Babbu Swami Documentary- "ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ - ಒಂದು ಆತ್ಮಾಭಿಮಾನದ ಕಥನ."

ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ದಿ ಟ್ರಸ್ಟ್,ಮಂಗಳೂರು ಇವರ 30ನೇ ವರ್ಷದ ಸಂಭ್ರಮಾಚಾರಣೆಯ ಪ್ರಯುಕ್ತ "ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ - ಒಂದು ಆತ್ಮಾಭಿಮಾನದ ಕಥನ." ಸಾಕ್ಷ್ಯಚಿತ್ರ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು, ಮಂಗಳೂರಿನ ' ದಿ ಸೀ ವ್ಯೂ ಹೋಟೆಲ್ ಲೇಡಿಹಿಲ್ ಇಲ್ಲಿ ಜರುಗಿತು. ಕಾರ್ಯಕ್ರಮವನ್ನು ಬಬ್ಬುಸ್ವಾಮಿ ಅರ್ಚಕರು ಹಾಗೂ ತುಳು ಚಲನಚಿತ್ರ ನಿರ್ದೇಶಕರಾದ ಗಂಗಾಧರ ಕಿರೋಡಿಯನ್ ದೀಪ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಮೋಹನಾಂಗಯ್ಯ ಸ್ವಾಮಿ ವಹಿಸಿದ್ದರು."ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ - ಒಂದು ಆತ್ಮಾಭಿಮಾನದ ಕಥನ." ಕೃತಿಯನ್ನು ಸಾಮಾಜಿಕ ಚಿಂತಕರಾದ ಲೋಲಾಕ್ಷ ಹಾಗೂ ಸಾಕ್ಷ್ಯಚಿತ್ರವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿಶ್ವಾಸ್ ದಾಸ್, ಯೋಗೀಶ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಭರತ್ ಕುಮಾರ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನಕರ್ ಬಾಬು ಉಪಸ್ಥಿರಿದ್ದರು. #mohanangayyaswami #scststudiesanddevelopmenttrust #scst #dakshinakannada #mangalore #Babbu Swami Ondu Athmabhimanada kathana #mangalore #ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ #ಬಬ್ಬುಸ್ವಾಮಿ #ದೈವರಾಜ #ಆತ್ಮಾಭಿಮಾನದಕಥನ #mundala #Babbu Swami Documentary #bhootaradhane #daivaradhana #babbu #mangalore #documentary Credits: -Bhagwan Birsa Munda Museum: A tribute to the invaluable contribution of our tribal communities -Chomana Dudi – ಚೋಮನ ದುಡಿ Special Thanks : ಸಹಕರಿಸಿದ ಸ್ಮರಣೀಯ : • ಗುರಿಕಾರರು ಮತ್ತು ಗ್ರಾಮಸ್ಥರು (ಆದಿಗುರು ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ,ಕೋಟಿಮುರ.) • ಗುರಿಕಾರರು ಮತ್ತು ಗ್ರಾಮಸ್ಥರು (ಶ್ರೀ ವೈದ್ಯನಾಥೇಶ್ವರ ಕೋಟೆದ ಬಬ್ಬು ಸ್ವಾಮಿ ದೈವಸ್ಥಾನ,ಉರ್ವ.) • ಗುರಿಕಾರರು ಮತ್ತು ಗ್ರಾಮಸ್ಥರು ( ಶ್ರೀಬಬ್ಬು ಸ್ವಾಮಿ ದೈವಸ್ಥಾನ, ಬೊಕ್ಕಪಟ್ನ ಬೆಂಗ್ರೆ, ಮಂಗಳೂರು.) • ಗುರಿಕಾರರು ಮತ್ತು ಗ್ರಾಮಸ್ಥರು (ಶ್ರೀ ಈರಿ ಆದಿ ಕೋರ್ದಬ್ಬು ದೈವಸ್ಥಾನ,ಈರಿ ಮಂಗಳೂರು.) • ಗುರಿಕಾರರು ಮತ್ತು ಗ್ರಾಮಸ್ಥರು (ಶ್ರೀ ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಭಂಡಾರ ಚಾವಡಿ, ಕದ್ರಿ, ಮಲ್ಲಿಕಟ್ಟೆ,ಮಂಗಳೂರು.) Copyright Description: All rights reserved. This video and its contents, including animations, videos, voice recordings, and background music, are the exclusive property of SC.ST Studies and Development Trust. Any unauthorized use, reproduction, or distribution of this content is strictly prohibited and may result in legal action. This includes, but is not limited to, copying, uploading the video on any platform without explicit written consent from SC.ST Studies and Development Trust Mangalore. The trust retains full ownership and control over the intellectual property contained in this video. If you wish to use or license any part of this content, please contact [email protected] for proper authorization. Your compliance with these terms is appreciated and ensures the protection of our creative work. Thank you for respecting our intellectual property rights.

