ಕಳೆದ 40 ದಿನಗಳಿಂದ ಗ್ರಾಮದ ಯುವಕರು ಮತ್ತು ಹಿರಿಯರು ಒಟ್ಟಾಗಿ ಕೋಲಾಟ ಅಭ್ಯಾಸ ಮಾಡಿದ್ದು, ಇಡೀ ಊರಿನ ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಭಾರಿ ಯಶಸ್ವಿಯಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸತೀಶ್ ಕುಮಾರ್, ಕುಮಾರ್ ಶಂಕರ್, ಭಾಸ್ಕರಾಚಾರಿ ಹಾಗೂ ವಕೀಲರಾದ ನಾಗರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಶ್ರಮಿಸಿದ ಗಣ್ಯರಿಗೆ, ಯುವಕರಿಗೆ ಹಾಗೂ ಹಿರಿಯರಿಗೆ ವೇದಿಕೆ ಮೇಲೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು. ನಮ್ಮ ಮಣ್ಣಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಗಡಿಭಾಗದ ಅನಂತಪುರ ಗ್ರಾಮಸ್ಥರ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ. ಈ ವಿಡಿಯೋ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಹಾಗೂ ನಮ್ಮ SP News World ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಮರೆಯಬೇಡಿ! #Anantapura #ModelVillage #VillageDevelopment #KarnatakaNews #SPNewsWorld #RuralIndia #SuccessStory #KannadaNews #Inspiration #CommunityWork #MulbagalNews #Kolata #Anantapura #Mulbagal #VillageCulture #SPNewsWorld #NGNewsKannada #KarnatakaFolkArt #KannadaNews #HalliSogadu

ರಾಜಕೀಯ ವೈರತ್ವ ಮರೆತು ಕುಮಾರಣ್ಣನ ಕೈಹಿಡಿದ ಡಿಕೆಶಿ | Chennamma Deve Gowda Funeral | Suvarna News Hour

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama

ಕಂಡಕ್ಟರ್ ತಪ್ಪೇ ಇರೋದಿಲ್ಲ ಮಹಿಳೆಯರದ್ದೇ ತಪ್ಪು! | Shakthi Yojana | KSRTC | DK Shivakumar | Karnataka TV

ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು! 🙌 ದೊಮ್ಮಸಂದ್ರ ಮುರುಗನ್ ಕಾವಡಿ ಸಂಭ್ರಮ 🙏🕉️

ಬೇತಮಂಗಲ ಕರಗ ಮಹೋತ್ಸವ: ಸತತ 24 ಗಂಟೆ ಕರಗ ಹೊತ್ತ ಪೂಜಾರಿ ಕೃಷ್ಣಮೂರ್ತಿ ಅವರಿಂದ ಭವ್ಯ ಅಗ್ನಿಗೊಂಡ ಪ್ರವೇಶ!

BPL Card Big Update | BPL ರೇಷನ್ ಕಾರ್ಡ್ ಆದಾಯ ಮಿತಿ ಏರಿಕೆ? | N18V

ವಿಪಕ್ಷಗಳ ದಿಕ್ಕು ತಪ್ಪಿಸಿದ ಮೋದಿ ಶಾ ತಂತ್ರಗಾರಿಕೆ ! ವಿಪಕ್ಷಗಳಿಗೆ ಕಾದಿದೆ ದೊಡ್ಡ ಶಾಕ್ ! ಬರ್ತಿದೆ ಬಿಗ್ ಬಿಲ್ !

ಒಂದು ಕುಂಟೆ ಜಾಗದಲ್ಲಿ 20 ಹಸುಗಳು! | 1 ಎಕರೆ ಮೇವಿನ ಬೆಳೆ | ತಿಂಗಳಿಗೆ ₹2.5 ಲಕ್ಷ ಆದಾಯ | ರೈತ ಮಹಿಳೆ #cowfarm

ಝಮೀರ್ ಜೈಲಿಗೆ!?30 ಕೋಟಿ!!ಫೋಟೋ ಬಿಚ್ಚಿಡ್ತು ಅಸಲಿ ಸತ್ಯ!Countdown start....| Zameer Ahmed Khan

3 ಗುಂಟೆಯಲ್ಲಿ ನಾನು ಮಾಡಿ ತೋರಿಸಿದ್ದೀನಿ || ನಿವೃತ್ತ ಪ್ರಿನ್ಸಿಪಾಲ್ ರಾಮಲಿಂಗೆ ಗೌಡರ ಸಂಪೂರ್ಣ ಆರ್ಗ್ಯಾನಿಕ್ ತೋಟ

"ಮುಖ್ಯಮಂತ್ರಿ ಚಂದ್ರು ಮುದ್ದಿನ ಸೊಸೆ ಮುದ್ದುಮುದ್ದಾದ ಸಂದರ್ಶನ!"-E38-Mukhyamantri Chandru-Kalamadhyama

ಕಷ್ಟಗಳನ್ನು ದೂರಮಾಡುವ ಗುಮ್ಮಲಾಪುರ ಮಾರಮ್ಮನ ಮಹಿಮೆ: ಪ್ರತಿ ಅಮಾವಾಸ್ಯೆ ನಡೆಯುವ ವಿಶೇಷ ಪೂಜೆಯ ಅದ್ದೂರಿ ನೋಟ!

💥 ಮುಳಬಾಗಿಲಿನಲ್ಲಿ 'ನಟಸಿಂಹ' ಬಾಲಯ್ಯ ಪತ್ನಿ! ಕುರುಡುಮಲೆ ಗಣಪನಿಗೆ ವಿಶೇಷ ಪೂಜೆ | #NBK Wife in Mulbagal

LIVE | Kannada News | 07:00 PM | 20.07.2026 | DD Chandana

🚨ಲೈವ್ ನಲ್ಲೇ ಕಣ್ಣೀರಿಟ್ಟ ಕುಮಾರಣ್ಣ.!😳|Why Did Kumaraswamy Cry on Live TV.?🤔 The Untold Truth.!

ರೀ...ಪಾಲಿಗೆ ಬಂದದ್ದು | Shalini Sathyanarayan | Anil Kumar | Kannada Comedy Series

🔴LIVE | ರಾಹುಲ್ ಲಿಸ್ಟ್ನಲ್ಲಿರೋ ಆ ಯಂಗ್ ಲೀಡರ್ಸ್ ಯಾರು..? | Guarantee News

S Janaki Property Reality Revealed: ಜಾನಕಿ ಅಮ್ಮನ ಸತ್ಯ ಕಥೆ, 500 ಕೋಟಿ ರೂ. ಆಸ್ತಿ ಏನಾಯ್ತು?

Amazing Toilet Bowl Manufacturing Process | How Toilet Bowls Are Made in Factory