ದೈವರಾಜ ಬಬ್ಬುಸ್ವಾಮಿ ಬಗ್ಗೆ ಮಾತಾಡಿದ ಕೃಷ್ಣ ಅಡಿಗ ಕದ್ರಿ, ಮಾನಾಡಿಗೋಳಿ ಶ್ರೀ ದೈವರಾಜ ಕೋರ‍್ದಬ್ಬು ದೈವಸ್ಥಾನ ಮುಲ್ಕಿ
▶︎

ದೈವರಾಜ ಬಬ್ಬುಸ್ವಾಮಿ ಬಗ್ಗೆ ಮಾತಾಡಿದ ಕೃಷ್ಣ ಅಡಿಗ ಕದ್ರಿ, ಮಾನಾಡಿಗೋಳಿ ಶ್ರೀ ದೈವರಾಜ ಕೋರ‍್ದಬ್ಬು ದೈವಸ್ಥಾನ ಮುಲ್ಕಿ

The Untold Stories of Daivaradhane  | Kolkere Dinesh Prabhu | Voice Around Us Podcast
▶︎

The Untold Stories of Daivaradhane | Kolkere Dinesh Prabhu | Voice Around Us Podcast

ಸತ್ಯೊದ ಕರಿಗಂಧ ನಿಜವಾದ ಅಧಿಕಾರಿ ಯಾರು?ದೈವರಾಜ ಬಬ್ಬುಸ್ವಾಮಿಯೋ ಕೊರಗಜ್ಜನೋ? ಚರ್ಚೆ ಹುಟ್ಟುಹಾಕಿದ ದೈವದ ಕರಿಗಂಧ
▶︎

ಸತ್ಯೊದ ಕರಿಗಂಧ ನಿಜವಾದ ಅಧಿಕಾರಿ ಯಾರು?ದೈವರಾಜ ಬಬ್ಬುಸ್ವಾಮಿಯೋ ಕೊರಗಜ್ಜನೋ? ಚರ್ಚೆ ಹುಟ್ಟುಹಾಕಿದ ದೈವದ ಕರಿಗಂಧ

ಬಬ್ಬರ್ಯ ದೈವೀಶಕ್ತಿ ಪಡೆದದ್ದು ಹೇಗೆ! babbhuswami story  @Santhumangalore @YouTube
▶︎

ಬಬ್ಬರ್ಯ ದೈವೀಶಕ್ತಿ ಪಡೆದದ್ದು ಹೇಗೆ! babbhuswami story @Santhumangalore @YouTube

ಕಳ್ಳರೇ ಬೆಳ್ಳಿಯನ್ನು ವಾಪಸ್ ತಂದಿಟ್ಟರು! 😱 ಯಾವ ದೈವದ ಭಯ? | ಕೊರಗಜ್ಜನ ನಿಜ ಕಥೆ
▶︎

ಕಳ್ಳರೇ ಬೆಳ್ಳಿಯನ್ನು ವಾಪಸ್ ತಂದಿಟ್ಟರು! 😱 ಯಾವ ದೈವದ ಭಯ? | ಕೊರಗಜ್ಜನ ನಿಜ ಕಥೆ

Babbu Swami Nudi
▶︎

Babbu Swami Nudi

ತಂದೆ ತಾಯಿ ಒಳ್ಳೆಯವರಾಗಿದ್ದರು  ಕೆಟ್ಟ ಮಕ್ಕಳು ಯಾಕೆ ಹುಟ್ಟುತ್ತಾರೆ? | Rajesh Reveals Ft.Tara Manjunath |
▶︎

ತಂದೆ ತಾಯಿ ಒಳ್ಳೆಯವರಾಗಿದ್ದರು ಕೆಟ್ಟ ಮಕ್ಕಳು ಯಾಕೆ ಹುಟ್ಟುತ್ತಾರೆ? | Rajesh Reveals Ft.Tara Manjunath |

BABBU SWAMY | ಈ ಬಬ್ಬು ಸ್ವಾಮಿ ದೈವದ ಕಥೆ ನಿಮಗೆ ಗೊತ್ತಾ? | ಸತ್ಯ ಮತ್ತು ರಹಸ್ಯ | TULUNADU
▶︎

BABBU SWAMY | ಈ ಬಬ್ಬು ಸ್ವಾಮಿ ದೈವದ ಕಥೆ ನಿಮಗೆ ಗೊತ್ತಾ? | ಸತ್ಯ ಮತ್ತು ರಹಸ್ಯ | TULUNADU

Daivada Kala | ಎಡ್ಮೂರ ಮಾಯಗಾರ್ಲು ಪುಟ್ಟು ಪುರಾಪು | #nammatv #daivadakala #daivadakalaNammaTv
▶︎

Daivada Kala | ಎಡ್ಮೂರ ಮಾಯಗಾರ್ಲು ಪುಟ್ಟು ಪುರಾಪು | #nammatv #daivadakala #daivadakalaNammaTv

ಜುಮಾದಿ ಬಬ್ಬುಸ್ವಾಮಿ ಭೇಟಿ
▶︎

ಜುಮಾದಿ ಬಬ್ಬುಸ್ವಾಮಿ ಭೇಟಿ

ಕೊರ್ದಬ್ಬು ತನ್ನಿಮಾನಿಗ ತುಳು ಜಾನಪದ ನಾಟಕ
▶︎

ಕೊರ್ದಬ್ಬು ತನ್ನಿಮಾನಿಗ ತುಳು ಜಾನಪದ ನಾಟಕ

ನಮ್ಮ ಬೆರ್ಮೆರ್ ಒಡೆ ಪೋಯೆರ್ ..? |ಕೆ ಎಲ್.ಕುಂಡಂತಾಯ | K L Kundanthaya | Story One Tulu | Tulu World |
▶︎

ನಮ್ಮ ಬೆರ್ಮೆರ್ ಒಡೆ ಪೋಯೆರ್ ..? |ಕೆ ಎಲ್.ಕುಂಡಂತಾಯ | K L Kundanthaya | Story One Tulu | Tulu World |

ಶ್ರೀ ದೈವರಾಜ ಬಬ್ಬು ಸ್ವಾಮಿ  ಮಾನೆಚಿಲ್ | Sri Daivaraja Babbuswami Manechill.
▶︎

ಶ್ರೀ ದೈವರಾಜ ಬಬ್ಬು ಸ್ವಾಮಿ ಮಾನೆಚಿಲ್ | Sri Daivaraja Babbuswami Manechill.

Daivada Kala | ಗುಳಿಗ ದೈವದ ಪುಟ್ಟು ಪುರಾಪು ದಾದ? |ಮೂಡಾಯಿ ಪಡ್ಡಾಯಿ ಬಡಕಾಯಿದ ಮರ್ಗಿಲ್ಡ್ ಗುಳಿಗ ಕೋಲದ ಕ್ರಮ ಎಂಚ?
▶︎

Daivada Kala | ಗುಳಿಗ ದೈವದ ಪುಟ್ಟು ಪುರಾಪು ದಾದ? |ಮೂಡಾಯಿ ಪಡ್ಡಾಯಿ ಬಡಕಾಯಿದ ಮರ್ಗಿಲ್ಡ್ ಗುಳಿಗ ಕೋಲದ ಕ್ರಮ ಎಂಚ?

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada
▶︎

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada

ಯಕ್ಷ ಪಯಣದ ಕಥೆ ಚಂದ್ರಶೇಖರ್ ಕೊಂಕಣಾಜೆ Part:3 /Yaksha info kannada
▶︎

ಯಕ್ಷ ಪಯಣದ ಕಥೆ ಚಂದ್ರಶೇಖರ್ ಕೊಂಕಣಾಜೆ Part:3 /Yaksha info kannada

Mammayi doothe daivaraje | babbuswami tulu bhakti Geethe | swamiye babbu swamiye song | 2026
▶︎

Mammayi doothe daivaraje | babbuswami tulu bhakti Geethe | swamiye babbu swamiye song | 2026

ಶ್ರೀ ಬಬ್ಬು ಸ್ವಾಮಿ ದೈವದ ನರ್ತನದಲ್ಲಿ ಅಂತ್ಯಂತ  ಹೆಚ್ಚಿನ ಹೆಸರು ಗಳಿಸಿದವರು ಸಾದು ಪಾಣಾರ ಶಿರ್ವ ಪದವು
▶︎

ಶ್ರೀ ಬಬ್ಬು ಸ್ವಾಮಿ ದೈವದ ನರ್ತನದಲ್ಲಿ ಅಂತ್ಯಂತ ಹೆಚ್ಚಿನ ಹೆಸರು ಗಳಿಸಿದವರು ಸಾದು ಪಾಣಾರ ಶಿರ್ವ ಪದವು

2 ಸರ್ಪ, ಹುತ್ತವೇ ದೈವಸ‍್ಥಾನ ಆದ ತುಳುನಾಡ ಕಾರ್ಣಿಕ ಮಣ್ಣಿನ ರೋಚಕ ಘಟನೆ! “ಮುಕ್ಕಾಲ್ ಮೂಜಿ ಘಳಿಗೆ” ಶಕ್ತಿ-ಸತ್ಯದ ಕಥೆ
▶︎

2 ಸರ್ಪ, ಹುತ್ತವೇ ದೈವಸ‍್ಥಾನ ಆದ ತುಳುನಾಡ ಕಾರ್ಣಿಕ ಮಣ್ಣಿನ ರೋಚಕ ಘಟನೆ! “ಮುಕ್ಕಾಲ್ ಮೂಜಿ ಘಳಿಗೆ” ಶಕ್ತಿ-ಸತ್ಯದ ಕಥೆ

Perahera | கதிர்காமம் | Kathirgamam  | Murugan Temple | Kandiyan  Dance | Sri Lanka | Kataragama
▶︎

Perahera | கதிர்காமம் | Kathirgamam | Murugan Temple | Kandiyan Dance | Sri Lanka | Kataragama